Featured

ಆನ್ಲೈನ್ ಮಾರ್ಕೆಟನ್ನ ಮೀರಿ,ಕಡಿಮೆ‌ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಮಾರಾಟ ಮಾಡುತ್ತಿದೆ ಉಡುಪಿ ವಿಕ್ಕಿ ಮೊಬೈಲ್ಸ್…!

ಆನ್‍ಲೈನ್ ಮಾರುಕಟ್ಟೆಗೆ ಸೆಡ್ಡು ಹೊಡೆದ ವಿಕ್ಕಿ ಮೊಬೈಲ್, ಅತ್ಯಂತ ಕಡಿಮೆ ಬೆಲೆಗೆ ಉಚಿತ ಕೊಡುಗೆಗಳ ಜತೆ ಮೊಬೈಲ್ ಮಾರಾಟ.

ಉಡುಪಿ: ಇಡೀ ಮೊಬೈಲ್ ಫೋನ್‍ಗಳ ಮಾರುಕಟ್ಟೆಯನ್ನ ತಲ್ಲಣ ಗೊಳಿಸಿದ ಖ್ಯಾತಿ ವಿಕ್ಕಿ ಮೊಬೈಲ್ ಉಡುಪಿ ಮಳಿಗೆಗೆ ಸಲ್ಲಬೇಕು ಯಾಕೆಂದರೆ ಜನ ಆನ್‍ಲೈನ್‍ನಲ್ಲಿ ರೇಟ್ ಕಡಿಮೆ ಅಂತಾ ಮೊಬೈಲ್ ಖರೀದಿಸುವುದರ ಬಗ್ಗೆ ಅಲರ್ಟ್ ಆದ ಸಂಸ್ಥೆ ಗ್ರಾಹಕರು ಊಹಿಸಲಾಗದಷ್ಟು ಅಂದ್ರೆ ಉಳಿದ ಶೋರೂಮ್ ಹಾಗೂ ಆನ್‍ಲೈನ್ ಕಂಪೆನಿಗಳಿಗಿಂತಲೂ ಕಡಿಮೆ ಬೆಲೆ ಹಾಗೂ ಸರ್ವೀಸ್ ನೀಡುವುದರಲ್ಲಿ ಸೆಡ್ಡು ಹೊಡೆಯುತ್ತಿದೆ ಅಂದರೂ ತಪ್ಪಾಗಲಾರದು.

ಅರೇ… ಆನ್‍ಲೈನ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಸಾಧ್ಯ ಇದ್ಯ ಅಂತಾ ಮೂಗು ಮೇಲೆ ಕೈ ಇಟ್ಟು ಮಾತಾಡಿದವರೆಲ್ಲಾ ಈಗ ವಿಕ್ಕಿ ಮೊಬೈಲ್ ಕಡೆಗೆ ಮುಖ ಹಾಕಿ ಮೊಬೈಲ್ ಕೊಳ್ಳಲು ಬರುತ್ತಿದ್ದಾರೆ ಅಂದರೆ ಊಹಿಸಿಕೊಳ್ಳಿ ಯಾವ ರೀತಿಯಲ್ಲಿ ಸವೀಸ್, ಗುಣಮಟ್ಟ, ದರ, ಇರಬಹುದೆಂದು.ನೀವು ಒಂದು ಸಲ ವಿಕ್ಕಿ ಮೊಬೈಲ್ ಭೇಟಿ ಕೊಡಿ ನಿಮಗೂ ಅಚ್ಚರಿ ತರುವ ರೀತಿಯಲ್ಲಿ ಡಿಸ್ಕೌಂಟ್ ಮತ್ತು ಉಚಿತ ಗಿಫ್ಟ್‍ಗಳ ಜತೆಗೆ ಕಾರ್ ಮತ್ತು ವಿದೇಶ ಪ್ರಯಾಣ ಆಫರ್ ಸಿಗುತ್ತಿದೆ.

ನೀವೂ ಯಾವುದೇ ಮೊಬೈಲ್ ಮಳಿಗೆಯನ್ನ ವಿಕ್ಕಿ ಮೊಬೈಲ್ ಜತೆ ತುಲನೆ ಮಾಡಿದರೆ ಸಹ ಶೇಕಾಡ 100% ರಷ್ಟು ಅತ್ಯಂತ ಕಡಿಮೆ ದರ ಹಾಗೂ ಉತ್ತಮ ಗುಣ ಮಟ್ಟದ ಎಲ್ಲಾ ಬ್ರ್ಯಾಂಡ್‍ನ ಫೋನ್‍ಗಳ ಅತ್ಯುತ್ತಮ ಸರ್ವೀಸ್ ರೂಪದಲ್ಲಿ ಕೈಗೆ ಸಿಗುವುದು ಗ್ಯಾರಂಟಿ.

ಈ ಆಫರ್ ಸಿಗುತ್ತಿರುವುದು ಇನ್ನೂ ಕೆಲವೇ ದಿನಗಳು ಮಾತ್ರ ವಿಕ್ಕಿ ಮೊಬೈಲೋತ್ಸವದ ಅಂಗವಾಗಿ ಈ ಎಲ್ಲಾ ಆಫರ್ ನಿಮಗೆ ಸಿಗುತ್ತಿದೆ. ದೀಪಾವಳಿಗೆ ಹೊಸ ಮೊಬೈಲ್ ಕೊಳ್ಳುವವರಿಗಂತೂ ಇಂತಹ ಆಫರ್ ರಾಜ್ಯದ ಯಾವ ಮೂಲೆಯಲ್ಲೂ ಸಿಗಲು ಸಾಧ್ಯನೆ ಇಲ್ಲ, ಆನ್ ಮಾರುಕಟ್ಟೆಯಲ್ಲಂತೂ ನೋ ಚಾನ್ಸ್.

ಈ ವಿಕ್ಕಿ ಮೊಬೈಲ್ ಇರುವಂತದ್ದು ಉಡುಪಿಯ ಕಿದಿಯೂರು ಹೋಟೆಲ್ ಮುಂಭಾಗ,ಉಡುಪಿಯ ಸವೀಸ್ ಬಸ್‍ನಿಲ್ದಾಣ ಹತ್ತಿರ.
9886834279 ಕರೆ ಮಾಡಿ

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

6 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

6 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

7 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

7 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

8 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

8 hours ago