ಮೇಷ ರಾಶಿ
ಇಂದು ನೀವು ಚಂಚಲ ಚಿತ್ತದಿಂದ ಮಾಡುವ ಕೆಲಸಗಳು ಹಾದಿ ತಪ್ಪುವುವು. ಪರಿಸ್ಥಿತಿಯನ್ನು ಸರಿಯಾಗಿ ಅರಿತುಕೊಂಡು ಮನ್ನಡೆಯುವುದು ಉತ್ತಮ.
ಅದೃಷ್ಟ ಸಂಖ್ಯೆ: 8
ವೃಷಭ ರಾಶಿ
ಇಂದು ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿಬರಲಿದೆ. ಈ ದಿನ ನಿಮ್ಮನ್ನು ಹುಡುಕಿಕೊಂಡು ಬಂದ ಅವಕಾಶವನ್ನು ನಿರ್ಲಕ್ಷಿಸಿದೇ ಎಲ್ಲಾ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ.
ಅದೃಷ್ಟ ಸಂಖ್ಯೆ: 3
ಮಿಥುನ ರಾಶಿ
ಯಾವುದೇ ಉದ್ಯೋಗದಲ್ಲಿರುವವರು ಅಥವಾ ಇನ್ನಿತರ ವೃತ್ತಿರಂಗದಲ್ಲಿರುವವರು ತಮ್ಮ ಮೇಲಾಧಿಕಾರಿಗಳೊಂದಿಗೆ ಜಗಳವಾಡುವ ಸಂದರ್ಭಗಳು ಹೆಚ್ಚಿವೆ. ಆದಷ್ಟು ಜಗಳವಾಗದಂತೆ ನೋಡಿಕೊಳ್ಳಿ.
ಅದೃಷ್ಟ ಸಂಖ್ಯೆ: 6
ಕಟಕ ರಾಶಿ
ಕಟಕ ಅಥವಾ ಕರ್ಕಾಟಕ ರಾಶಿಯವರು ಇಂದು ಕೆಲವೊಂದು ಮಂಗಳ ಕಾರ್ಯದಲ್ಲಿ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ನೀವು ಬಹುದಿನಗಳಿಂದ ಕಾಯುತ್ತಿದ್ದ ಗ್ರಹ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲಿದೆ.
ಅದೃಷ್ಟ ಸಂಖ್ಯೆ: 5
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವಿದ್ಯಾರ್ಥಿಗಳಾಗಿದ್ದರೆ ನಿಮಗಿಂದು ವಿದೇಶ ಪ್ರಯಾಣದ ಯೋಗ ಕೂಡಿ ಬರಲಿದೆ. ಈ ಶುಭ ಅವಕಾಶವನ್ನು ಅಲ್ಲಗಳೆಯದೇ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಅದೃಷ್ಟ ಸಂಖ್ಯೆ: 2
ಕನ್ಯಾ ರಾಶಿ
ಸೋಮವಾರದ ಈ ದಿನ ನೀವು ಗುರುಹಿರಿಯರ ಮಾತಿಗೆ ಗೌರವವನ್ನು ನೀಡಬೇಕು. ಅವರ ಮಾತನ್ನು ಎಂದಿಗೂ ಅಲ್ಲಗಳೆಯದಿರಿ. ನೀವಿಂದು ಹಿರಿಯರ ಮಾತನ್ನು ನಿರಾಕರಿಸಿದರೆ ಮನೆಯಲ್ಲಿ ಹಿರಿಯರೊಂದಿಗೆ ಜಗಳವುಂಟಾಗಬಹುದು.
ಅದೃಷ್ಟ ಸಂಖ್ಯೆ: 4
ತುಲಾ ರಾಶಿ
ಜೀವನದಲ್ಲಿ ಮುನ್ನಡೆ ಸಾಧಿಸುವ ಮಾರ್ಗದಲ್ಲಿ ನಿಮ್ಮ ಚಟುವಟಿಕೆ ಹೆಚ್ಚಾಗಲಿದೆ. ಮನಸ್ಸಿಗೆ ಅನುಗುಣವಾಗಿ ವಿಚಾರಗಳಿಗೆ ಒಪ್ಪಿಗೆ ಸೂಚಿಸಿ. ಮನಸ್ಸಿಗೆ ಒಪ್ಪಿಗೆಯಿಲ್ಲದ, ಮನಸ್ಸಿಗೆ ಸರಿಯೆನಿಸದ ಕೆಲಸಗಳನ್ನು ಮಾಡದಿರಿ. ಉಪಕಸುಬುಗಳಿಂದ ಆದಾಯವನ್ನು ಅಥವಾ ಆರ್ಥಿಕ ಲಾಭವನ್ನು ಹೊಂದುವಿರಿ.
