ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681
ಮೇಷ ರಾಶಿ
ಮೇಷ ರಾಶಿಯವರಿಗೆ ನಿಮಗಿಂದು ಕರ್ತವ್ಯದಲ್ಲಿ ಉತ್ತಮ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ಸಿಗಲಿದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನಿಮಗೆ ಅವಕಾಶ ಸಿಗುತ್ತದೆ ಮತ್ತು ಹೊಸ ಯೋಜನೆಗಳು ಪ್ರಯೋಜನ ಪಡೆಯುತ್ತವೆ.
ಅದೃಷ್ಟ ಸಂಖ್ಯೆ 3
ವೃಷಭ ರಾಶಿ
ಶನಿ ಬಲದ ಪ್ರಭಾವದಿಂದ ಯಾವುದೇ ಕೆಲಸವನ್ನೂ ಮುನ್ನಡೆಸಿಕೊಂಡು ಹೋಗಬಹುದು. ಆದರೆ ರಾಹುವಿನ ವಕ್ರದೃಷ್ಟಿಯಿಂದ ಉದ್ಯೋಗದಲ್ಲಿ ಏರುಪೇರು, ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ.
ಅದೃಷ್ಟ ಸಂಖ್ಯೆ 5
ಮಿಥುನ ರಾಶಿ
ಉತ್ತಮ ಗುರುಬಲವುಳ್ಳ ನೀವು ಯಾವುದೇ ಕೆಲಸವನ್ನೂ ನಿರ್ಭೀತಿಯಿಂದ ಪ್ರಾರಂಭಿಸಬಹುದು. ಯಾವುದೇ ದ್ವಂದ್ವ ಮನಸ್ಥಿತಿಗೆ ಬೀಳದಿರಿ. ಒಂದೇ ಮನಸ್ಸಿನಿಂದ ಮುನ್ನಡೆಯುವುದು ಅಗತ್ಯ.
ಅದೃಷ್ಟ ಸಂಖ್ಯೆ 7
ಕಟಕ ರಾಶಿ
ಧನಾತ್ಮಕ ಆಲೋಚನೆ ಮಾಡಿ ಮುನ್ನಡೆದಲ್ಲಿ ಯಶಸ್ಸು ನಿಮಗೆ ದೊರಕುವುದು. ಮಕ್ಕಳ ಬಗ್ಗೆ ಅತಿ ಚಿಂತೆ ಮಾಡುವುದು ಸಲ್ಲದು. ದೈವಚಿತ್ತ ಏನಿದೆಯೋ ಅದೇ ಆಗುವುದು ಎಂದು ತಿಳಿದರೆ ಉತ್ತಮ.
ಅದೃಷ್ಟ ಸಂಖ್ಯೆ 2
ಸಿಂಹ ರಾಶಿ
ಮಂಗಳ ಕಾರ್ಯಗಳಿಗೆ ಯತ್ನಿಸಿದರೆ ನಿಶ್ಚಿತ ರೂಪದಲ್ಲಿ ಜಯ ನಿಮ್ಮ ಪಾಲಿಗಿದೆ. ಧೈರ್ಯವುಳ್ಳ ನೀವು ಅಧೈರ್ಯಕ್ಕೆ ಗುರಿಯಾಗದಿರಿ. ವೃತ್ತಿರಂಗದಲ್ಲಿ ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶ ದೊರೆಯಲಿದೆ.
ಅದೃಷ್ಟ ಸಂಖ್ಯೆ 8
ಕನ್ಯಾ ರಾಶಿ
ವರ್ಷವಿಡೀ ಕಾಡುವ ಪಂಚಮ ಶನಿಯ ಕಾಟದಿಂದ ಆಗಾಗ ಮಾನಸಿಕ ಒತ್ತಡ ಹೆಚ್ಚುವುದು. ಆದರೆ ಉತ್ತಮ ಗುರುಬಲ ಹೊಂದಿರುವ ನೀವು ಎಲ್ಲವನ್ನು ಸಮಚಿತ್ತದಿಂದ ಪ್ರಯತ್ನಶೀಲರಾಗಿ ಮುನ್ನಡೆಯಿರಿ.
