ನಾಳೆಯಿಂದ ಉಡುಪಿ ಜಿಲ್ಲೆ ಅನ್ ಲಾಕ್ : ಷರತ್ತು ಗಳು ಅನ್ವಯ -Vishwanews24
ಉಡುಪಿ ಜಿಲ್ಲೆ ಅನ್ ಲಾಕ್ : ಷರತ್ತು ಗಳು ಅನ್ವಯ -Vishwanews24
ಉಡುಪಿ: ಇಳಿಮುಖವಾಗುತ್ತಿರುವ ಪಾಸಿಟಿವಿಟಿ ರೇಟ್ ಗಮನಿಸಿ ಉಡುಪಿ ಜಿಲ್ಲೆಯನ್ನು ಅನ್ ಲಾಕ್ ಪಟ್ಟಿಯಲ್ಲಿ ಸೇರಿಸಿ ಆದೇಶ ಹೊರಡಿಸಲಾಗಿದೆ. ಉಡುಪಿ ಸೇರಿದಂತೆ ಬೆ.ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ದಲ್ಲಿ ಕೂಡ ರಿಲ್ಯಾಕ್ಸ್ ನೀಡಲಾಗಿದೆ.
ಮಂಗಳವಾರದಿಂದ ಜಿಲ್ಲೆಯಲ್ಲಿ ಸಂಜೆ 5ರವರೆಗೆ ಎಲ್ಲ ಬಗೆಯ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಉಡುಪಿ ಸೇರಿದಂತೆ ಬೆ.ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ದಲ್ಲಿ ಕೂಡ ರಿಲ್ಯಾಕ್ಸ್ ನೀಡಲಾಗಿದೆ.
ಶಾಸಕ ರಘುಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ ಅನ್ ಲಾಕ್ ಗೆ ಆಗ್ರಹಿಸಿದ್ದರು
