ಕಾಪು ನಾಗಸ್ವಾರ ವಾದಕ ಜಲೀಲ್ ಸಾಹೇಬ್ ಇನ್ನಿಲ್ಲ : vishwanews24

Featured, ಉಡುಪಿ

ಕಾಪು ನಾಗಸ್ವಾರ ವಾದಕ ಜಲೀಲ್ ಸಾಹೇಬ್ ಇನ್ನಿಲ್ಲ : vishwanews24
ಕಾಪು: ಕಾಪು ಕೊಪ್ಪಲಂಗಡಿಯ ನಿವಾಸಿಯಾಗಿರುವ ಈ ಪರಿಸರದ ಖ್ಯಾತ ನಾಗಸ್ವರ ವಾದಕರ ಹತ್ತಾರು ದೇವಸ್ಥಾನ ದೈವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದ ಜಲೀಲ್ ಸಾಹೇಬ್ ದಿಢೀರ್ ಸಂಭವಿಸಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಾಪು ಪರಿಸರ ಮಾತ್ರವಲ್ಲದೆ ಹತ್ತಾರು ದೇವಸ್ಥಾನ ದೈವಸ್ಥಾನದಲ್ಲಿ ನಾಗಸ್ವಾರ ( ವಾದ್ಯ) ವಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಸಾಹೇಬರಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Leave a Reply