ಅದೃಷ್ಟ ಸಂಖ್ಯೆ 1
ತುಲಾ ರಾಶಿ
ಆರ್ಥಿಕವಾಗಿ ಕಷ್ಟನಷ್ಟಗಳು ನಿಮ್ಮನ್ನು ಕಾಡಿ ಮನಸ್ಸನ್ನು ಕೆಡಿಸಲಿವೆ. ಖರ್ಚುನ್ನು ನಿಭಾಯಿಸಲು ಕಲಿಯಿರಿ. ಪತ್ನಿಯ ಸುಖದುಃಖ ಹಾಗೂ ಮನಸ್ಸನ್ನು ಅರಿತು ನಡೆದರೆ ಸಂಸಾರದಲ್ಲಿ ಸುಖವಿರುತ್ತದೆ.
ಅದೃಷ್ಟ ಸಂಖ್ಯೆ 9
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681
ವೃಶ್ಚಿಕ ರಾಶಿ
ಹಿರಿಯರಿಗೆ ದೇವತಾದರ್ಶನ ಭಾಗ್ಯ ದೊರಕಲಿದೆ. ಆರೋಗ್ಯವನ್ನು ಸ್ವಲ್ಪ ಜಾಗ್ರತೆಯಿಂದ ಕಾಪಾಡಿಕೊಳ್ಳಿ. ಮಂಗಳಕಾರ್ಯಗಳು ಮನೆಯಲ್ಲಿ ನಡೆಯುವುದರಿಂದ ಖರ್ಚು ಹೆಚ್ಚು. ಜಾಗ್ರತೆಯಿಂದ ನಿಭಾಯಿಸಿ.
ಅದೃಷ್ಟ ಸಂಖ್ಯೆ 6
ಧನುಸ್ಸು ರಾಶಿ
ಪತ್ನಿಯ ಉದ್ಯೋಗದ ಕುರಿತು ಚಿಂತಿಸುವುದು ಒಳಿತಲ್ಲ. ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಲೆಸುವುದಕ್ಕೆ ಪ್ರಯತ್ನಿಸಿ. ದುಡುಕಿ ಸಿಡುಕು ಮಾತನ್ನು ಆಡುವುದು ಬೇಡ. ಆದಷ್ಟೂ ಧನಾತ್ಮಕವಾಗಿರಿ.
ಅದೃಷ್ಟ ಸಂಖ್ಯೆ 4
ಮಕರ ರಾಶಿ
ನಿರೀಕ್ಷಿತ ಕಾರ್ಯ ನೆರವೇರಲು ಹೆಣಗಬೇಕಾದೀತು. ನಿಮಗೆ ಅನಿರೀಕ್ಷಿತವಾಗಿ ಕಾರ್ಯ ಸಾಧನೆಯಾಗಲು ರಾಹು ಕಾರಣ. ಇದು ಹೊಸ ಗೃಹ ಪ್ರವೇಶಕ್ಕೆ ನಾಂದಿ ಹಾಡಲಿದೆ. ಹಣ್ಣು , ತರಕಾರಿ ವ್ಯಾಪಾರಿಗಳಿಗೆ ಲಾಭವಿದೆ.
ಅದೃಷ್ಟ ಸಂಖ್ಯೆ 1
ಕುಂಭ ರಾಶಿ
ಸಂಚಾರದಿಂದ ಮನಸ್ಸಿಗೆ ನೆಮ್ಮದಿ ಮೂಡಲಿದೆ. ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಉಂಟಾಗಲಿದೆ. ಹಿರಿಯರ ಆರೋಗ್ಯ ಸುಧಾರಿಸಲಿದೆ. ಅನಿರೀಕ್ಷಿತವಾಗಿ ಅತಿಥಿಗಳು ಬರಬಹುದು.
ಅದೃಷ್ಟ ಸಂಖ್ಯೆ 5
ಮೀನ ರಾಶಿ
ಹೊಸ ವಾಹನ, ಹೊಸ ಬಟ್ಟೆ ಹಾಗೂ ಹೊಸ ಸಾಮಗ್ರಿಗಳ ಖರೀದಿಯಿಂದ ಮನಸ್ಸಿಗೆ ಸಂತಸ ಆದರೂ ಮಂಗಳ ಕಾರ್ಯಕ್ಕೆ ಪ್ರಯತ್ನದ ಅಗತ್ಯವಿದೆ. ಕಠಿಣ ಪ್ರಯತ್ನದಿಂದ ಮುನ್ನಡೆದಲ್ಲಿ ಜಯವಿದೆ.
ಅದೃಷ್ಟ ಸಂಖ್ಯೆ 3
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…