Featured

09-12-2021 : ಇಂದಿನ ದಿನ ಭವಿಷ್ಯ -Vishwanews24

09-12-2021 : ಇಂದಿನ ದಿನ ಭವಿಷ್ಯ -Vishwanews24

ಮೇಷ ರಾಶಿ: ವ್ಯಾಪಾರದಲ್ಲಿ ಪ್ರಗತಿ,ಸ್ನೇಹಿತರಿಂದ ಸಹಾಯ, ವ್ಯಾಜ್ಯಗಳಲ್ಲಿ ಜಯ,ಸ್ಥಿರಾಸ್ತಿ ವಾಹನ ಯೋಗ, ಅಧಿಕ ಲಾಭ,ಆಧ್ಯಾತ್ಮದ ಒಲವು, ವಿದ್ಯಾಭ್ಯಾಸದಲ್ಲಿ ಪ್ರಗತಿ,ದೂರ ಪ್ರಯಾಣ, ಶುಭ ಕಾರ್ಯದಲ್ಲಿ ಯಶಸ್ಸು

ವೃಷಭ ರಾಶಿ: ಉದ್ಯೋಗದಲ್ಲಿ ಒತ್ತಡಗಳು, ಅಗೌರವ ಅಪಕೀರ್ತಿ,ಅನಗತ್ಯ ಪ್ರಯಾಣ, ದಾಂಪತ್ಯದಲ್ಲಿ, ಕಲಹ,ಪಾಲುದಾರಿಕೆಯಲ್ಲಿ ಕಿರಿಕಿರಿ, ಒಪ್ಪಂದಗಳಿಂದ ತೊಂದರೆ,ಕಾನೂನಿನ ತೊಡಕು, ಅನಾರೋಗ್ಯ,ಅಧಿಕ ಸಿಟ್ಟು

ಮಿಥುನ ರಾಶಿ: ಆರ್ಥಿಕ ಅನುಕೂಲ,ಶತ್ರು ದಮನ, ಮಲತಾಯಿ ಧೋರಣೆಗಳು,ಸಂಗಾತಿಯಿಂದ ಸಹಾಯ, ಉದ್ಯೋಗದಲ್ಲಿ ಅನುಕೂಲ, ಅನಾರೋಗ್ಯ,ಸಾಲ ದೊರೆಯುವುದು

ಕಟಕ ರಾಶಿ: ಸ್ವಯಂಕೃತ ಅಪರಾಧಿಗಳು,ಸಾಲಭಾದೆ, ಶತ್ರು ಕಾಟಗಳು,ಮಕ್ಕಳಿಂದ ಬೇಸರ. ಉದ್ಯೋಗದಲ್ಲಿ ತೊಂದರೆಗಳು ವಿದ್ಯಾಭ್ಯಾಸದಲ್ಲಿ ಅಡೆತಡೆ, ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಅನಾರೋಗ್ಯ

ಸಿಂಹ ರಾಶಿ: ಸ್ಥಿರಾಸ್ತಿ ವಾಹನ ಯೋಗ, ಆರ್ಥಿಕ ಅನುಕೂಲ,ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳ ಜೀವನದಲ್ಲಿ ಬದಲಾವಣೆ ಸಾಂಸಾರಿಕ ಜೀವನ ಸುಧಾರಣೆ, ತಂದೆಯಿಂದ ಸಹಾಯ,ಪ್ರಯಾಣದಲ್ಲಿ ಯಶಸ್ಸು, ಉತ್ತಮ ಗೌರವ ಮತ್ತು ಹೆಸರು

ಕನ್ಯಾ ರಾಶಿ: ಸ್ಥಿರಾಸ್ತಿ ನಷ್ಟ,ಸಾಲದ ಚಿಂತೆ, ದಾಯಾದಿ ಕಲಹಗಳು,ಕೋರ್ಟ್ ಕೇಸ್‌ಗಳ ಚಿಂತೆ, ವಾಹನ ಚಾಲನೆಯಲ್ಲಿ ಸಮಸ್ಯೆಗಳು, ಸಂಗಾತಿಯಿಂದ ದೂರವಾಗುವ ಆಲೋಚನೆ, ಪಾಲುದಾರಿಕೆಯಲ್ಲಿ ತೊಂದರೆಗಳು, ಉದ್ಯೋಗ ಬದಲಾವಣೆಯ ಪ್ರಯತ್ನದಲ್ಲಿ ಸೋಲು

ತುಲಾ ರಾಶಿ: ಸಾಲ ತೀರಿಸುವ ಸಂದರ್ಭ, ನೇರ ನಡೆಯಿಂದ ಕುಟುಂಬದ ವಿರೋಧ, ಆರೋಗ್ಯ, ಚೇತರಿಕೆ,ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ,ಬಂಧುಗಳಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಅನುಕೂಲ.

ವೃಶ್ಚಿಕ ರಾಶಿ: ಸ್ವಂತ ಉದ್ಯಮದಲ್ಲಿ ಆರ್ಥಿಕ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ, ಗುಪ್ತ ಆಲೋಚನೆಗಳು,ಧಾರ್ಮಿಕ ಕಾರ್ಯಗಳು, ಮಕ್ಕಳಿಂದ ಖರ್ಚು.

ಧನಸ್ಸು ರಾಶಿ: ಧಾರ್ಮಿಕ ಕಾರ್ಯಗಳಿಗೆ ಆಸಕ್ತಿ,ದಾನ ಧರ್ಮಗಳಿಗೆ ಖರ್ಚು,ಸ್ಥಿರಾಸ್ತಿ ಮತ್ತು ವಾಹನ ನಷ್ಟ, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ,ಮಕ್ಕಳಿಂದ ಸಹಾಯ-ಸಹಕಾರ, ದೂರ ಪ್ರದೇಶದಲ್ಲಿ ಉದ್ಯೋಗದ ಹುಡುಕಾಟ.

ಮಕರ ರಾಶಿ: ಆರ್ಥಿಕವಾಗಿ ಅನುಕೂಲ, ಶುಭಕಾರ್ಯದಲ್ಲಿ ಯಶಸ್ಸು,ರತ್ನಾಭರಣ ಖರೀದಿ,ಬಂಧುಗಳು ದೂರ,ಪೂಜಾ ಕಾರ್ಯದಲ್ಲಿ ಆಸಕ್ತಿ,ಕೆಲಸ ಕಾರ್ಯಗಳಲ್ಲಿ ಜಯ.

ಕುಂಭ ರಾಶಿ: ಆರ್ಥಿಕ ಸಂಕಷ್ಟಗಳು,ಉದ್ಯೋಗ ನಷ್ಟಗಳು, ಗೌರವಕ್ಕೆ ಧಕ್ಕೆ,ಅಧಿಕ ಖರ್ಚು, ದೈಹಿಕ ಬಲ ಪ್ರದರ್ಶನ,ಅನಾರೋಗ್ಯ.

ಮೀನ ರಾಶಿ: ದೂರ ಪ್ರದೇಶದಲ್ಲಿ ಅನುಕೂಲ,ಆತುರದ ನಿರ್ಧಾರಗಳುಅನುಕೂಲ ಸಂದರ್ಭ, ಸ್ವಯಂಕೃತ ಅಪರಾಧಗಳಿಂದ ತೊಂದರೆ ತಂದೆಯಿಂದ ಸಹಾಯ,ಪಾಪಕರ್ಮಗಳ ಚಿಂತೆ, ಅನಗತ್ಯ ಖರ್ಚುಗಳು

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

12 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

12 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

13 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

16 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

16 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

16 hours ago