ಮೇಷ: ಮೋಸಕ್ಕೆ ಬಲಿಯಾಗುವಿರಿ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು, ಪರರ ಮಾತಿಗೆ ಕಿವಿ ಕೊಡಬೇಡಿ.
ವೃಷಭ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದ ಕಾಳಜಿ ವಹಿಸಿ, ಸಾಲಭಾದೆ, ಉನ್ನತ ಶಿಕ್ಷಣದಲ್ಲಿ ಯಶಸ್ಸು.
ಮಿಥುನ: ಅನೇಕ ವಿಷಯಗಳಲ್ಲಿ ಚರ್ಚೆ, ಹೇಳಿಕೆ ಮಾತಿನಿಂದ ಕಷ್ಟಕ್ಕೆ ಸಿಲುಕುವಿರಿ, ಇಲ್ಲ ಸಲ್ಲದ ಅಪವಾದ.
ಕಟಕ: ದುಡುಕು ಸ್ವಭಾವ, ಚಂಚಲ ಮನಸ್ಸು, ಕೋರ್ಟ್ ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಸಿಂಹ: ಕೆಲಸದ ಒತ್ತಡ ಜಾಸ್ತಿ, ನೀಚ ಜನರ ಸಹವಾಸ, ಮನಸ್ಸಿಗೆ ಚಿಂತೆ, ಅಪರೂಪದ ವ್ಯಕ್ತಿಯ ಭೇಟಿ.
ಕನ್ಯಾ: ಬಂಧು ಮಿತ್ರರ ವಿರೋಧ, ವಾಹನ ಅಪಘಾತ, ಮಾತಿನ ಚಕಮುಖಿ, ಋಣಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ.
ತುಲಾ: ಅಭಿವೃದ್ಧಿ ಕುಂಠಿತ, ಮಕ್ಕಳಿಗಾಗಿ ಹಣ ವ್ಯಯ, ಆಕಸ್ಮಿಕ ಖರ್ಚು, ಅಲ್ಪ ಕಾರ್ಯಸಿದ್ದಿ, ಕುಟುಂಬದಲ್ಲಿ ಪ್ರೀತಿ.
ವೃಶ್ಚಿಕ: ಅನಿರೀಕ್ಷಿತ ದ್ರವ್ಯಲಾಭ, ಓದಿನಲ್ಲಿ ಹೆಚ್ಚು ಸಮಯ ಕಳೆಯುವಿರಿ, ವಾಹನ ಮಾರಾಟದಿಂದ ಲಾಭ, ವ್ಯಾಪಾರದಲ್ಲಿ ಬಹು ಲಾಭ.
ಧನಸ್ಸು: ವಿನಾಕಾರಣ ದ್ವೇಷ, ವಾಸ ಗೃಹದಲ್ಲಿ ತೊಂದರೆ, ಹಿತೈಷಿಗಳ ಬೆಂಬಲ, ನೆಮ್ಮದಿ ಇಲ್ಲದ ಜೀವನ, ಆಲಸ್ಯ ಮನೋಭಾವ.
ಮಕರ: ಸಕಲರೊಡನೆ ಪ್ರೀತಿಯಿಂದ ಇರುವಿರಿ, ಸ್ತ್ರೀಸೌಖ್ಯ, ಅಧಿಕ ತಿರುಗಾಟ, ವಿವಾಹ ಯೋಗ, ಶ್ರಮಕ್ಕೆ ತಕ್ಕ ಫಲ.
ಕುಂಭ: ಅಲೆದಾಟ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಮಿತ್ರರಿಂದ ವಂಚನೆ, ಸ್ವಂತ ಉದ್ಯಮಿಗಳಿಗೆ ಲಾಭ, ಮನಃಶಾಂತಿ.
ಮೀನ: ನಿಮ್ಮ ಹಣ ಕಳ್ಳರ ಪಾಲಾಗುವುದು, ಕಾರ್ಯ ನಿರ್ವಿಘ್ನ, ರಾಜ ವಿರೋಧ, ಮಾನಸಿಕ ಒತ್ತಡ, ಶತ್ರು ಭಾದೆ.
ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…
ಉಡುಪಿ : ಮಲಬಾರ್ ಗೋಲ್ಡ್ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಉಡುಪಿ : ಮಲಬಾರ್…
ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…
ಪ್ರಧಾನಿ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…
ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…
ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…