ಬೆಂಗಳೂರು: ಆರೆಸ್ಸೆಸ್ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ. ಕೊಡದೆ ಎಲ್ಲಿ ಹೋಗುತ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ತೀಕ್ಷ್ಣವಾಗಿ ಹೇಳಿದರು.
ಸೋಮವಾರ ಸುದ್ದಿಗಾರರು ಆರೆಸ್ಸೆಸ್ನಿಂದ ಉತ್ತರ ಬಂತಾ ಎಂದು ಕೇಳಿದಾಗ, ನೂರು ವರ್ಷದ ಸಂಸ್ಥೆ, ಎಲ್ಲಿಯೋ ಇಟ್ಟಿರುತ್ತಾರೆ ಕಾಗದಗಳು, ಹುಡುಕಲು ಸಮಯ ಬೇಕಾಗುತ್ತದೆ. ಹೇಗೆ ನಾವು ನೀವು ಎಲ್ಲರೂ ಸೇರಿ ಅವರ ನೂರು ವರ್ಷಗಳ ಸಾಧನೆಗಳನ್ನು ಹುಡುಕುತ್ತಿರುವಂತೆಯೇ ಅವರೂ (ಆರೆಸ್ಸೆಸ್ನವರೂ) ಕಾಗದಗಳನ್ನು ಹುಡುಕುತ್ತಿರಬೇಕು ಎಂದು ಕಾಲೆಳೆದರು.
ದಾಖಲೆಗಳು ನಾಗ್ಪುರದಲ್ಲಿ ಇದೆಯೋ, ಕೇಶವ ಕೃಪದಲ್ಲಿ ಇದೆಯೋ ಅಥವಾ ಯಾರಾದರೂ ಕರಸಂಘ ಚಾಲಕನ ಮನೆಯಲ್ಲಿ ಇದೆಯೋ ಗೊತ್ತಿಲ್ಲ ಎಂದರು. ಪೊಲೀಸ್ ಅಧಿಕಾರಿಗಳಿಗೆ ಮೊದಲ ಪಾಠವೇ ತಾಳ್ಮೆ ಸಮಾಧಾನ. ನಾನು ಆ ಇಲಾಖೆ ಮಂತ್ರಿ ಆಗಿದ್ದೇನೆ. ಹಾಗಾಗಿ, ಸಮಾಧಾನದಿಂದ ಕಾಯೋಣ ಎಂದರು.
ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್ ಕುಮಾರ್ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…
ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…
ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…
ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು ಮೂಡುಬಿದಿರೆ : ಚಲಿಸುತ್ತಿದ್ದ ಕಾರಿನ ಫಾಗ್ ಲೈಟ್ನಿಂದ ಅಕಸ್ಮಾತ್ತಾಗಿ ಬೆಂಕಿ…
ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…
ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…