2020ರಲ್ಲಿ ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ..! ನಿಮ್ಮ ರಾಶಿ ಇದೇಯೇ? ಜೋತಿಷ್ಯರು ಶ್ರೀ ಗಣಪತಿ ಭಟ್ 8088827292 -Vishwanews24

ಹೊಸದು ಎಂದಾಗ ಸಾಮಾನ್ಯವಾಗಿ ಕುತೂಹಲ ಇರುತ್ತದೆ. ಅದು ಹೇಗಿದೆ? ಅದರ ಪರಿಣಾಮ ಏನಾಗುವುದು ಎನ್ನುವುದೆಲ್ಲವನ್ನು ತಿಳಿದುಕೊಳ್ಳಲು ಮನಸ್ಸು ಬಯಸುವುದು. ಅದರಲ್ಲೂ ನಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಕುತೂಹಲ ಹಾಗೂ ಕಾತುರ ಇರುತ್ತದೆ. ನಮಗೆ ಇನ್ನಷ್ಟು ಸಮೀಪದಲ್ಲಿರುವ ಹೊಸ ವರ್ಷವು ಸಾಕಷ್ಟು ಕುತೂಹಲವನ್ನು ಹಾಗೂ ಕಾತುರವನ್ನು ಸೃಷ್ಟಿಸುತ್ತಿರುವುದು ನಿಜ. 2020ರ ವರ್ಷದ ಆರಂಭದಲ್ಲಿ ಗ್ರಹಗಳು ಹಾಗೂ ನಕ್ಷತ್ರಗಳು ಸಾಕಷ್ಟು ಪರಿಣಾಮಕಾರಿ ಪ್ರಭಾವವನ್ನು ಬೀರಲಿವೆ. ಅವುಗಳಿಂದಾಗಿ ಕೆಲವು ರಾಶಿಯವರು ಹೆಚ್ಚು ಅದೃಷ್ಟವನ್ನು ಪಡೆದುಕೊಳ್ಳುವರು.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ.
ಜಾತಕ ವಿಮರ್ಶಕರು.
ಸಚ್ಚಿಂತನೆಯ ಜೋತಿಷ್ಯರು ಶ್ರೀ ಗಣಪತಿ ಭಟ್ 8088827292
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ,
ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

ಈ ರಾಶಿಗಳಿಗೆ 2020 ಅತ್ಯುತ್ತಮ ವರ್ಷ

ಬದಲಾವಣೆ ಎನ್ನುವುದು ನಮ್ಮ ಜೀವನಕ್ಕೆ ಅಗತ್ಯವಾದ ಸಂಗತಿ. ಒಂದೇ ರೀತಿಯ ಜೀವನವು ಬೇಸರ ಹಾಗೂ ಮಾನಸಿಕ ಒತ್ತಡವನ್ನು ನೀಡುತ್ತವೆ. ಗ್ರಹಗಳ ವಿಶೇಷ ಬದಲಾವಣೆಯು ನಮ್ಮ ಮೇಳೆ ನಿರಂತರವಾಗಿ ಪ್ರಭಾವ ಬೀರುತ್ತಲೇ ಇರುತ್ತವೆ. ಅವುಗಳ ಅನ್ವಯದಡಿಯಲ್ಲಿ ನಾವು ವರ್ತಿಸುತ್ತೇವೆ. ನಮ್ಮ ಜೀವನದ ಅದೃಷ್ಟ ಹಾಗೂ ದುರಾದೃಷ್ಟ ಎಲ್ಲವೂ ಖಗೋಳದ ಕಾಯಗಳೇ ನಿರ್ಧರಿಸುತ್ತವೆ. ಅವುಗಳನ್ನು ನಾವು ಅನುಭವಿಸಬೇಕು ಅಷ್ಟೆ. ಕೆಲವು ಪ್ರಭಾವಶಾಲಿ ಗ್ರಹಗಳು ವಿಶೇಷ ಮನೆಯಲ್ಲಿ ಉಳಿದುಕೊಳ್ಳುವರು. ಜೊತೆಗೆ ತಮ್ಮ ಚಲನೆ ಹಾಗೂ ಹಿಮ್ಮುಖ ಚಲನೆಯಿಂದ ಸಾಕಷ್ಟು ಪರಿಸ್ಥಿತಿಗಳನ್ನು ಬದಲಾಯಿಸುವರು. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ 2020ರ ವರ್ಷದಲ್ಲಿ ಐದು ರಾಶಿಯವರು ಅತ್ಯುತ್ತಮ ಅದೃಷ್ಟವನ್ನು ಪಡೆದುಕೊಳ್ಳುವರು. ಕನ್ಯಾ ರಾಶಿ, ವೃಷಭ ರಾಶಿ, ಸಿಂಹ ರಾಶಿ ಮತ್ತು ಧನು ರಾಶಿಯವರಿಗೆ 2020ರ ವರ್ಷವು ಅತ್ಯುತ್ತಮ ವರ್ಷವಾಗಿ ಬದಲಾಗುವುದು

