ಕಾಪು ಸಿಎ ಬ್ಯಾಂಕ್ ಚುನಾವಣೆ : ಕಾಂಗ್ರೆಸ್ ಬೆಂಬಲಿತ ಡಾ. ಎಂ ಎನ್ ರಾಜೇಂದ್ರ ಕುಮಾರ್ ಬಣದ ಸದಸ್ಯರ ಅವಿರೋಧ ಆಯ್ಕೆ : vishwanews24

Featured, ಉಡುಪಿ

ಕಾಪು ಸಿಎ ಬ್ಯಾಂಕ್ ಚುನಾವಣೆ ಕಾಂಗ್ರೆಸ್ ಬೆಂಬಲಿತ- ಡಾ ಎಂ ಎನ್ ರಾಜೇಂದ್ರ ಕುಮಾರ್ ಬಣದ ಸದಸ್ಯರ ಅವಿರೋಧ ಆಯ್ಕೆ : vishwanews24

ಕಾಪು : ಕಾಪು ಸಹಕಾರಿ ವ್ಯವಸಾಯಿಕ ಸಂಘದ ಮುಂದಿನ ಐದು ವರ್ಷದ ಅವಧಿಗೆ ನಿರ್ದೆಶಕ ಮಂಡಳಿಗೆ ಕಾಪು ದಿವಾಕರ ಶೆಟ್ಟಿ ನೇತೃತ್ವದ ಕಾಂಗ್ರೆಸ್ ಬೆಂಬಲಿತ ಡಾ ಎಂ‌ಎನ್ ರಾಜೇಂದ್ರ ಕುಮಾರ್ ಬಣದ 12 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿ ರೋಹಿತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಆಡಳಿತ ಮಂಡಳಿ ನಿರ್ದೆಶಕರಾಗಿ ಕಾಪು ದಿವಾಕರ ಶೆಟ್ಟಿ, ದಿನೇಶ್ ಎ ಸಾಲಿಯಾನ್, ಸದಾಶಿವ ಸೇರ್ವೆಗಾರ,ಅಬ್ದುಲ್ ರಜಾಕ್,ಸವಿತಾ ಐರಿನ್ ಕುಂದರ್,ಕವಿತಾ,ಸುಧಾಮ ಶೆಟ್ಟಿ,ಸುಲಕ್ಷಣ್ ಎಲ್ ಕುಮಾರ್,ಭೋಜ ಎಸ್ ಅಮೀನ್,ಅರುಣ್ ಕುಮಾರ್ ಶೆಟ್ಟಿ,ಅನುಪ್ ಕೆ,ಅರುಣ ಆಯ್ಕೆಯಾಗಿದ್ದಾರೆ.

 

Leave a Reply