ಬೆಂಗಳೂರು: ಆರೆಸ್ಸೆಸ್ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ. ಕೊಡದೆ ಎಲ್ಲಿ ಹೋಗುತ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ತೀಕ್ಷ್ಣವಾಗಿ ಹೇಳಿದರು.
ಸೋಮವಾರ ಸುದ್ದಿಗಾರರು ಆರೆಸ್ಸೆಸ್ನಿಂದ ಉತ್ತರ ಬಂತಾ ಎಂದು ಕೇಳಿದಾಗ, ನೂರು ವರ್ಷದ ಸಂಸ್ಥೆ, ಎಲ್ಲಿಯೋ ಇಟ್ಟಿರುತ್ತಾರೆ ಕಾಗದಗಳು, ಹುಡುಕಲು ಸಮಯ ಬೇಕಾಗುತ್ತದೆ. ಹೇಗೆ ನಾವು ನೀವು ಎಲ್ಲರೂ ಸೇರಿ ಅವರ ನೂರು ವರ್ಷಗಳ ಸಾಧನೆಗಳನ್ನು ಹುಡುಕುತ್ತಿರುವಂತೆಯೇ ಅವರೂ (ಆರೆಸ್ಸೆಸ್ನವರೂ) ಕಾಗದಗಳನ್ನು ಹುಡುಕುತ್ತಿರಬೇಕು ಎಂದು ಕಾಲೆಳೆದರು.
ದಾಖಲೆಗಳು ನಾಗ್ಪುರದಲ್ಲಿ ಇದೆಯೋ, ಕೇಶವ ಕೃಪದಲ್ಲಿ ಇದೆಯೋ ಅಥವಾ ಯಾರಾದರೂ ಕರಸಂಘ ಚಾಲಕನ ಮನೆಯಲ್ಲಿ ಇದೆಯೋ ಗೊತ್ತಿಲ್ಲ ಎಂದರು. ಪೊಲೀಸ್ ಅಧಿಕಾರಿಗಳಿಗೆ ಮೊದಲ ಪಾಠವೇ ತಾಳ್ಮೆ ಸಮಾಧಾನ. ನಾನು ಆ ಇಲಾಖೆ ಮಂತ್ರಿ ಆಗಿದ್ದೇನೆ. ಹಾಗಾಗಿ, ಸಮಾಧಾನದಿಂದ ಕಾಯೋಣ ಎಂದರು.
ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು ಮೂಡುಬಿದಿರೆ : ಚಲಿಸುತ್ತಿದ್ದ ಕಾರಿನ ಫಾಗ್ ಲೈಟ್ನಿಂದ ಅಕಸ್ಮಾತ್ತಾಗಿ ಬೆಂಕಿ…
ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…
ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…
ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ; ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…
ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…