​ಮಕರ ರಾಶಿ: (ಡಿಸೆಂಬರ್ 22ರಿಂದ ಜನವರಿ 20ರ ಒಳಗೆ ಜನಿಸಿದವರು)

ಈ ರಾಶಿಯವರಿಗೆ 2020ರ ವರ್ಷವು ಅತ್ಯುತ್ತಮ ಅದೃಷ್ಟವನ್ನು ತಂದುಕೊಡುವುದು. ಅವರ ಈ ಅವಧಿಯನ್ನು ಜೀವನದ ಅತ್ಯುತ್ತಮ ಅವಧಿ ಎಂದು ಪರಿಗಣಿಸಬಹುದು. ಈ ವರ್ಷ ಇವರು ಪಡೆದುಕೊಳ್ಳಲು ಬಯಸುವ ಎಲ್ಲಾ ಸಂಗತಿಯು ದೊರೆಯುವುದು. ಸುಲಭ ವಾಗಿಯೇ ಎಲ್ಲವೂ ಕೈಗೆಟಕುವುದು. ಇಷ್ಟು ದಿನಗಳ ಕಾಲ ಶನಿಯ ಕಠಿಣ ದೃಷ್ಟಿಯಿಂದ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದರು. ಆದರೆ ಹೊಸ ವರ್ಷದ ಆರಂಭದಿಂದ ಇವರು ಇಷ್ಟ ಪಡುವ ಎಲ್ಲಾ ಸಂಗತಿಗಳ ಮೇಲೂ ಹಿಡಿತ ಸಾಧಿಸುವರು. ಜೊತೆಗೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವರು.

​ಕನ್ಯಾ ರಾಶಿ: (ಆಗಸ್ಟ್ 23 ರಿಂದ ಸಪ್ಟೆಂಬರ್ 22ರ ಒಳಗೆ ಜನಿಸಿದವರು)

c

ಅದೃಷ್ಟವನ್ನು ಹೊಂದುವ ರಾಶಿಚಕ್ರಗಳಲ್ಲಿ ಕನ್ಯಾರಾಶಿಯು ಒಂದು. ಈ ರಾಶಿಯ ಅಡಿಯಲ್ಲಿ ಜನಿಸಿದವರು 2020ರ ವರ್ಷದಲ್ಲಿ ಅದ್ಭುತ ಅದೃಷ್ಟವನ್ನು ಕಂಡುಕೊಳ್ಳುವರು. ಇವರಿಗೆ 2020ರ ವರ್ಷವು ಅಧಿಕ ಹಣದ ಹರಿವನ್ನು ತೋರಿಸುವುದು. ಆರ್ಥಿಕವಾಗಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳುವರು. ಶ್ರಮವಹಿಸಿ ಗಳಿಸಿದ ಅಥವಾ ಲಾಭವನ್ನು ಪಡೆದುಕೊಂಡ ಹಣವನ್ನು ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವಾಗ ಎರಡು ಬಾರಿ ಯೋಚಿಸಬೇಕು. ಈ ರಾಶಿಯವರು ಸಾಕಷ್ಟು ತಂತ್ರಗಳನ್ನು ಹೊಂದಿರುತ್ತಾರೆ. ಅವುಗಳ ಮೂಲಕವೇ ನಿರ್ಧಾರ ಕೈಗೊಳ್ಳುವರು. ಆದರೆ ಈ ಬಾರಿ ಪಡೆದುಕೊಳ್ಳುವ ಉಡುಗೊರೆಯ ಹಣ ಅಥವಾ ಅದೃಷ್ಟದಿಂದ ಬಂದ ಫಲವನ್ನು ಹಾಳುಮಾಡಿಕೊಳ್ಳದಿರಿ.

