ಕಾಪು: ದ್ವಾರಕಮಾಯಿ ಶ್ರೀ ಸಾಯಿಬಾಬಾ ಮಂದಿರ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ ಮೂಲಕ 1 ಕೋಟಿ 32 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ದ್ವಾರಕಮಾಯಿ ಶ್ರೀ ಸಾಯಿ ಬಾಬಾ ಮಂದಿರಕ್ಕೆ ನಾಳೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮಹಾಸಂತ ಗುರೂಜಿ ಸಾಯಿ ಈಶ್ವರ್ ಉಪಸ್ಥಿತಿಯಲ್ಲಿ, ವಿದ್ವಾನ್ ವೀರ ರಾಘವ ಶರ್ಮಾ ಬಳ್ಳಾರಿ ಧಾರ್ಮಿಕ ಉಪನ್ಯಾಸ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಡಾ| ಶ್ರೀ ಗುರುಮೂರ್ತಿ ಗುರೂಜಿ ಶ್ರೀ ಸಾಯಿ ಸಂಸ್ಥಾನ(ರಿ) ಬೆಂಗಳೂರು, ಮಂಜೇಶ್ವರ ಶ್ರೀ ಸುಬ್ರಹ್ಮಣ್ಯ ಭಟ್, ಹೆಜಾಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರರು ದಯಾನಂದ್ ಹೆಜಮಾಡಿ, ಶ್ರೀ ಸಾಯಿಬಾಬಾ ಮಂದಿರ ಕೊಡವುರು ಇದರ ಧರ್ಮಧರ್ಶಿ ದಿವಾಕರ್ ಶೆಟ್ಟಿ, ಮಹಾರಾಜ್ ಸುಧಿರ್ ಮಾಣಿಯಾರ್ ಮುಂಬೈ, ಗೋಪಾಲ ಗುರುಸ್ವಾಮಿ ( ನಿವೃತ್ತ ಸೈನಿಕ) ಅಯ್ಯಪ್ಪ ಸ್ವಾಮಿ ಮದಿರ ಕಳತ್ತೂರು ಬೆಳಪು, ಬಿ.ಎನ್ ಶಂಕರ ಪೂಜಾರಿ ಅಧ್ಯಕ್ಷರು ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಮತ್ತು ವಿಶೇಷ ಆಹ್ವಾನಿತರಾಗಿ ಕೋಟ ಶ್ರೀನಿವಾಸ್ ಪೂಜಾರಿ, ಸಚಿವರು ಕರ್ನಾಟಕ ಸರ್ಕಾರ, ಶೋಭಾ ಕರಂದ್ಲಾಜೆ ಸಂಸದೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ, ಲಾಲಾಜಿ ಆರ್ ಮೆಂಡನ್ ಶಾಸಕರು ಕಾಪು, ಪ್ರಮೋದ್ ಮದ್ವರಾಜ್ ,ಮಾಜಿ ಸಚಿವರು ಕರ್ನಾಟಕ ಸರ್ಕಾರ, ಗೀತಾಂಜಲಿ ಸುವರ್ಣ, ಜಿಲ್ಲಾ ಪಂಚಾಯತ್ ಸದಸ್ಯರು, ಧರ್ಮಪಾಲ್ ದೇವಾಡಿಗ ,ಅಧ್ಯಕ್ಷರು ಅಖಿಲ ಭಾರತ ತುಳು ಒಕ್ಕೂಟ, ಜೂಲಿಯೇಟ್ ಡಿಸೋಜ ಅಧ್ಯಕ್ಷರು ಕಟಪಾಡಿ ಗ್ರಾಮ ಪಂಚಾಯತ್, ಅಶೋಕ್ ರಾವ್ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರು, ಪ್ರಕಾಶ್ ರಾಜು ಪೂಜಾರಿ, ಸಾಯಿ ಗ್ರೂಪ್ ಆಫ್ ಮ್ಯಾನೇಜ್ಮೆಂಟ್ ಪುಣೆ , ಗುರುವ, ಬಬ್ಬುಸ್ವಾಮಿ ದೇವಸ್ಥಾನ ಶಂಕರಪುರ, ಆನಂದ , ಹೊಸ ಬಬ್ಬುಸ್ವಾಮಿ ದೇವಸ್ಥಾನ ಶಂಕರಪುರ ಇವರುಗಳು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಂದಿರದ ಆಡಳಿತ ಮುಕ್ತೇಸರರು ಮಹಾನ್ ಸಂತಾ ಗುರೂಜಿ ಸಾಯಿ ಈಶ್ವರ್, ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ ಇದರ, ಮಹಿಳಾ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಕೋಟ್ಯಾನ್,ಜೊತೆ ಕಾರ್ಯದರ್ಶಿ ಪುರಂದರ ಸಾಲಿಯಾನ್, ಕೋಶಾಧಿಕಾರಿ ಜಗದೀಶ್ ಕಾಮತ್ ,ವಾರಿಜಾ ಕಲ್ಮಾಡಿ ಉಪಸ್ಥಿತರಿದ್ದರು
ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ಇಂದಿನಿಂದ IRCTC ಹೊಸ ವೆಬ್ಸೈಟ್ ಆರಂಭ: ಇನ್ಮುಂದೆ ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್…
ಭಟ್ಕಳ: ಬೈಕಿಗೆ ಲಾರಿ ಢಿಕ್ಕಿ ; ಸವಾರ ಮೃತ್ಯು ಭಟ್ಕಳ: ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್…
ರಾಮಮಂದಿರ ಪ್ರಕರಣವನ್ನು ಪ್ರಧಾನಿಯವರು ಮನ್ ಕಿ ಬಾತ್ ನಲ್ಲಿಯೂ ಉಲ್ಲೇಖಿಸುತ್ತಿಲ್ಲ : ವಿನಯ ಕುಮಾರ್ ಸೊರಕೆ ಮಂಗಳೂರು: ರಾಮಮಂದಿರದ ಹುಂಡಿ…
ಉಡುಪಿ : ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ ಉಡುಪಿ : ಗೋಮಾತೆ…
ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ ಬೆಂಗಳೂರು: ಬಸ್ ಪ್ರಯಾಣಿಕರ ಸೋಗಿನಲ್ಲಿ ಬಂದು ಅತ್ಯಂತ…
ನವಿ ಮುಂಬೈ ವಿಮಾನ ನಿಲ್ದಾಣದ ಹೊಸ ಅಧ್ಯಾಯ : ಮೊದಲ ಅಂತಾರಾಷ್ಟ್ರೀಯ ಸೇವೆಗೆ ಚಾಲನೆ ಮುಂಬೈ: ನವಿ ಮುಂಬೈ ಅಂತರರಾಷ್ಟ್ರೀಯ…