ಉಡುಪಿ : ಗಣೇಶ ಚತುರ್ಥಿ – ಸೆ. 19 ರಂದು ಸಾರ್ವತ್ರಿಕ ರಜೆ ಘೋಷಣೆ – Vishwanews24

Featured, ಉಡುಪಿ

ಉಡುಪಿ : ಗಣೇಶ ಚತುರ್ಥಿ – ಸೆ. 19 ರಂದು ಸಾರ್ವತ್ರಿಕ ರಜೆ ಘೋಷಣೆ

ಉಡುಪಿ, : ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸೆಪ್ಟಂಬರ್ 19 ರ ಮಂಗಳವಾರದ0ದು ಆಚರಿಸುತ್ತಿರುವುದರಿಂದ ಹಾಗೂ ಸಾರ್ವಜನಿಕರ ಬೇಡಿಕೆಯ ಹಿನ್ನೆಲೆ, ಪ್ರಸಕ್ತ ಸಾಲಿನ ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಜಿಲ್ಲೆಯಾದ್ಯಂತ ಸೆ. 18 ರ ಸೋಮವಾರದಂದು ರದ್ದುಗೊಳಿಸಿ, ಸೆ. 19 ರ ಮಂಗಳವಾರದ0ದು ಸಾರ್ವತ್ರಿಕ ರಜೆಯನ್ನು ಘೋಷಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.

 

Leave a Reply