ಸಜ್ಜನರು ರಾಜಕಾರಣ ಮಾಡಬೇಕಾದರೆ ಗುರ್ಮೆ ಬೆಂಬಲಿಸಿ ಎಂದು ಕರೆ ನೀಡಿದ ಸಚಿವ ಕೋಟಾ:vishwanews24
ಸಜ್ಜನರು ರಾಜಕಾರಣ ಮಾಡಬೇಕಾದರೆ ಗುರ್ಮೆ ಬೆಂಬಲಿಸಿ ಎಂದು ಕರೆ ನೀಡಿದ ಸಚಿವ ಕೋಟಾ:vishwanews24
ಉಡುಪಿ: ರಾಜಕೀಯದಲ್ಲಿ ಸಜ್ಜನರು ಇರಬೇಕು ಅವರಿಂದಾಗಿ ಜನ ಸೇವೆಯಾಗಬೇಕೆಂಬುದು ಜನಸಾಮಾನ್ಯರ ಆಶಯ ಅದರಂತೆ ಈ ಬಾರಿ ಬಿಜೆಪಿ ಕಾಪುವಿಗೆ ಅತ್ಯಂತ ಸಜ್ಜನ ಮಗು ಮನಸ್ಸಿನ ಅಭ್ಯರ್ಥಿಯನ್ನಾಗಿ ಗುರ್ಮೆ ಸುರೇಶ್ ಶೆಟ್ಟಿಯನ್ನು ನೀಡಿದೆ ಅವರನ್ನು ಗೆಲ್ಲಿಸುವ ಮುಖೇನ ವಿಧಾನಸೌದ ಮೆಟ್ಟಿಲಿಗೆ ಪಾದ ಸ್ಪರ್ಶ ಮಾಡಿಸಬೇಕು ,ಬಡವರ ದೀನದಲಿತರ ಕಷ್ಟಗಳಿಗೆ ಧ್ವನಿಯಾಗಿಸಬೇಕೆಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
