ಮೇಷ ರಾಶಿಯವರೇ ಗೌರವಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸಿ : ನೋಡಿ ಇಂದಿನ ರಾಶಿ ಭವಿಷ್ಯ – ಶ್ರೀ ಗಣಪತಿ ಭಟ್ 8088827292 -Vishwanews24
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಮೇಷ:- ಅನ್ಯಲಿಂಗಿಗಳ ಬಗೆಗೆ ಹೆಚ್ಚಿನ ಎಚ್ಚರವಿರಲಿ. ಸುಖಾಸುಮ್ಮನೆ ನೀವು ಮಾಡದೆ ಇರುವ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುವುದು. ನಿಮ್ಮ ಪ್ರಸಿದ್ಧಿ ಹಾಗೂ ಗೌರವಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.
ಮಿಥುನ:- ಅನೇಕ ದಿನಗಳ ಕ್ರಿಯಾಶೀಲತೆಯ ಫಲವಾಗಿ ವಿಶೇಷ ಧನಲಾಭವಾಗುವ ಸಂಭವವಿದೆ. ಸರ್ವ ಚಿತ್ತಾರ ಮಸಿ ನುಂಗಿತು ಎನ್ನುವಂತೆ ನೀವಾಡುವ ಮಾತಿನಿಂದ ಮಹತ್ತರ ಕೆಲಸಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ. ಹಾಗಾಗಿ ಯೋಚಿಸಿ ಮಾತನಾಡಿ.
ಕಟಕ:- ಬರೇ ಸುಳ್ಳು ಸುದ್ದಿಯಿಂದ ವ್ಯಾಜ್ಯವನ್ನು ಎದುರಿಸಬೇಕಾಗುವುದು. ಆದರೆ ದೈವದ ಅನುಗ್ರಹ ನಿಮ್ಮ ಮೇಲಿರುವುದರಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಮಾತಾ ದುರ್ಗಾದೇವಿಯ ಆರಾಧನೆ ಮಾಡುವುದು ಒಳ್ಳೆಯದು.
ಸಿಂಹ:- ಹೊಳೆ ದಾಟುವವರಿಗೆ ಅಂಬಿಗನ ಸಹಾಯ ಬಯಸಿದಂತೆ ಕೆಲವು ಜನರ ರೀತಿನೀತಿಗಳೆ ವಿಚಿತ್ರವಾಗಿರುತ್ತದೆ. ನಿಮ್ಮಿಂದ ಕೆಲಸ ಆಗುವಾಗ ನಿಮ್ಮನ್ನು ಹೊಗಳಿ ಅಟ್ಟಕ್ಕೆ ಏರಿಸುವರು. ನಂತರ ಅವರೇ ನಿಮ್ಮನ್ನು ಕೆಳಗೆ ಕೆಡಹುವರು. ಎಚ್ಚರದಿಂದಿರಿ.
ಕನ್ಯಾ:- ಅನೇಕ ರೀತಿಯ ವರ್ಚಸ್ಸಿಗೆ ಕಾರಣವಾಗುವ ಪದೋನ್ನತಿ ಅಥವಾ ವಿಸ್ತೃತವಾದ ಕಾರ್ಯ ನಿರ್ವಹಣೆಯಿಂದ ಮನಸ್ಸಿಗೆ ಮುದ ಉಂಟಾಗುವುದು. ಮಕ್ಕಳು ನಿಮ್ಮ ಶ್ರಮವನ್ನು ನೆನೆಯುವರು ಮತ್ತು ಆರ್ಥಿಕ ಸಹಾಯ ಮಾಡಲು ಮುಂದಾಗುವರು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ತುಲಾ:- ಆಹಾರ, ವಿಹಾರಗಳ ಬಗ್ಗೆ ಎಚ್ಚರದಿಂದ ಇರಿ. ಫುಡ್ ಪಾಯಿಸನಿಂಗ್ ಆಗುವ ಸಾಧ್ಯತೆ ಇದೆ. ಯಾವುದಕ್ಕೂ ಊಟ, ತಿಂಡಿಯ ನಂತರ ಒಂದು ಏಲಕ್ಕಿಯನ್ನು ತಿನ್ನಿ. ಪ್ರಯಾಣ ಕಾಲದಲ್ಲಿ ನಾರಸಿಂಹ ದೇವರನ್ನು ನೆನೆಯಿರಿ.
ವೃಶ್ಚಿಕ:- ದಿವ್ಯ ಅಲೌಕಿಕ ವಿಚಾರಗಳಲ್ಲಿನ ನಿಮ್ಮ ಆಸಕ್ತಿ ಹಾಗೂ ಭಕ್ತಿಭಾವಗಳು ವಿಶಿಷ್ಟ ಶಕ್ತಿಯನ್ನು ನಿಮಗೆ ಒದಗಿಸಿ ಕೊಡುವುವು. ಇದರಿಂದ ನಿಮಗೆ ಆತ್ಮಸ್ಥೈರ್ಯ ಉಂಟಾಗಿ ಕೆಲಸ ಕಾರ್ಯಗಳಲ್ಲಿ ಹೊಸ ಹುಮ್ಮಸ್ಸು ಮೂಡುವುದು.
ಧನುಸ್ಸು:- ಪ್ರಶಂಸೆಯ ಮಾತುಗಳಿಂದ ಹಿಗ್ಗದಿರಿ. ದೂರ್ತರು ನಿಮ್ಮ ತೇಜೋವಧೆ ಮಾಡಲು ಹವಣಿಸುತ್ತಿರುವುದರಿಂದ ಕುಲದೇವತಾ ಪ್ರಾರ್ಥನೆ ಮಾಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮಕರ:- ಹಿರಿಯರ ಆಶೀರ್ವಾದದಿಂದ ಕಚೇರಿಯ ಕೆಲಸಗಳಲ್ಲಿ ಅನುಕೂಲವಾಗುವುದು. ಬಂಧುಗಳ ನಡುವೆ ಇದ್ದ ವೈರತ್ವ ಹಿರಿಯರ ಮಧ್ಯಸ್ಥಿಕೆಯಿಂದ ತಿಳಿಯಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ನೀಡಿ.
ಕುಂಭ:- ಉತ್ತಮ ಆನಂದಕ್ಕೆ ಕಾರಣವಾಗುವಂತಹ ದಿನವಾಗಿದೆ. ನಿಮ್ಮ ಮೇಲಧಿಕಾರಿಗಳು ನಿಮ್ಮನ್ನು ತುಂಬು ಹೃದಯದಿಂದ ಅಭಿನಂದಿಸುವರು. ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುವುವು.
ಮೀನ:- ಸಂಗಾತಿ ಸಿಕ್ಕಿದರೆ ಸಾಕು ಎಂದು ಅವಸರದಿಂದ ತೀರ್ಮಾನ ಕೈಗೊಳ್ಳದಿರಿ. ವಧು ವರರ ಜಾತಕಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿಸಿ ವಿವಾಹಕ್ಕೆ ಒಪ್ಪಿಗೆಯನ್ನು ಸೂಚಿಸಿ. ಈ ದಿನ ವಿವಾಹ ಸಂಬಂಧ ತೀರ್ಮಾನ ಕೈಗೊಳ್ಳದಿರುವುದು ಉತ್ತಮ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
