Featured

26-05-2022 : ಇಂದಿನ ದಿನ ಭವಿಷ್ಯ -Vishwanews24

26-05-2022 : ಇಂದಿನ ದಿನ ಭವಿಷ್ಯ -Vishwanews24

ಮೇಷ: ಋಣಬಾಧೆ ಗಳಿಂದ ಮುಕ್ತಿ ಆರೋಗ್ಯ ಚೇತರಿಕೆ ಸೇವಕರಿಂದ ನಷ್ಟ ಉದ್ಯೋಗ ನಷ್ಟ ನೆರೆಹೊರೆಯವರೊಂದಿಗೆ ಬಾಂಧವ್ಯ

ವೃಷಭ: ಗರ್ಭ ದೋಷಗಳು ನರದೌರ್ಬಲ್ಯ ಆರ್ಥಿಕ ಹಿನ್ನಡೆ ಭಾವನೆಗಳಿಗೆ ಪೆಟ್ಟು ಅಧಿಕ ಕೋಪ ತಾಪ ಪಂದ್ಯಗಳಲ್ಲಿ ಸೋಲು

ಮಿಥುನ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ ಅನಾರೋಗ್ಯಗಳು ವಿದ್ಯಾಭ್ಯಾಸದಲ್ಲಿ ತೊಡಕು ದೂರ ಪ್ರಯಾಣ ಆತುರದಿಂದ ಕಾರ್ಯ ವಿಜ್ಞ ಬರವಣಿಗೆ ವ್ಯತ್ಯಾಸ ಭೂಮಿ ವಾಹನ ನಷ್ಟ ಗುಪ್ತ ವಿಷಯಗಳಲ್ಲಿ ಅಪಜಯ.

ಕಟಕ: ಅಧಿಕ ನಷ್ಟ ಅಥವಾ ಖರ್ಚಿನಿಂದ ತಪ್ಪಿಸಿ ಕೊಳ್ಳುವಿರಿ ಸರ್ಕಾರಿ ಅಧಿಕಾರಿಗಳಿಂದ ಅನುಕೂಲ ಕುಟುಂಬದಿಂದ ಸಹಕಾರ ಆರ್ಥಿಕ ಅಲ್ಪ ಚೇತರಿಕೆ ಕೊಟ್ಟ ಭರವಸೆ ಈಡೇರುವುದಿಲ್ಲ.

ಸಿಂಹ: ಲಾಭದ ಪ್ರಮಾಣ ಕುಂಠಿತ ಆರ್ಥಿಕ ಹಿನ್ನಡೆಗಳು ಧೈರ್ಯದಿಂದ ಕಾರ್ಯಜಯ ಆತ್ಮಾಭಿಮಾನ ಮೇಲಧಿಕಾರಿಗಳಿಂದ ಅನುಕೂಲ ಮೌನವಹಿಸುವುದು ಒಳಿತು ಉದ್ಯೋಗ ಒತ್ತಡ ಮಿತ್ರರು ದೂರ.

ಕನ್ಯಾ: ಅವಕಾಶ ವಂಚಿತ ಉದ್ಯೋಗ ಹಿನ್ನಡೆ ನಷ್ಟಗಳು ಜಾಸ್ತಿ ಮೇಲಧಿಕಾರಿಗಳಿಂದ ದಂಡನೆ ರಾಜಕೀಯ ವ್ಯಕ್ತಿಗಳಿಂದ ತೊಂದರೆ ಯತ್ನ ಕಾರ್ಯ ವಿಜ್ಞ ಎದುರಾಳಿಗಳಿಂದ ಸಮಸ್ಯೆ.

ತುಲಾ: ಪ್ರಯಾಣ ಅಡೆತಡೆ ಅನಿರೀಕ್ಷಿತ ಧನಾಗಮನ ನಿರೀಕ್ಷೆ ಮಿತ್ರರೊಂದಿಗೆ ಮನಸ್ತಾಪ ತಂದೆಯಿಂದ ನಷ್ಟ ಗುರು ನಿಂದನೆ ದೈವನಿಂದನೆ ಗೌರವಕ್ಕೆ ಧಕ್ಕೆ ಆಗುವ ಆತಂಕ ಅಧಿಕಾರಿಗಳ ಭೇಟಿ.

ವೃಶ್ಚಿಕ: ದಾಂಪತ್ಯ ಸಮಸ್ಯೆ ಆಪತ್ತಿನಿಂದ ಪಾ ರಾಗುವಿರಿ ಆಸೆ-ಆಕಾಂಕ್ಷೆಗಳಿಗೆ ವಿಘ್ನ ಸರ್ಕಾರಿ ಅಧಿಕಾರಿಗಳಿಂದ ಸಹಕಾರ ಗೌರವ ಅಂತಸ್ತಿನ ಚಿಂತೆ ಲಾಭದಲ್ಲಿ ಹಿನ್ನಡೆ.

ಧನಸ್ಸು: ದಾಂಪತ್ಯ ಸೌಖ್ಯದಿಂದ ಅಂತರ ಪಾಲುದಾರಿಕೆ ಸಮಸ್ಯೆ ಶತ್ರು ದಮನ ಅವಕಾಶ ವಂಚಿತ ಸಾಲದ ಚಿಂತೆ ಅನಾರೋಗ್ಯದ ಆತಂಕ ಪ್ರಯಾಣ ಅಧಿಕ ಆಯಾಸ.

ಮಕರ: ಪ್ರೀತಿ-ಪ್ರೇಮದ ಒಲವು ಸಾಲ ಶತ್ರು ಕಾಟ ಗಳಿಂದ ಮುಕ್ತಿ ಆರೋಗ್ಯ ಚೇತರಿಕೆ ಸೋಲು ನಷ್ಟ ನಿರಾಸೆಯ ಚಿಂತೆ ಮಕ್ಕಳ ಜೀವನ ವ್ಯತ್ಯಾಸ

ಕುಂಭ: ಬಾಲಗ್ರಹ ದೋಷಗಳು ಮಕ್ಕಳ ಭವಿಷ್ಯದ ಚಿಂತೆ ಸಂಗಾತಿಯಿಂದ ಅನುಕೂಲ ಪ್ರೀತಿ-ಪ್ರೇಮದಲ್ಲಿ ಹಿನ್ನಡೆ ವಿದ್ಯಾಭ್ಯಾಸ ಪ್ರಗತಿ ಮೂಢತನದ ವರ್ತನೆ ಆರ್ಥಿಕ ಸಮಾಧಾನಕರ.

ಮೀನ: ಸ್ಪರ್ಧಾತ್ಮಕ ಕಾರ್ಯದಲ್ಲಿ ಹಿನ್ನಡೆ ಬರವಣಿಗೆಯಲ್ಲಿ ವ್ಯತ್ಯಾಸ ಆರ್ಥಿಕ ಚಿಂತೆ ವಿದ್ಯಾಭ್ಯಾಸ ತೊಡಕು ಭೂಮಿ ವಾಹನದಿಂದ ನಷ್ಟ

Vishwa News 24

Recent Posts

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

3 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

3 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

3 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

3 days ago

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ – vishwanews24

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ  ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…

4 days ago

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ – ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು – vishwanews24

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…

4 days ago