ಅತ್ತೂರು: ಇಲ್ಲಿನ ಪರ್ಪಲೆಗಿರಿಯಲ್ಲಿ ಆರಾಧಿಸಿಕೊಂಡು ಬಂದಿರುವ ಶ್ರೀ ಕಲ್ಕುಡ-ಕಲ್ಲುರ್ಟಿ- ತೂಕತ್ತರಿ ಸಪರಿವಾರ ದೈವಗಳ ಸನ್ನಿಧಾನದ ಜೀರ್ಣೋದ್ಧಾರದ ಅಂಗವಾಗಿ ಫೆಬ್ರವರಿ 14ರಂದು ಕಲ್ಕುಡ-ಕಲ್ಲುರ್ಟಿ- ತೂಕತ್ತರಿ ದೈವಗಳ ನೇಮೋತ್ಸವ, ಅಷ್ಟೋತ್ತರ ಶತನಾರಿಕೇಳ ಮಹಾಗಣಪತಿ ಯಾಗ, ಸಂಜೀವಿನಿ ಮಹಾಮೃತ್ಯುಂಜಯ ಯಾಗ ಹಾಗೂ ರುದ್ರ ಹೋಮ ನಡೆಯಲಿದೆ.
ಅಂದು ಬಿಳಿಗ್ಗೆ 8ರಿಂದ ಮಹಾಗಣಪತಿ ಯಾಗ, ಮಹಾಮೃತ್ಯುಂಜಯ ಯಾಗ ಹಾಗೂ ರುದ್ರ ಹೋಮ ನೆರವೇರಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಗಂಟೆಗೆ ಕಲ್ಕುಡ-ಕಲ್ಲುರ್ಟಿ-ತೂಕತ್ತರಿ ದೈವಗಳ ನೇಮೋತ್ಸವ ಜರುಗಲಿದೆ ಎಂದು ಹಿಂದು ಜಾಗರಣ ವೇದಿಕೆ ಕಾರ್ಕಳ ತಾಲೂಕು ಹಾಗೂ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಪರ್ಪಲೆಗಿರಿ ಅತ್ತೂರು ಕಾರ್ಕಳ ಇಲ್ಲಿ ಫೆಬ್ರವರಿ 14 ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳ ಸಮಯ ಸೂಚಿ
ಪ್ರಾತಃಕಾಲ 7:30 : ಮಹಾ ಮೃತ್ಯುಂಜಯ ಹೋಮ ಶತ ನಾರಿಕೇಳ ಹೋಮ ಮತ್ತು ರುದ್ರ ಹೋಮಕ್ಕೆ ಸಂಕಲ್ಪ
8.00: ದೈವಗಳ ಪ್ರತಿಷ್ಠಾ ವಿಧಿ ಆರಂಭ
9.00 : ಪ್ರಧಾನ ಸಾನಿಧ್ಯ ಸಂಕಲ್ಪಿತ ಪ್ರಾಕೃತಿಕ ಜಲ ಶಿಲೆಗಳ ಮತ್ತು ಆಯುಧಗಳ ಭವ್ಯ ಶೋಭಾಯಾತ್ರೆ
10:30 ಶ್ರೀ ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ದೈವಗಳ ಪ್ರತಿಷ್ಠೆ
11.30 ರುದ್ರಹೋಮ ಶತ ನಾರಿಕೇಳ ಹೋಮ ಮತ್ತು ಮಹಾ ಮೃತ್ಯುಂಜಯ ಯಾಗದ ಪೂರ್ಣಾಹುತಿ
12 30: ಪಲ್ಲಪೂಜೆ ಅನ್ನಸಂತರ್ಪಣೆ ಆರಂಭ
6.30 : ದೈವಗಳ ಭಂಡಾರ ಹಿಡಿಯುವುದು
7.30: ಮಹರ್ಷಿ ಆನಂದ ಗುರೂಜಿ ಅವರಿಂದ ಆಶೀರ್ವಚನ
9.00: ದೈವಗಳ ನೇಮೋತ್ಸವ ಆರಂಭ
ಕಾರ್ಕಳ : ಸೌಕೂರು ಮೇಳದ ಭಾಗವತ ಡಾ. ರವಿ ಸೂರಾಲು ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ -Vishwanews24
ಮಲ್ಪೆ : ಸೈಂಟ್ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…