ಮೇಷ: ಸ್ನೇಹಿತರಿಂದ ಸಹಕಾರ, ಧರ್ಮಕಾರ್ಯಗಳಿಗೆ ಖರ್ಚು, ಸ್ಥಿರಾಸ್ತಿಯಿಂದ ಲಾಭ, ತಾಯಿಂದ ಸಹಕಾರ, ಉದ್ಯೋಗದಲ್ಲಿ ಕಿರಿಕಿರಿಗಳು,
ವೃಷಭ: ಪ್ರಯಾಣದಲ್ಲಿ ಅನುಕೂಲ, ನೆರೆಹೊರೆಯವರಿಂದ ಸಹಕಾರ, ಉದ್ಯೋಗದಲ್ಲಿ ಕಿರಿ-ಕಿರಿ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ, ಪ್ರಯಾಣದಲ್ಲಿ ಅಡೆತಡೆ.
ಮಿಥುನ: ಸಂಗಾತಿಯಿಂದ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗದಲ್ಲಿ ಲಾಭ, ಕುಟುಂಬದಿಂದ ಸಹಕಾರ, ಅನಾರೋಗ್ಯ, ಶತ್ರು ಕಾಟಗಳು, ಅಪಮಾನ ಮತ್ತು ಅಪವಾದಗಳು.
ಕಟಕ: ಅನಾರೋಗ್ಯ, ಶತ್ರುಗಳಿಂದ ಸಮಸ್ಯೆ, ಒಳ್ಳೆಯತನದಿಂದ ಸಮಸ್ಯೆ, ಪ್ರಯಾಣದಲ್ಲಿ ಅನುಕೂಲ, ಧಾರ್ಮಿಕ ಕಾರ್ಯಗಳಲ್ಲಿ ಹಿನ್ನಡೆ, ಸಂಗಾತಿಯಿಂದ, ಮಕ್ಕಳಿಂದ ಕಿರಿಕಿರಿ.
ಸಿಂಹ: ಆರ್ಥಿಕ ಸಹಾಯ, ದೂರ ಪ್ರದೇಶದಿಂದ ಅನುಕೂಲ, ಮಕ್ಕಳಿಂದ ಯೋಗ ಫಲಗಳು, ಪ್ರೀತಿ ವಿಶ್ವಾಸಗಳಿಗೆ ಮನ್ನಣೆ, ಭವಿಷ್ಯದಲ್ಲಿ ಬೆಳೆಯುವ ಭರವಸೆ, ಭೂಮಿ ಮತ್ತು ವಾಹನಗಳಿಂದ ಅನುಕೂಲ, ಶತ್ರು ದಮನ, ಧರ್ಮಕಾರ್ಯಗಳಿಗೆ ಖರ್ಚು.
ಕನ್ಯಾ: ಸ್ಥಿರಾಸ್ತಿಯಿಂದ ನಷ್ಟ, ಸಂಗಾತಿಯಿಂದ ದೂರ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಲಾಭದ ನಿರೀಕ್ಷೆ, ಅವಮಾನಗಳು, ಮಕ್ಕಳ ನಡವಳಿಕೆಯಿಂದ ಬೇಸರ, ಸಾಲ ಮಾಡುವ ಪರಿಸ್ಥಿತಿ,ಸ್ನೇಹಿತರೊಂದಿಗೆ ಕಲಹ.
ತುಲಾ: ಅನಾರೋಗ್ಯದಿಂದ ಗುಣಮುಖ, ಭೂಮಿ ಮತ್ತು ವಾಹನದಿಂದ ಅನುಕೂಲ, ಮಾನಸಿಕ ಒತ್ತಡ ಭಾವನೆಗಳಲ್ಲಿ ಯಶಸ್ಸು, ಬಂಧು ಬಾಂಧವರಿಂದ ಸಹಕಾರ, ಸಾಲ ತೀರಿಸುವ ಆಲೋಚನೆ, ಆರ್ಥಿಕವಾಗಿ ಪ್ರಗತಿ, ಶತ್ರುಗಳಿಂದ ಸೋಲು.
ವೃಶ್ಚಿಕ: ಮಕ್ಕಳ ಜೀವನದಲ್ಲಿ ಹಿನ್ನಡೆ, ಸ್ಥಿರಾಸ್ತಿ ಮತ್ತು ವಾಹನ ಯೋಗ, ತಾಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಆತುರದಿಂದ ಅವಕಾಶ ವಂಚಿತ, ನೆರೆಹೊರೆಯವರಿಂದ ಕಿರಿಕಿರಿ, ಉದ್ಯೋಗದಲ್ಲಿ ಹಿನ್ನಡೆ,ಅನಿರೀಕ್ಷಿತ ಪ್ರಯಾಣ.
ಧನಸ್ಸು: ವ್ಯವಹಾರದಲ್ಲಿ ಪ್ರಗತಿ,ಮಕ್ಕಳಿಂದ ಧನಾಗಮನ, ಕುಟುಂಬದಲ್ಲಿ ಕಿರಿ-ಕಿರಿ, ಮಾತಿನಿಂದ ಸಮಸ್ಯೆ, ಪ್ರಯಾಣ ಮಾಡುವ ಆಲೋಚನೆ, ವಾಹನದಿಂದ ತೊಂದರೆ, ಧರ್ಮಕಾರ್ಯಗಳು.
ಮಕರ: ಪಾಲುದಾರಿಕೆಯಿಂದ ನಷ್ಟ, ಆರ್ಥಿಕವಾಗಿ ಅನುಕೂಲ, ಬಂಧು ಬಾಂಧವರಿಂದ ಖರ್ಚು, ಪ್ರಯಾಣದಲ್ಲಿ ಸಮಸ್ಯೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಧಾರ್ಮಿಕ ಖರ್ಚುಗಳು, ಮಾಟ ಮಂತ್ರ ತಂತ್ರಗಳ ಭೀತಿ.
ಕುಂಭ: ಸಾಲ ದೊರೆಯುವುದು, ಅಧ್ಯಾತ್ಮಿಕ ಕ್ಷೇತ್ರದಲ್ಲಿ ಅನುಕೂಲ, ಕುಟುಂಬದಲ್ಲಿ ಶತ್ರುತ್ವ, ಹಿನ್ನಡೆ ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ.
ಮೀನ: ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ, ಅಹಂಭಾವ ಮತ್ತು ಕೋಪ, ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಅನುಕೂಲ, ತಂದೆಯಿಂದ ಸಹಕಾರ ಮತ್ತು ಯೋಗ ಫಲಗಳು, ವ್ಯವಹಾರದಲ್ಲಿ ನಿಧಾನದ ಪ್ರಗತಿ.
ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…
ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…
ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…