ನಂಗೆ ಫ್ರೀ, ನಿಂಗೂ ಫ್ರೀ ಎಂದಿದ್ರು, ಈಗ ‘ಗ್ಯಾರೆಂಟಿ ಯೋಜನೆ’ ಕೊಡಲಿ ನೋಡೋಣ : HDK – Vishwanews24

Featured, ರಾಜ್ಯ ನ್ಯೂಸ್

ನಂಗೆ ಫ್ರೀ, ನಿಂಗೂ ಫ್ರೀ ಎಂದಿದ್ರು, ಈಗ ‘ಗ್ಯಾರೆಂಟಿ ಯೋಜನೆ’ ಕೊಡಲಿ ನೋಡೋಣ : ರಾಜ್ಯ ಸರ್ಕಾರಕ್ಕೆ HDK ಸವಾಲ್

ಬೆಂಗಳೂರು : ಅಂದು ಕಾಂಗ್ರೆಸ್ ನಾಯಕರು ನಂಗೆ ಫ್ರೀ, ನಿಂಗೂ ಫ್ರೀ ಎಂದಿದ್ರು, ಈಗ ಗ್ಯಾರೆಂಟಿ ಯೋಜನೆ ಕೊಡಲಿ ನೋಡೋಣ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.

ಗ್ಯಾರೆಂಟಿ ಕೊಡ್ತೀವಿ ಎಂದು ಘೋಷಣೆ ಮಾಡಿದ್ದು ಯಾರು..? ಇವಾಗ ಕೊಡಿ ನೋಡೋಣ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ನನಗೂ ಫ್ರೀ..ನಿನಗೂ ಫ್ರೀ..ಎಂದು ಸಿದ್ದರಾಮಯ್ಯ ಭಾಷಣದ ವೇಳೆ ಹೇಳಿದ್ದರು.,ಇವಾಗ ಕೊಡಿ..ನೋಡೋಣ ಕಾಂಗ್ರೆಸ್ ಯಾವ ರೀತಿ ಕೊಡುತ್ತೆ ನೋಡೋಣ . ಸುಳ್ಳು ಹೇಳಿ ಕಾಂಗ್ರೆಸ್ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ. ನನಗೂ ಫ್ರೀ..ನಿನಗೂ ಫ್ರೀ..ಎಂದು ಸಿದ್ದರಾಮಯ್ಯ ಹೇಳಿದ್ದರು.,ಇವಾಗ ಕೊಡಿ..ಕಾಂಗ್ರೆಸ್ ಯಾವ ರೀತಿ ಕೊಡುತ್ತೆ ನೋಡೋಣ..ಮೊದಲು ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿ ಎಂದು ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಮಹಿಳೆಯರ ಗಲಾಟೆ ಮಿತಿಮೀರಿದೆ, ಶೀಘ್ರ ಉಚಿತ ಬಸ್ ಪ್ರಯಾಣ ಜಾರಿ ಮಾಡಿ : ಸಿಎಂಗೆ ಸಾರಿಗೆ ಯೂನಿಯನ್ ಪತ್ರ – Vishwanews24

ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಇರುತ್ತೋ ಇಲ್ವೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ಆತ್ಮವಲೋಕನ ಸಭೆಯಲ್ಲಿ ಕುಮಾರಸ್ವಾಮಿ ಮಾತನಾಡಿದರು.ಈ ಸರ್ಕಾರದ ಭವಿಷ್ಯ ಲೋಕಸಭಾ ಚುನಾವಣೆ ಮೇಲೆ ನಿಂತಿದೆ. . ರಾಜಕೀಯ ಸ್ಥಿತಿಗತಿ ನೋಡಿ ಹೇಳುತ್ತಿದ್ದೇನೆ ಹೇಳಿದರು. ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಇರುತ್ತೋ ಇಲ್ವೋ ಗೊತ್ತಿಲ್ಲ, ನಂಬಿದವರೇ ನಮಗೆ ಮೋಸ ಮಾಡಿದ್ರು, ಬೆನ್ನಿಗೆ ಚೂರಿ ಹಾಕಿದರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾರ್ಕಳ: ಶಾಸಕ ಹರೀಶ್ ಪೂಂಜಾ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು – Vishwanews24

Leave a Reply