ಮೇಷ: ಮೋಸಕ್ಕೆ ಬಲಿಯಾಗುವಿರಿ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು, ಪರರ ಮಾತಿಗೆ ಕಿವಿ ಕೊಡಬೇಡಿ.
ವೃಷಭ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದ ಕಾಳಜಿ ವಹಿಸಿ, ಸಾಲಭಾದೆ, ಉನ್ನತ ಶಿಕ್ಷಣದಲ್ಲಿ ಯಶಸ್ಸು.
ಮಿಥುನ: ಅನೇಕ ವಿಷಯಗಳಲ್ಲಿ ಚರ್ಚೆ, ಹೇಳಿಕೆ ಮಾತಿನಿಂದ ಕಷ್ಟಕ್ಕೆ ಸಿಲುಕುವಿರಿ, ಇಲ್ಲ ಸಲ್ಲದ ಅಪವಾದ.
ಕಟಕ: ದುಡುಕು ಸ್ವಭಾವ, ಚಂಚಲ ಮನಸ್ಸು, ಕೋರ್ಟ್ ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಸಿಂಹ: ಕೆಲಸದ ಒತ್ತಡ ಜಾಸ್ತಿ, ನೀಚ ಜನರ ಸಹವಾಸ, ಮನಸ್ಸಿಗೆ ಚಿಂತೆ, ಅಪರೂಪದ ವ್ಯಕ್ತಿಯ ಭೇಟಿ.
ಕನ್ಯಾ: ಬಂಧು ಮಿತ್ರರ ವಿರೋಧ, ವಾಹನ ಅಪಘಾತ, ಮಾತಿನ ಚಕಮುಖಿ, ಋಣಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ.
ತುಲಾ: ಅಭಿವೃದ್ಧಿ ಕುಂಠಿತ, ಮಕ್ಕಳಿಗಾಗಿ ಹಣ ವ್ಯಯ, ಆಕಸ್ಮಿಕ ಖರ್ಚು, ಅಲ್ಪ ಕಾರ್ಯಸಿದ್ದಿ, ಕುಟುಂಬದಲ್ಲಿ ಪ್ರೀತಿ.
ವೃಶ್ಚಿಕ: ಅನಿರೀಕ್ಷಿತ ದ್ರವ್ಯಲಾಭ, ಓದಿನಲ್ಲಿ ಹೆಚ್ಚು ಸಮಯ ಕಳೆಯುವಿರಿ, ವಾಹನ ಮಾರಾಟದಿಂದ ಲಾಭ, ವ್ಯಾಪಾರದಲ್ಲಿ ಬಹು ಲಾಭ.
ಧನಸ್ಸು: ವಿನಾಕಾರಣ ದ್ವೇಷ, ವಾಸ ಗೃಹದಲ್ಲಿ ತೊಂದರೆ, ಹಿತೈಷಿಗಳ ಬೆಂಬಲ, ನೆಮ್ಮದಿ ಇಲ್ಲದ ಜೀವನ, ಆಲಸ್ಯ ಮನೋಭಾವ.
ಮಕರ: ಸಕಲರೊಡನೆ ಪ್ರೀತಿಯಿಂದ ಇರುವಿರಿ, ಸ್ತ್ರೀಸೌಖ್ಯ, ಅಧಿಕ ತಿರುಗಾಟ, ವಿವಾಹ ಯೋಗ, ಶ್ರಮಕ್ಕೆ ತಕ್ಕ ಫಲ.
ಕುಂಭ: ಅಲೆದಾಟ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಮಿತ್ರರಿಂದ ವಂಚನೆ, ಸ್ವಂತ ಉದ್ಯಮಿಗಳಿಗೆ ಲಾಭ, ಮನಃಶಾಂತಿ.
ಮೀನ: ನಿಮ್ಮ ಹಣ ಕಳ್ಳರ ಪಾಲಾಗುವುದು, ಕಾರ್ಯ ನಿರ್ವಿಘ್ನ, ರಾಜ ವಿರೋಧ, ಮಾನಸಿಕ ಒತ್ತಡ, ಶತ್ರು ಭಾದೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್ನಲ್ಲಿ ಅಗ್ನಿ ಅವಘಡ : ಶಾಕ್ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…