ಹಿಂದುತ್ವ ಪ್ರತಿಪಾದನೆಯ ಶಿರೂರು ಶ್ರೀ ಗಳ ಅಸಹಜ ಸಾವಿನ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ತುಟಿ ಬಿಚ್ಚುತ್ತಿಲ್ಲ ಯಾಕೆ..? : ಅಮೃತ್ ಶೆಣೈ ಪ್ರಶ್ನೆ
ಹಿಂದುತ್ವ ಪ್ರತಿಪಾದನೆಯ ಶಿರೂರು ಶ್ರೀ ಗಳ ಅಸಹಜ ಸಾವಿನ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ತುಟಿ ಬಿಚ್ಚುತ್ತಿಲ್ಲ ಯಾಕೆ: ಅಮೃತ್ ಶೆಣೈ ಪ್ರಶ್ನೆ
ಉಡುಪಿ: ಇಂದು ಬೆಳಗ್ಗೆ ವಿಧಿವಶರಾದರ ಶೀರೂರು ಶ್ರೀಗಳ ಸಾವಿನ ಸುತ್ತ ನೂರಾರು ಅನುಮಾನಗಳು ಮೂಡುತ್ತಿದೆ ಆದ್ರೇ ಬಿಜೆಪಿಯ ಯಾವ ನಾಯಕರು ಕೂಡ ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸುತ್ತಿಲ್ಲ ವಿಶೇಷವಾಗಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಇಲ್ಲ ಸಲ್ಲದ ವಿಚಾರಗಳ ಬಗ್ಗೆ ವದಂತಿ ಹಬ್ನಿಸುವ ಇವರು ಇವತ್ತು ಉಡುಪಿಯಲ್ಲಿ ನಡೆದಿರುವ ಘಟನೆಯ ಬಗ್ಗೆ ಅದರಲ್ಲೂ ಹಿಂದೂ ಸಮಾಜದ ಸ್ವಾಮೀಜಿಯವರ ಅಸಹಜ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಸರಕಾರವನ್ನು ಒತ್ತಾಯಿಸುವುದಾಗಲಿ ಅಥಾವ ಯಾವುದೇ ರೀತಿಯ ಹೇಳಿಕೆ ನೀಡುತ್ತಿಲ್ಲ ಯಾಕೇ ಎಂದು ಎಐಸಿಸಿ ಸದಸ್ಯ ಮುಂದಿನ ಕಾಂಗ್ರೆಸ್ ಸಾಂಭವ್ಯ ಲೋಕಸಭಾ ಅಭ್ಯರ್ಥಿ ಅಮೃತ್ ಶೆಣೈ ಪ್ರಶ್ನಿಸಿದ್ದಾರೆ.
