ಉಡುಪಿಯಲ್ಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ನಿರ್ದೇಶಕ: ಮನನೊಂದು ಡೆತ್ ನೋಟ್ ಬರೆದಿಟ್ಟ ವಿದ್ಯಾರ್ಥಿಯ ಮನವೊಲಿಕೆ :Vishwanes24

Featured, ಉಡುಪಿ

BIG BREAKING NEWS

ಉಡುಪಿಯಲ್ಲಿ

ಯಕ್ಷಗಾನ ಕೇಂದ್ರದ

ವಿದ್ಯಾರ್ಥಿಗೆ ಆತ್ಮಹತ್ಯೆಗೆ

ಪ್ರಚೋದನೆ ನೀಡಿದ

ನಿರ್ದೇಶಕ: ಮನನೊಂದು

ಡೆತ್ ನೋಟ್ ಬರೆದಿಟ್ಟ

ವಿದ್ಯಾರ್ಥಿಯ ಮನವೊಲಿಕೆ

  • ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ಆರೋಪ
  • ಡೆತ್ ನೋಟ್ ಬರೆದಿಟ್ಟ ಕೇಂದ್ರದ ವಿದ್ಯಾರ್ಥಿ
  • ಮಾಹಿತಿ ತಿಳಿದು ನೊಂದ ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ ಹಿತೈಷಿಗಳು
  • ಉಡುಪಿಯ ಇಂದ್ರಾಳಿಯಲ್ಲಿ ಕಾರ್ಯಾಚರಿಸುತ್ತಿರುವ ಯಕ್ಷಗಾನ ಕೇಂದ್ರ
  • ಅನುಚಿತ ವರ್ತನೆ ಎಂಬ ಕುಂಟು ನೆಪವೊಡ್ಡಿ ವಿದ್ಯಾರ್ಥಿಗೆ ನೋಟಿಸ್ ನೀಡಿದ ಕೇಂದ್ರದ ನಿರ್ದೇಶಕ
  • ಕೇಂದ್ರದ ನಿರ್ದೇಶಕ  ವಿರುದ್ಧ ವಿದ್ಯಾರ್ಥಿಯ ಆಕ್ರೋಶ
  • ಯಕ್ಷಗಾನ ಕಲಿಕೆಯ ಜೊತೆ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ
  • ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿರುವಾಗಲೇ ಕೇಂದ್ರ ಬಿಟ್ಟು ಹೋಗುವಂತೆ ಸೂಚಿಸಿದ ನಿರ್ದೇಶಕ
  • ನಿರ್ದೇಶಕರ ಸೂಚನೆಯಿಂದ ವಿದ್ಯಾಭ್ಯಾಸ ಮೊಟಕುಗಳ್ಳುವ ಆತಂಕದಲ್ಲಿ ವಿದ್ಯಾರ್ಥಿ
  • ಇದೇ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದ ವಿದ್ಯಾರ್ಥಿ
  • ಆಡಳಿತ ಮಂಡಳಿ ಪ್ರಮುಖರ ಮಧ್ಯಸ್ಥಿಕೆಯಿಂದ ಮತ್ತೆ ಕೇಂದ್ರಕ್ಕೆ ಮರಳಿದ ವಿದ್ಯಾರ್ಥಿ
  • ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕೇಂದ್ರದ ವಿರುದ್ಧ ಪದೇ ಪದೇ ಕೇಳಿ ಬರುತ್ತಿರುವ ಕಿರುಕುಳ ಆರೋಪ
  • ಬಡ ,ಹಿಂದುಳಿದ, ಅನಾಥ ಮತ್ತು ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿಗಳು ಉಚಿತ ಯಕ್ಷಗಾನ ಪಡೆಯುವ ಕೇಂದ್ರ
  • ಪ್ರಾಂಶುಪಾಲರಾಗಿದ್ದ ಸಂಜೀವ ಸುವರ್ಣ ರಾಜೀನಾಮೆಯ ನಂತರ ಕೇಂದ್ರದ ವಿದ್ಯಾರ್ಥಿಗಳಿಗೆ ಕಿರುಕುಳ
  • ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದ ಸಂಜೀವ ಸುವರ್ಣ
  • ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಬನ್ನಂಜೆ ಸಂಜೀವ ಸುವರ್ಣ

Leave a Reply