ಉಡುಪಿಗೆ ಕಣ್ಣು ತೆರೆದ ವರುಣ ದೇವ – ಬೆಳಗ್ಗಿನಿಂದಲೇ ಗುಡುಗು ಸಹಿತ ಮಳೆ – Vishwanews24

Featured, ಉಡುಪಿ

ಉಡುಪಿಗೆ ಕಣ್ಣು ತೆರೆದ ವರುಣದೇವ ಬೆಳಗ್ಗಿನಿಂದಲೇ ಗುಡುಗು ಸಹಿತ ಮಳೆ

ಕಾಪು: ಕರಾವಳಿಯಾದ್ಯಂತ ವರುಣದೇವ ಕಣ್ಣು ಬಿಟ್ಟಂತೆ ಕಾಣುತ್ತಿದೆ ಬಿಸಿ ಬಿಸಿ ಬೆಂಕಿ ಉಂಡೆಯಂತಾಗಿದ್ದ ಉಡುಪಿ ಜಿಲ್ಲೆಯಲ್ಲಿ ಮೇ 30ರಂದು ವರುಣದೇವ ಕಣ್ಣು ಬಿಟ್ಟಂತಿದೆ ಬೆಳಗ್ಗಿನ ಜಾವದಿಂದಲೇ ಗುಡುಗು ಸಹಿತ ಭಾರಿ ಮಳೆಯಾಗಿದ್ದು ವಾತಾವರಣವನ್ನ ತಂಪೇರಿಸಿದೆ.
ಬಿರುಸಿನ ಮಳೆಯಾಗಿರುವ ಪರಿಣಾಮವಾಗಿ ಅಂತರ್ಜಲ ಮಟ್ಟ ಏರುವ ಸಾಧ್ಯತೆ ಹೆಚ್ಚಾಗಿದ್ದು ಇನ್ನಾದರೂ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಬಹುದೆಂದು ಚಿಂತಿಸಲಾಗಿದೆ.

ಕರಾವಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿವಿಧ ದೇಗುಲದಲ್ಲಿ ಸೀಯಾಲಭಿಷೇಕ ಸೇರಿದಂತೆ 10 ಹಲವಾರು ಪೂಜೆಗಳು ನಡೆದಿದ್ದವು.

Leave a Reply