ರವಿ ಡಿ ಚನ್ನಣ್ಣವರ್ ಸೇರಿ 10 ಐಪಿಎಸ್ ಹಾಗೂ 2 ಐಎಎಸ್ ಅಧಿಕಾರಿಗಳ ವರ್ಗಾವಣೆ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು :  ಖಡಕ್​​ ಅಧಿಕಾರಿ ಅಂತ ಖ್ಯಾತಿ ಪಡೆದಿರುವ ರವಿ ಡಿ ಚೆನ್ನಣ್ಣನವರ್​​ ಸೇರಿ 10 ಮಂದಿ ಐಪಿಎಸ್ ಅಧಿಕಾರಿಗಳು ಹಾಗೂ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದ 10 ಐಪಿಎಸ್ ಅಧಿಕಾರಿಗಳು

ಡಾ.ಎ.ಪರಶಿವಮೂರ್ತಿ-ಹೆಚ್ಚುವರಿ ಆಯುಕ್ತರು,

ಸಿಸಿಬಿ, 2.ಡಾ.ಎಂ.ಅಬ್ದುಲ್ ಸಲೀಂ-ಎಡಿಜಿಪಿ, ಆಡಳಿತ ವಿಭಾಗ

.ಡಾ.ಪಿ.ಎಸ್.ಹರ್ಷ-ಮಂಗಳೂರು ನಗರ ಪೊಲೀಸ್ ಆಯುಕ್ತ

ಬಿ.ಆರ್.ರವಿಕಾಂತೇಗೌಡ-ಜಂಟಿ ಆಯುಕ್ತರು, ಟ್ರಾಫಿಕ್ ವಿಭಾಗ

.ರವಿ ಡಿ.ಚನ್ನಣ್ಣನವರ್​-SP, ಬೆಂಗಳೂರು ಗ್ರಾಮಾಂತರ

ಕುಲ್​ದೀಪ್​ ಕುಮಾರ್ ಆರ್.ಜೈನ್​ -ಡಿಸಿಪಿ ಅಪರಾಧ ವಿಭಾಗ

S.ಗಿರೀಶ್-ಕಮಾಂಡೆಂಟ್​, ಕೆಎಸ್​ಆರ್​ಪಿ 9ನೇ ಬೆಟಾಲಿಯನ್​

ಬಿ.ದಯಾನಂದ್​-ಐಜಿಪಿ, ಅಪರಾಧ&ಆರ್ಥಿಕ ಅಪರಾಧಗಳ ತನಿಖಾ ದಳ.

ಪಿ.ಹರಿಶೇಖರನ್​-ಐಜಿಪಿ, ಕೆಎಸ್​​ಆರ್​​ಪಿ​​

ಅನುರಾಗ್ ಗಿರಿ-ಡಿಸಿಪಿ, ಮಂಗಳೂರು.

ವರ್ಗಾವಣಾಯಾದ ಐಎಎಸ್ ಅಧಿಕಾರಿಗಳು

ಡಾ.ಜಿ.ಸಿ.ಪ್ರಕಾಶ್​ -ಆಯುಕ್ತರು, ಬಿಡಿಎ

ಡಾ. ಎಂ ವಿ ವೆಂಕಟೇಶ್ – ಜಿಲ್ಲಾಧಿಕಾರಿ, ಮಂಡ್ಯ