ರಸ್ತೆ ಸಂಚಾರದ ವೇಳೆ ಸವಾರರು ಕಾನೂನು ಬಾಹಿರವಾಗಿ ನಡೆದುಕೊಂಡರೆ, ಯಮ ಮನೆಬಾಗಿಲು ತಟ್ಟುವ ಪರಿಸ್ಥಿತಿ ನಿರ್ಮಾಣವಾಗುತ್ತೆ ಅನ್ನೋದನ್ನು ಮನವರಿಕೆ ಮಾಡಿಕೊಡಲಾಯ್ತು.
ಕಲಾವಿದರಾದ ಚೇತನ್ ಹಾಗೂ ಸಹಾಯಕರು ಯಮ-ಚಿತ್ರಗುಪ್ತರ ವೇಷ ಧರಿಸಿ ರಸ್ತೆ ತುಂಬಾ ಓಡಾಡಿ ರಸ್ತೆ ನಿಯಮ ಪಾಲಿಸದ ಮಂದಿಗೆ ಜಾಗೃತಿ ಮೂಡಿಸಿದರು..