ಕಟಪಾಡಿ ಸಿಡಿಲು ಬಡಿದು ಯುವಕ ಮೃತ್ತ್ಯು.
ಕಟಪಾಡಿ ಸಿಡಿಲು ಬಡಿದು ಯುವಕ ಮೃತ್ತ್ಯು.
ಕಾಪು: ಕಟಪಾಡಿ ಜೆ.ಎನ್ ನಗರ ಪಡುಏಣಗುಡ್ಡೆ ಎಂಬಲ್ಲಿ ಮನೆಯ ಒಳಗಡೆ ಕುಳಿತಿದ್ದ ಯುವಕನೋರ್ವನಿಗೆ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಇಂದು ನಡೆಯಿತು.
ಮೃತ ವ್ಯಕ್ತಿ ಭರತ್ ಎಂದು ತಿಳಿದು ಬಂದಿದೆ.
ಆದಿತ್ಯವಾರ ರಾತ್ರಿ ವೇಳೆಯಲ್ಲಿ ಜಿಲ್ಲೆಯಲ್ಲಿ ಮಳೆಗಾಳಿಸಮೇತ ಸಿಡಿಲಿನ ಆರ್ಭಟ ಜೋರಾಗಿತ್ತು.