ವೃಷಭ ರಾಶಿ:(ಏಪ್ರಿಲ್ 20 ರಿಂದ ಮೇ 21ರ ಒಳಗೆ ಜನಿಸಿದವರು)

ಅನಿರೀಕ್ಷಿತ ಘಟನೆಗಳ ಗ್ರಹವಾದ ಯುರೇನಸ್ ಪ್ರಭಾವವನ್ನು ಪಡೆದುಕೊಳ್ಳುವ ಏಕೈಕ ರಾಶಿ ವೃಷಭ. ಭೂಮಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯವರು ವರ್ಷದ ಆರಂಭದಲ್ಲಿ ಒಂದಿಷ್ಟು ಆತಂಕ ಮತ್ತು ತೊಂದರೆಯನ್ನು ಅನುಭವಿಸುವರು. ಆದರೆ ಹಠಾತ್ ಬದಲಾವಣೆಯಿಂದ ಈ ರಾಶಿಯವರು ಉತ್ತಮ ಅದೃಷ್ಟಗಳನ್ನು ಪಡೆದುಕೊಳ್ಳುವರು. ಬದಲಾವಣೆಯಿಂದ ಚಿಂತೆಗೆ ಒಳಗಾಗುವ ಅಗತ್ಯವಿಲ್ಲ. ವೃಷಭ ರಾಶಿಯವರು ಸಾಮಾನ್ಯವಾಗಿ ಅನಿರೀಕ್ಷಿತವಾಗಿ ಬಂದ ಸಂಗತಿಯನ್ನು ಇಷ್ಟಪಡುವುದಿಲ್ಲ. ಈ ವರ್ಷ ಗುರು ಮತ್ತು ಶನಿಯು ನಿಮಗೆ ಉತ್ತಮ ಅದೃಷ್ಟವನ್ನು ನೀಡುವಲ್ಲಿ ಸಹಾಯ ಮಾಡುವುದು. 2020ರಲ್ಲಿ ನಿಮ್ಮ ಪ್ರೀತಿಯು ಅತ್ಯುತ್ತಮ ಸ್ಥಾನವನ್ನು ಪಡೆದುಕೊಳ್ಳುವುದು. ಹೊಸ ವ್ಯಕ್ತಿಯ ಭೇಟಿಯಾವಿರಿ. ಎಲ್ಲವನ್ನೂ ಪಡೆದುಕೊಂಡ ನೀವು ನಿಮ್ಮ ಪ್ರೀತಿಯನ್ನು ಆಳವಾಗಿ ಪ್ರೀತಿಸುವಂತೆ ಮಾಡುವುದು. ಅದು ನಿಮ್ಮ ಆರ್ಥಿಕ ಜೀವನಕ್ಕೆ ಅಥವಾ ಸ್ಥಿತಿಗೆ ಸಹಾಯ ಮಾಡುವುದು.