ಅದೃಷ್ಟ ಸಂಖ್ಯೆ: 9
ವೃಶ್ಚಿಕ ರಾಶಿ
ನಿಮ್ಮ ಲವಲವಿಕೆಯೇ ನಿಮಗೆ ಯಶಸ್ಸನ್ನು ಸಾಧಿಸಲು ಸಹಕಾರಿ. ವಾಣಿಜ್ಯ ಕ್ಷೇತ್ರದಲ್ಲಿ ತೃಪ್ತಿದಾಯಕ ಆರ್ಥಿಕ ಲಾಭವನ್ನು ಪಡೆದುಕೊಳ್ಳುವಿರಿ. ಆರಾಮದಾಯಕ ಅಲೆದಾಟದಿಂದ ಕಾರ್ಯಸಿದ್ಧಿ ಯೋಗವಿದೆ.
ಅದೃಷ್ಟ ಸಂಖ್ಯೆ: 1
ಧನುಸ್ಸು ರಾಶಿ
ಸರಳವಾಗಿ ಅಚ್ಚುಕಟ್ಟಿನಿಂದ ಆಯೋಜಿಸಲ್ಪಟ್ಟ ಅಥವಾ ಯಾವುದಕ್ಕೂ ಕೊರತೆಯಿಲ್ಲದ ಶುಭ ಸಮಾರಂಭಗಳಲ್ಲಿ ನೀವು ಪಾಲ್ಗೊಳ್ಳುವಿರಿ. ವೃತ್ತಿರಂಗದಲ್ಲಿ ಸ್ನೇಹಿತರ ಸಹಾಯದಿಂದ ಲಾಭದಾಯಕ ಬೆಳವಣಿಗೆಯನ್ನು ಹೊಂದುವಿರಿ.
ಅದೃಷ್ಟ ಸಂಖ್ಯೆ: 7
ಮಕರ ರಾಶಿ
ವ್ಯವಹಾರದಲ್ಲಿನ ಅಳುಕು ಮನೋಭಾವ ದೂರಾಗಿ ಉತ್ತೇಜನ ಪ್ರಾಪ್ತವಾಗಲಿದೆ. ಅಸೆ ಆಕಾಂಕ್ಷೆಗಳ ಈಡೇರಿಕೆಗೆ ಮತ್ಸದ್ಧಿಗಳ ಸಾಂಗತ್ಯದಿಂದ ಸಂತೋಷ ಸಿಗಲಿದೆ.
ಅದೃಷ್ಟ ಸಂಖ್ಯೆ: 3
ಕುಂಭ ರಾಶಿ
ಈ ದಿನ ನೀವು ಅತ್ಯಂತ ಉತ್ಸುಕ ಮನೋಭಾವವನ್ನು ಹೊಂದಿರುವಿರಿ. ಘನತೆಗೆ ಧಕ್ಕೆಯಾಗದಂತೆ ಮೇಧಾವಿಗಳೊಂದಿಗೆ ಅಥವಾ ಜ್ಞಾನಿಗಳೊಂದಿಗೆ ಚರ್ಚೆಯಲ್ಲಿ ಮುಳುಗುವಿರಿ.
ಅದೃಷ್ಟ ಸಂಖ್ಯೆ: 6
ಮೀನ ರಾಶಿ
ಯಾವುದೇ ಒಂದು ವಿಷಯ ನಿಮಗೆ ಅಗತ್ಯವೆನಿಸಿದರೆ ಮಾತ್ರ ಆ ಅಗತ್ಯತೆಗೆ ತಕ್ಕಂತೆ ಯೋಚಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಿ.
ಅದೃಷ್ಟ ಸಂಖ್ಯೆ: 8
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…