ಮೇಷ ರಾಶಿ
ಆರ್ಥಿಕವಾಗಿ ಯಶಸ್ಸು ಕಂಡುಬರುತ್ತದೆ. ಸಾಮಾಜಿಕವಾಗಿ ಕಾರ್ಯಗಳು ಬಿರುಸಿನಿಂದ ನಡೆಯಲಿವೆ. ಹೆಚ್ಚಿನ ವಿಶ್ವಾಸ ಮುನ್ನಡೆಗೆ ಸಾಧಕವಾಗಲಿದೆ.
ಅದೃಷ್ಟ ಸಂಖ್ಯೆ 7
ವೃಷಭ ರಾಶಿ
ವೃತ್ತಿರಂಗದಲ್ಲಿ ನಿಮ್ಮ ಕಾರ್ಯ ವೈಖರಿಗೆ ಪ್ರಶಂಸೆ ದೊರೆಯಲಿದೆ. ಕಾರ್ಯರಂಗದಲ್ಲಿ ಬಾಕಿ ಉಳಿದಿರುವ ಕೆಲಸಗಳು ನಡೆಯಲಿವೆ. ವಿವಾಹ ಪ್ರಸ್ತಾವಗಳಿಂದ ಕಂಕಣ ಬಲ ಕೂಡಿ ಬರಲಿದೆ.
ಅದೃಷ್ಟ ಸಂಖ್ಯೆ 5
ಮಿಥುನ ರಾಶಿ
ಕಾರ್ಯರಂಗದಲ್ಲಿ ನಿಮ್ಮ ಚತುರತೆ ಕಂಡು ಬಂದರೂ, ಮನಸ್ಸಿಗೆ ಸಮಾಧಾನ ತರದೆ ನಿಷ್ಪಲವಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ಲಾಭ ನಷ್ಟಗಳನ್ನು ಸುಧಾರಿಸಿಕೊಂಡು ಹೋಗಬಹುದಾಗಿದೆ.
ಅದೃಷ್ಟ ಸಂಖ್ಯೆ 8
ಕಟಕ ರಾಶಿ
ಕಾರ್ಯರಂಗದಲ್ಲಿ ಆಗಾಗ ಅಡೆತಡೆಗಳು ತೋರಿ ಬರಲಿದೆ. ಶ್ರೀದೇವರ ದರ್ಶನ ಭಾಗ್ಯವಿರದಿದ್ದರೂ, ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆಯಾಗಲಿದೆ.
ಅದೃಷ್ಟ ಸಂಖ್ಯೆ 3
ಸಿಂಹ ರಾಶಿ
ಆಗಾಗ ಧನಾಗಮನ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಆರ್ಥಿಕವಾಗಿ ಬರಬೇಕಾದ ಹಣವು ಬಂದು ಸಂತುಷ್ಟರಾಗುವಿರಿ. ಇಷ್ಟ ಮಿತ್ರರ ಸಮಾಗಮದಿಂದ ಸಂತೋಷವಾಗುವುದು.
ಅದೃಷ್ಟ ಸಂಖ್ಯೆ 6
ಕನ್ಯಾ ರಾಶಿ
ನಿಮ್ಮ ಕಾರ್ಯ ಸಾಧನೆ ಸಹೋದ್ಯೋಗಿಗಳಿಗೆ ಅಷ್ಟೊಂದು ಸಮಾಧಾನವಾಗಲಾರದು. ಆಹಾರ ಪದ್ಧತಿಯಲ್ಲಿ ಬದಲಾವಣೆಯಿಂದ ಸಮಸ್ಯೆಗಳು ಎದುರಾಗಬಹುದು. ವೃತ್ತಿರಂಗದಲ್ಲಿ ತಪ್ಪು ಅಭಿಪ್ರಾಯ ಮೂಡಿ ಬರಲಿದೆ.
