ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಿಸ್ ಇಂಡಿಯಾ ಸಿನಿ ಶೆಟ್ಟಿ ಭೇಟಿ-ಜೀರ್ಣೋದ್ದಾರಕ್ಕೆ 99 ಶಿಲಾಸೇವೆ ಘೋಷಣೆ: vishwanews24

Featured, ಉಡುಪಿ

ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಿಸ್ ಇಂಡಿಯಾ ಪಟ್ಟವ ಏರಿದ ಬೆಳ್ಳಂಪಾಡಿ ಸಿನಿ ಶೆಟ್ಟಿ ಆಗಮಿಸಿ ದೇವರ ದರ್ಶನ ಪಡೆದರು.
ಕುಟುಂಬ ಸಮೇತರಾಗಿ ಆಗಮಿಸಿದ ಸಿನಿ ಶೆಟ್ಟಿ ಕಾಪು ಶ್ರೀ ಹೊಸ ಮಾರಿಯಮ್ಮ ಹಾಗೂ ಉಚ್ಚಂಗಿ ದೇವಿಯ ದರ್ಶನ ಪಡೆದು ಪಾವನರಾದರು.
ಮುಂದಿನ ದಿನಗಳಲ್ಲಿ ಕಾಪು ಹೊಸಮಾರಿಗುಡಿಯ ಜೀರ್ಣೋದ್ಧಾರ ಕಾರ್ಯಕ್ಕೆ 99 ಶಿಲಾಸೇವೆ ನೀಡುವುದಾಗಿ ಮತ್ತು ಮಿಸ್ ವಲ್ಡ್ ಆಗಿ ತೇರ್ಗಡೆಯಾದಲ್ಲಿ ಮೊದಲು ಈ ದೇಗುಲಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.

 

Leave a Reply