ಕೆಎಸ್ ಈಶ್ವರಪ್ಪ ಮತ್ತು ಅವರ ಕಾರ್ಯದರ್ಶಿಗಳನ್ನು ಬಂಧಿಸುವವರೆಗೂ ಯಾವುದೇ ಕಾರಣಕ್ಕೂ ಮೃತದೇಹವನ್ನು ಲಾಡ್ಜ್ ಇಂದ ಹೊರಗಡೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ : ಸಂತೋಷ ಪಾಟೀಲ್ ಸಂಬಂಧಿಕ‌ ಪ್ರಶಾಂತ್ ಪಾಟೀಲ್ ಹೇಳಿಕೆ – Vishwanews24

Featured, ಉಡುಪಿ

ಕೆಎಸ್ ಈಶ್ವರಪ್ಪ ಮತ್ತು ಅವರ ಕಾರ್ಯದರ್ಶಿಗಳನ್ನು ಬಂಧಿಸುವವರೆಗೂ ಯಾವುದೇ ಕಾರಣಕ್ಕೂ ಮೃತದೇಹವನ್ನು ಲಾಡ್ಜ್ ಇಂದ ಹೊರಗಡೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ : ಸಂತೋಷ ಪಾಟೀಲ್ ಸಂಬಂಧಿಕ‌ ಪ್ರಶಾಂತ್ ಪಾಟೀಲ್ ಹೇಳಿಕೆ

  • ಕೆಎಸ್ ಈಶ್ವರಪ್ಪ ಮತ್ತು ಅವರ ಕಾರ್ಯದರ್ಶಿಗಳನ್ನು ಬಂಧಿಸುವವರೆಗೂ ಯಾವುದೇ ಕಾರಣಕ್ಕೂ ಮೃತದೇಹವನ್ನು ಲಾಡ್ಜ್ ಇಂದ ಹೊರಗಡೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ

  • ನಾವು ಇದುವರೆಗೆ ಪೊಲೀಸರಿಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದೇವೆ ಆದರೆ ಅವರ ಬಂಧನ ಇನ್ನೂ ಆಗಿಲ್ಲ

  • ಸಂತೋಷ್ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಎಲ್ಲಾ ಅಂಶಗಳು ಸತ್ಯ

  • ಕೂಡಲೇ ಆರೋಪಿಗಳನ್ನು ಬಂಧಿಸಬೇಕು

  • ಮರಣೋತ್ತರ ಪರೀಕ್ಷೆ ನಡೆಯಬೇಕಾದರೆ ಆರೋಪಿಗಳ ಬಂಧನ ಆಗಲೇಬೇಕು

  • ಸಂತೋಷ ಪಾಟೀಲ್ ಸಂಬಂಧಿಕ‌ ಪ್ರಶಾಂತ್ ಪಾಟೀಲ್ ಹೇಳಿಕೆ

 

ವಿರೋಧ ಪಕ್ಷಗಳು ಕೇಳಿದಕ್ಕೆಲ್ಲಾ ರಾಜೀನಾಮೆ ಕೊಡಲು ಆಗುವುದಿಲ್ಲ : ನಳೀನ್ ಕುಮಾರ್ ಕಟೀಲ್- Vishwanews24

Leave a Reply