ಪಾಂಗಳದಲ್ಲಿ ಪಾದಾಚಾರಿಗೆ ಗುದ್ದಿದ ಕಾರು – ಗಾಯ-vishwanews24
ಪಾಂಗಳದಲ್ಲಿ ಪಾದಾಚಾರಿಗೆ ಗುದ್ದಿದ ಕಾರು – ಗಾಯ
ಕಾಪು: ಇಲ್ಲಿನ ಪೋಲಿಸ್ ಠಾಣೆಯ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ 66 ರ ದೇವಸ್ಥಾನದ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಆದಿತ್ಯವಾರ ನಡೆದಿದೆ.
ಗಾಯಗೊಂಡ ಪಾದಚಾರಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು.
ಸ್ಥಳಕ್ಕೆ ಕಾಪು ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ಇಂದು ಬೆಳಗಿನ ಜಾವ ಕಾರೊಂದು ಪಾದಚಾರಿಗೆ ಡಿಕ್ಕಿಯಾಗಿ ಒರ್ವ ಮೃತರಾಗಿದ್ದರು.
ಎರಡು ಪ್ರತ್ಯೇಕ ಘಟನೆಗಳು ಪಾಂಗಳದಲ್ಲಿ ಇಂದು ನಡೆದಿದೆ.
