ಬೆಂಗಳೂರು: ಆರೆಸ್ಸೆಸ್ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ. ಕೊಡದೆ ಎಲ್ಲಿ ಹೋಗುತ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ತೀಕ್ಷ್ಣವಾಗಿ ಹೇಳಿದರು.
ಸೋಮವಾರ ಸುದ್ದಿಗಾರರು ಆರೆಸ್ಸೆಸ್ನಿಂದ ಉತ್ತರ ಬಂತಾ ಎಂದು ಕೇಳಿದಾಗ, ನೂರು ವರ್ಷದ ಸಂಸ್ಥೆ, ಎಲ್ಲಿಯೋ ಇಟ್ಟಿರುತ್ತಾರೆ ಕಾಗದಗಳು, ಹುಡುಕಲು ಸಮಯ ಬೇಕಾಗುತ್ತದೆ. ಹೇಗೆ ನಾವು ನೀವು ಎಲ್ಲರೂ ಸೇರಿ ಅವರ ನೂರು ವರ್ಷಗಳ ಸಾಧನೆಗಳನ್ನು ಹುಡುಕುತ್ತಿರುವಂತೆಯೇ ಅವರೂ (ಆರೆಸ್ಸೆಸ್ನವರೂ) ಕಾಗದಗಳನ್ನು ಹುಡುಕುತ್ತಿರಬೇಕು ಎಂದು ಕಾಲೆಳೆದರು.
ದಾಖಲೆಗಳು ನಾಗ್ಪುರದಲ್ಲಿ ಇದೆಯೋ, ಕೇಶವ ಕೃಪದಲ್ಲಿ ಇದೆಯೋ ಅಥವಾ ಯಾರಾದರೂ ಕರಸಂಘ ಚಾಲಕನ ಮನೆಯಲ್ಲಿ ಇದೆಯೋ ಗೊತ್ತಿಲ್ಲ ಎಂದರು. ಪೊಲೀಸ್ ಅಧಿಕಾರಿಗಳಿಗೆ ಮೊದಲ ಪಾಠವೇ ತಾಳ್ಮೆ ಸಮಾಧಾನ. ನಾನು ಆ ಇಲಾಖೆ ಮಂತ್ರಿ ಆಗಿದ್ದೇನೆ. ಹಾಗಾಗಿ, ಸಮಾಧಾನದಿಂದ ಕಾಯೋಣ ಎಂದರು.
ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…
ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…
ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಉಡುಪಿ:ಮುದರಂಗಡಿ…
ಟೈಮಿಂಗ್ ವಿವಾದ: ಕಾಪು ಪೇಟೆಯಲ್ಲಿ ಮತ್ತೆ ಖಾಸಗಿ ಎಕ್ಸ್ಪ್ರೆಸ್ ಬಸ್ ಚಾಲಕರ ವಾಗ್ವಾದ ; ಸ್ಥಳೀಯರಲ್ಲಿ ಆತಂಕ ಕಾಪು: ರಾಷ್ಟ್ರೀಯ…
ಉಡುಪಿ: 'ಭಗವತಿ ಟೂರಿಸ್ಟ್' ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ…
ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ ಮಂಗಳೂರು: ಇಲ್ಲಿನ ಬಾರ್ ಒಂದರಲ್ಲಿ ತಲವಾರು…