ಸಿಂಹ ರಾಶಿ: (ಜುಲೈ 22 ರಿಂದ ಆಗಸ್ಟ್ 23ರ ಒಳಗೆ ಜನಿಸಿದವರು

ಸಿಂಹ ರಾಶಿಯವರು ಸಾಮಾನ್ಯವಾಗಿ ಸಮೂಹದಲ್ಲಿ ಕೇಂದ್ರೀಯ ವ್ಯಕ್ತಿಗಳಾಗಿ ಇರಲು ಬಯಸುತ್ತಾರೆ. 2020ರ ವರ್ಷವು ಇವರ ಬಯಕೆ ಹಾಗೂ ಅದೃಷ್ಟಗಳ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುವುದು. ಇವರು ಹೆಚ್ಚು ಶ್ರಮವಿಲ್ಲದೆ ಎಲ್ಲರ ಗಮನವನ್ನು ಸೆಳೆಯುವರು. ಜೊತೆಗೆ ಕೆಲಸ ಕಾರ್ಯಗಳನ್ನು ನಿರ್ವಹಿಸುವರು. ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವ ಈ ರಾಶಿ ಚಕ್ರದವರಿಗೆ ಹೊಸ ವರ್ಷವು ವಿಶೇಷ ಬದಲಾವಣೆಯನ್ನು ತಂದುಕೊಡುವುದು. ಅವರು ಬಯಸುವ ವಿಷಯಗಳೆಲ್ಲವೂ ಸುಲಭವಾಗಿ ನೆರವೇರುವುದು. ಇವರ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಕುಟುಂಬ ಜೀವನ ಎಲ್ಲವೂ ಸುಗಮವಾಗಿ ನಡೆಯುವುದು. ಸತತ ಪ್ರಯತ್ನದಿಂದ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುವರು. ಇವರ ಪ್ರೀತಿಯು ಆನಂದದ ಗಾಳಿಯಲ್ಲಿ ತೇಲುವಂತೆ ಮಾಡುವುದು.

​ಧನುಸ್ಸು ರಾಶಿ: (ನವೆಂಬರ್ 22 ರಿಂದ ಡಿಸೆಂಬರ್21 ರ ಒಳಗೆ ಜನಿಸಿದವರು)

ಧನು ರಾಶಿಯವರು ಸಾಮಾನ್ಯವಾಗಿ ಸಾಹಸ ವ್ಯಕ್ತಿತ್ವ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಗಳು. ಇದು ಅವರಿಗೆ ಉಚಿತವಾದ ಮತ್ತು ಆಳವಾದ ಕಾಲ್ಪನಿಕ ಚಿಂತನೆಗಳಿಗೆ ಉತ್ತಮ ಮಾರ್ಗವನ್ನು ತೋರಿಸಿಕೊಡುವುದು. ಇವರ ಬಯಕೆ ಹಾಗೂ ಗುರಿ ಸಾಧನೆಗೆ ಅಂತ್ಯ ಅಥವಾ ಮಿತಿ ಎನ್ನುವುದು ಇರುವುದಿಲ್ಲ. ಈ ರೀತಿಯ ಆಲೋಚನೆಗಳಿಗೆ 2020ರ ವರ್ಷವು ಅತ್ಯುತ್ತಮ ರೀತಿಯಲ್ಲಿ ವೇದಿಕೆಯನ್ನು ಕಲ್ಪಿಸಿಕೊಡುವುದು. ಅಂದುಕೊಂಡಿದ್ದನ್ನು ಸಾಧಿಸಲು ಬೇಕಾದ ಸಹಾಯ ಹಾಗೂ ಸಮಯವು ಕೈಗೂಡಿ ಬರುವುದು. ಅಂದುಕೊಂಡಿದ್ದನ್ನು ಸುಲಭವಾಗಿ ಸಾಧಿಸುವಿರಿ. ತಮ್ಮ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳುವರು. ಉದ್ಯೋಗ, ಹಣಕಾಸು, ಕುಟುಂಬ, ಸಾಧನೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸನ್ನು ಕಂಡುಕೊಳ್ಳುವರು.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ.
ಜಾತಕ ವಿಮರ್ಶಕರು.
ಸಚ್ಚಿಂತನೆಯ ಜೋತಿಷ್ಯರು ಶ್ರೀ ಗಣಪತಿ ಭಟ್ 8088827292
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ,
ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago