ಕರಾವಳಿಯಲ್ಲಿ ಕೇಸರಿ ಕಸರತ್ತಿಗೆ ಜರ್ಜರಿತವಾದ ಕಾಂಗ್ರೇಸ್;
kaup: ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕರಾವಳಿ ಭಾಗದಲ್ಲಿ ಮಾತ್ರ ಕೇವಲ ಒಂದು ಸ್ಥಾನವನ್ನ ಕಾಂಗ್ರೇಸ್ ಉಳಿಸಿಕೊಂಡು ತೃಪ್ತಿ ಪಟ್ಟರೆ, ಬಿಜೆಪಿ ಮಾತ್ರ ೧೨ ಸ್ಥಾನವನ್ನು ಭದ್ರಗೊಳಿಸಿ ಗೆಲುವು ಸಾಧಿಸಿಕೊಂಡಿದೆ.
ಮೂಡಬಿದಿರೆಯ ಉಮನಾಥ್ ಕೋಟ್ಯಾನ್ ರ ಮುಖೇನ ಖಾತೆ ತೆರೆದ ಬಿಜೆಪಿ ಅವಿಭಜಿತ ದಕ್ಷಿಣ ಕನ್ನಡ ಉಡುಪಿಯ ಒಟ್ಟು ೧೨ ಸ್ಥಾನವನ್ನು ತನ್ನತೆಕ್ಕೆಗೆ ಹಾಕಿಕೊಂಡಿದೆ.
ದಕ್ಷಿಣ ಕನ್ನಡದ ಇನ್ನು ಮುಂದಿನ ಬಿಜೆಪಿ ಶಾಸಕರು
೧.ರಾಜೇಶ್ ನಾಯ್ಕ್ ಉಳಿಪಾಡಿ
೨.ವೇದವ್ಯಾಸ ಕಾಮತ್
೩.ಡಾ: ಭರತ್ ಶೆಟ್ಟಿ
೪.ಉಮನಾಥ್ ಕೋಟ್ಯಾನ್
೫.ಸಂಜೀವ ಮಠಂದೂರು
೬.ಹರೀಶ್ ಪೂಂಜಾ
೭. ಎಸ್. ಅಂಗಾರ
ಉಡುಪಿಯ ಇನ್ನು ಮುಂದಿನ ಬಿಜೆಪಿ ಶಾಸಕರು
೧.ಲಾಲಾಜಿ ಆರ್ ಮೆಂಡನ್
೨.ರಘುಪತಿ ಭಟ್
೩. ಸುನೀಲ್ ಕುಮಾರ್
೪. ಹಾಲಾಡಿ ಶ್ರೀನಿವಾಸ್ ಶೆಟ್ಟಿ
೫.ಸುಕುಮಾರ್ ಶೆಟ್ಟಿ
