ಉಡುಪಿ: ಭಾರತೀಯ ಜನತಾ ಪಾರ್ಟಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಆದೇಶ ಮಾಡಿದ್ದಾರೆ.
ನೂತನ ಪದಾಧಿಕಾರಿಗಳು
ಉಪಾಧ್ಯಕ್ಷರು : ಮಹಾವೀರ ಹೆಗ್ಡೆ ಕಾರ್ಕಳ, ಪ್ರತಾಪ್ ಹೆಗ್ಡೆ ಮಾರಾಳಿ ಉಡುಪಿ ಗ್ರಾಮಾಂತರ್, ಕಿರಣ್ ಕುಮಾರ್ ಉಡುಪಿ ನಗರ, ಸುರೇಶ್ ಶೆಟ್ಟಿ ಕಾಡೂರು ಕುಂದಾಪುರ, ಸುರೇಶ್ ಬಟ್ವಾಡಿ ಬೈಂದೂರು, ನಳಿನಿ ಪ್ರದೀಪ್ ರಾವ್ ಉಡುಪಿ ಗ್ರಾಮಾಂತರ, ಜ್ಯೋತಿ ಉದಯ ಪೂಜಾರಿ ಕುಂದಾಪುರ
ಪ್ರಧಾನ ಕಾರ್ಯದರ್ಶಿಗಳು: ದಿನಕರ ಶೆಟ್ಟಿ ಹೆರ್ಗ ಉಡುಪಿ ನಗರ, ರೇಶ್ಮಾ ಉದಯ ಶೆಟ್ಟಿ ಕಾರ್ಕಳ, ಶ್ರೀಕಾಂತ್ ನಾಯಕ್ ಕಾಪು
ಕಾರ್ಯದರ್ಶಿಗಳು: ಶ್ರೀನಿಧಿ ಹೆಗ್ಡೆ ವಕೀಲರು ಕಾಪು, ಉಮೇಶ್ ಎ ನಾಯ್ಕ್ ಉಡುಪಿ ಗ್ರಾಮಾಂತರ, ಸದಾನಂದ ಬಳ್ಕೂರು ಕುಂದಾಪುರ, ಗಿರೀಶ್ ಎಂ ಅಂಚನ್ ಉಡುಪಿ ನಗರ, ಎ ಶಿವಕುಮಾರ್ ಉಡುಪಿ ನಗರ, ಅನಿತಾ ಶ್ರೀಧರ ಕುಂದಾಪುರ, ಪ್ರಿಯದರ್ಶಿನಿ ದೇವಾಡಿಗ ಬೈಂದೂರು
ಕೋಶಾಧ್ಯಕ್ಷರು: ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ಉಡುಪಿ ನಗರ
ಕಾ.ಕಾರ್ಯದರ್ಶಿ : ಸತ್ಯಾನಂದ ನಾಯಕ್ ಕಾಪು
ಜಿಲ್ಲಾ ವಕ್ತಾರರು : ದಿವಾಕರ ಶೆಟ್ಟಿ ಕಲ್ಯಾ
ನಾನು ಯಾವುದಕ್ಕೂ ಹೆದರುವುದಿಲ್ಲ ; ಡಿಸೆಂಬರ್ನಲ್ಲಿ ತಾಯ್ನಾಡಿಗೆ ಮರಳಲಿದ್ದೇನೆ : ಶೇಖ್ ಹಸೀನಾ ನವದೆಹಲಿ,:ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಯಾವುದಕ್ಕೂ ನಾನು…
ಕೊಟೇಶ್ವರ ರಸ್ತೆ ಅಪಘಾತ : ಅತಿವೇಗ ಅಜಾಗರೂಕತೆಯ ಚಾಲನೆ ; ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನ ಬಂಧನ ಉಡುಪಿ:…
ಮೈಸೂರು : ಅಕ್ಟೋಬರ್ 11ರಂದು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕೊನೆಗೂ ದಿನಾಂಕ…
ಚೆಕ್ ಬೌನ್ಸ್ ಪ್ರಕರಣ : ಬಾಲಿವುಡ್ ನಟ ರಾಜ್ಪಾಲ್ ಯಾದವ್ಗೆ 3 ತಿಂಗಳ ಜೈಲು ಶಿಕ್ಷೆ ನವದೆಹಲಿ: ಚೆಕ್ ಬೌನ್ಸ್…
ರೈಲಿನಲ್ಲಿ ಸಂಚರಿಸುವ ಮುನ್ನ ಹೊಸ ನಿಯಮ ತಿಳ್ಕೊಳ್ಳಿ : ಇನ್ಮುಂದೆ ಮೊಬೈಲ್ನಲ್ಲಿ ಟಿಕಟ್ ತೋರಿಸಿದರೆ ದಂಡ ಫಿಕ್ಸ್ ನವದೆಹಲಿ :ಡಿಜಿಟಲ್…
ಸುರತ್ಕಲ್ : ಅಕ್ರಮವಾಗಿ ನೆಲೆಸಿದ್ದ 6 ಮಂದಿ ಬಾಂಗ್ಲಾದೇಶಿಗರ ಪತ್ತೆ , ಗಡಿಪಾರಿಗೆ ಪೊಲೀಸರ ಸಿದ್ಧತೆ ಮಂಗಳೂರು: ನಗರದ ಸುರತ್ಕಲ್ ಪೊಲೀಸ್…