ಅದೃಷ್ಟ ಸಂಖ್ಯೆ 2
ತುಲಾ ರಾಶಿ
ಅನವಶ್ಯಕವಾಗಿ ಧನವ್ಯಯ ಕಂಡು ಬರಲಿದೆ. ಹೆಚ್ಚಿನ ಜಾಗ್ರತೆ ವಹಿಸಿದರೆ ಉತ್ತಮ. ಮಾತಿನಿಂದ ತಪ್ಪು ಅಭಿಪ್ರಾಯ ಕಂಡುಬರಲಿದೆ. ಸಹೋದ್ಯೊಗಿಗಳು ನಿಮಗೆ ಸಹಕಾರ ನೀಡಿದರೂ ಸಾಲವಾಗಬಹುದು.
ಅದೃಷ್ಟ ಸಂಖ್ಯೆ 9
ವೃಶ್ಚಿಕ ರಾಶಿ
ಬಹುದಿನಗಳ ಬಳಿಕ ಉತ್ತಮ ಲವಲವಿಕೆ ಕಂಡು ಬರಲಿದೆ. ಸಂಸಾರದಲ್ಲಿ ಸ್ವಲ್ಪ ಸಮಸ್ಯೆಗಳು ಪರಿಹಾರವಾಗಲಿವೆ. ಏಜೆಂಟರು ಕಮೀಷನ್ನಲ್ಲಿ ಏರುಗತಿಯನ್ನು ಕಾಣಲಿದ್ದಾರೆ. ಬೆನ್ನುನೋವಿಗೆ ಸೂಕ್ತ ಔಷಧೋಪಚಾರ ಮಾಡಿ.
ಅದೃಷ್ಟ ಸಂಖ್ಯೆ 1
ಧನುಸ್ಸು ರಾಶಿ
ಕಿರು ಸಂಚಾರ ಹೋಗಬೇಕಾಗಬಹುದು. ಅದನ್ನು ಖುಷಿಯನ್ನು ಅನುಭವಿಸಿ. ಪತ್ನಿಯ ಸುಖ ಸಂತೋಷ ನಿಮ್ಮದಾಗಲಿದೆ. ಹೊಟ್ಟೆಯ ಬಗ್ಗೆ ಸ್ವಲ್ಪ ಜಾಗ್ರತೆ ವಹಿಸಿ. ಹಿರಿಯರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು.
ಅದೃಷ್ಟ ಸಂಖ್ಯೆ 4
ಮಕರ ರಾಶಿ
ಗೃಹ ಬದಲಾವಣೆಯಂತಹ ಸಂದರ್ಭ ಬರಬಹುದು. ಆದರೂ ಬೇಸರಿಸದಿರಿ. ಮುಂದೆ ಒಳ್ಳೆಯದಿದೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಗೊಂದಲಗಳು ಕಂಡುಬರಲಿವೆ. ಅದನ್ನು ಸರಿದೂಗಿಸಲು ಕಲಿಯಿರಿ.
ಅದೃಷ್ಟ ಸಂಖ್ಯೆ 7
ಕುಂಭ ರಾಶಿ
ಇದ್ದುದರಲ್ಲೇ ಸಮಾಧಾನವನ್ನು ಅನುಭವಿಸಿ. ನಿಮಗೆ ಒಳ್ಳೆ ಕಾಲ ಕೂಡಿ ಬರುವುದು. ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಬೇಡ. ವೈದ್ಯರ ಬಳಿ ಸೂಕ್ತ ತಪಾಸಣೆ ಮಾಡಿಸಿ. ಗೃಹದಲ್ಲಿ ಸ್ವಲ ಸುಖ ಶಾಂತಿ ನೆಲೆಸಲಿದೆ. .
ಅದೃಷ್ಟ ಸಂಖ್ಯೆ 5
ಮೀನ ರಾಶಿ
ಕುಟುಂಬದ ಹಿರಿಯರ ಸಹಕಾರ ನಿಮಗಿದೆ. ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಹಿರಿಯರ ಅನುಭವದ ಮಾತಿಗೆ ಕಿವಿಗೊಡಿ. ಅದರಿಂದ ನಿಮಗೆ ಒಳಿತೇ ಆಗುವುದು.
ಅದೃಷ್ಟ ಸಂಖ್ಯೆ 3
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…