Featured

ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಪರಮೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆ : ಸರ್ಕಾರ ಆದೇಶ – Vishwanews24

ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಪರಮೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆ : ಸರ್ಕಾರ ಆದೇಶ

ಉಡುಪಿ: ಕನ್ನರ್ಪಾಡಿ ಜಯದುರ್ಗಪರಮೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಂಜಯ್, ಬಿನ್. ಕಿಟ್ಟಿ, ಲೇಬರ್ ಕಾಲೋನಿ, ಕನ್ನರ್ಪಾಡಿ, ಕಡೆಕಾರ್. ಸುರೇಖಾ ಕೆ. ಶೆಟ್ಟಿ, ಕೋಂ. ಕುಶಾಲ್ ಶೆಟ್ಟಿ, ವಡ್ಡಾಡಿ ಮನೆ, ಕಿನ್ನಿಮುಲ್ಕಿ, ಕಡೆಕಾರು ಗ್ರಾಮ. ವಿಮಲಾ ಎಸ್. ಶೇಟ್, ಕೋಂ. ಎನ್. ಶ್ರೀನಿವಾಸ್ ಶೇಟ್, ಶ್ರೀ ಮಹಾಲಾಸ, ವೀರಭದ್ರ ಕಲಾಭವನದ ಹಿಂದೆ, ಗರಡಿ 6ನೇ ಕ್ರಾಸ್, ಕಿನ್ನಿಮುಲ್ಕಿ, ಉಡುಪಿ. ರಾಘವೇಂದ್ರ ಭಟ್, ಬಿನ್, ಸುಬ್ರಹ್ಮಣ್ಯ ಭಟ್, “ಪ್ರಶಸ್ತಿ” ಕಡೆಕಾರು ರಸ್ತೆ, ಅಂಬಲಪಾಡಿ, ಕನ್ನರ್ಪಾಡಿ ಉಡುಪಿ. ವಿಜಯ ಭಟ್, ಬಿನ್. ರಮಾಕಾಂತ್ ಭಟ್, ಅಭಿನಯ ಕುಂಜ್, ಕಡೆಕಾರು ಶಾಲೆಯ ಹತ್ತಿರ, ಕಡೆಕಾರು ಗ್ರಾಮ. ಭಗವಾನ್ ದಾಸ್ ಕೆ., ಬಿನ್. ಎಸ್. ವಿಠಲ ಶೆಟ್ಟಿಗಾರ್, ದಾಸಪ್ರಭ, ಬಡಗುಬೆಟ್ಟು, ಬಲೈಪಾದೆ, ಉಡುಪಿ. ನಿತ್ಯಾನಂದ ಆರ್. ಕನ್ನರ್ಪಾಡಿ, ಬಿನ್. ರಾಮ ಪೂಜಾರಿ, ಜಯದುರ್ಗ ದೇವಾಲಯದ ಬಳಿ, ಕನ್ನರ್ಪಾಡಿ, ಕಡೆಕಾರು ಗ್ರಾಮ, ಉಡುಪಿ. ಕಿಶೋರ್ ಕುಮಾರ್, ಲೇಟ್ ಬೊಗ್ರ ಶೇರಿಗಾರ್, ಮಾತ್ರಚಾಯೆ, ಕನ್ನರ್ಪಾಡಿ ಕಡೆಕಾರು. ಉಡುಪಿ ತಾಲೂಕಿನ ನಿವಾಸಿಗಳಾದ ಇವರನ್ನು ಅರ್ಹತೆಯೊಂದಿಗೆ ವ್ಯವಸ್ಥಾಪನಾ ಸಮಿತಿಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯೆಂದು ನೇಮಿಸಲಾಗಿದೆ.

ನೂತನ ವ್ಯವಸ್ಥಾಪನ ಸಮಿತಿಗೆ ಶಾಸಕ ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿ ನೂತನ ವ್ಯವಸ್ಥಾಪನ ಸಮಿತಿಯ ಆಡಳಿತದಲ್ಲಿ ದೇವಸ್ಥಾನವು ಅಭಿವೃದ್ಧಿ ಹೊಂದಿಲಿ ಎಂದು ಹಾರೈಸಿದ್ದಾರೆ.

Vishwa News 24

Recent Posts

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ -vishwanews24

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…

2 hours ago

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ -vishwanews24

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…

3 hours ago

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ -vishwanews24

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…

4 hours ago

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ -vishwanews24

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…

4 hours ago

ಅಯೋಧ್ಯೆಯ ಹಣ ದುರುಪಯೋಗ ಆರೋಪ ;  ಧರ್ಮದ ಹೆಸರಿನಲ್ಲಿ ಲೂಟಿ ನಡೆದಿದೆ : ಮಲ್ಲಿಕಾರ್ಜುನ ಖರ್ಗೆ ಆಕ್ರೋಶ – vishwanews24

ಅಯೋಧ್ಯೆಯ ಹಣ ದುರುಪಯೋಗ ಆರೋಪ ;  ಧರ್ಮದ ಹೆಸರಿನಲ್ಲಿ ಲೂಟಿ ನಡೆದಿದೆ : ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಬೆಂಗಳೂರು :…

4 hours ago

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ -vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಪದ್ಮಶ್ರೀ ಆರ್‌.ಎಂ.ಬಿ. ಆರಾಧ್ಯ…

5 hours ago