ಉಡುಪಿ: ಭಾರತೀಯ ಜನತಾ ಪಾರ್ಟಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಆದೇಶ ಮಾಡಿದ್ದಾರೆ.
ನೂತನ ಪದಾಧಿಕಾರಿಗಳು
ಉಪಾಧ್ಯಕ್ಷರು : ಮಹಾವೀರ ಹೆಗ್ಡೆ ಕಾರ್ಕಳ, ಪ್ರತಾಪ್ ಹೆಗ್ಡೆ ಮಾರಾಳಿ ಉಡುಪಿ ಗ್ರಾಮಾಂತರ್, ಕಿರಣ್ ಕುಮಾರ್ ಉಡುಪಿ ನಗರ, ಸುರೇಶ್ ಶೆಟ್ಟಿ ಕಾಡೂರು ಕುಂದಾಪುರ, ಸುರೇಶ್ ಬಟ್ವಾಡಿ ಬೈಂದೂರು, ನಳಿನಿ ಪ್ರದೀಪ್ ರಾವ್ ಉಡುಪಿ ಗ್ರಾಮಾಂತರ, ಜ್ಯೋತಿ ಉದಯ ಪೂಜಾರಿ ಕುಂದಾಪುರ
ಪ್ರಧಾನ ಕಾರ್ಯದರ್ಶಿಗಳು: ದಿನಕರ ಶೆಟ್ಟಿ ಹೆರ್ಗ ಉಡುಪಿ ನಗರ, ರೇಶ್ಮಾ ಉದಯ ಶೆಟ್ಟಿ ಕಾರ್ಕಳ, ಶ್ರೀಕಾಂತ್ ನಾಯಕ್ ಕಾಪು
ಕಾರ್ಯದರ್ಶಿಗಳು: ಶ್ರೀನಿಧಿ ಹೆಗ್ಡೆ ವಕೀಲರು ಕಾಪು, ಉಮೇಶ್ ಎ ನಾಯ್ಕ್ ಉಡುಪಿ ಗ್ರಾಮಾಂತರ, ಸದಾನಂದ ಬಳ್ಕೂರು ಕುಂದಾಪುರ, ಗಿರೀಶ್ ಎಂ ಅಂಚನ್ ಉಡುಪಿ ನಗರ, ಎ ಶಿವಕುಮಾರ್ ಉಡುಪಿ ನಗರ, ಅನಿತಾ ಶ್ರೀಧರ ಕುಂದಾಪುರ, ಪ್ರಿಯದರ್ಶಿನಿ ದೇವಾಡಿಗ ಬೈಂದೂರು
ಕೋಶಾಧ್ಯಕ್ಷರು: ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ಉಡುಪಿ ನಗರ
ಕಾ.ಕಾರ್ಯದರ್ಶಿ : ಸತ್ಯಾನಂದ ನಾಯಕ್ ಕಾಪು
ಜಿಲ್ಲಾ ವಕ್ತಾರರು : ದಿವಾಕರ ಶೆಟ್ಟಿ ಕಲ್ಯಾ
2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…
ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…
ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…
ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…
ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…
ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…