ಕರಾವಳಿಯಲ್ಲಿ ಕೇಸರಿ ಕಸರತ್ತಿಗೆ ಜರ್ಜರಿತವಾದ ಕಾಂಗ್ರೇಸ್;

Featured, ಉಡುಪಿ

kaup: ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕರಾವಳಿ ಭಾಗದಲ್ಲಿ ಮಾತ್ರ ಕೇವಲ ಒಂದು ಸ್ಥಾನವನ್ನ ಕಾಂಗ್ರೇಸ್ ಉಳಿಸಿಕೊಂಡು ತೃಪ್ತಿ ಪಟ್ಟರೆ, ಬಿಜೆಪಿ ಮಾತ್ರ ೧೨ ಸ್ಥಾನವನ್ನು ಭದ್ರಗೊಳಿಸಿ ಗೆಲುವು ಸಾಧಿಸಿಕೊಂಡಿದೆ.

ಮೂಡಬಿದಿರೆಯ ಉಮನಾಥ್ ಕೋಟ್ಯಾನ್ ರ ಮುಖೇನ ಖಾತೆ ತೆರೆದ ಬಿಜೆಪಿ ಅವಿಭಜಿತ ದಕ್ಷಿಣ ಕನ್ನಡ ಉಡುಪಿಯ ಒಟ್ಟು ೧೨ ಸ್ಥಾನವನ್ನು ತನ್ನತೆಕ್ಕೆಗೆ ಹಾಕಿಕೊಂಡಿದೆ.

ದಕ್ಷಿಣ ಕನ್ನಡದ ಇನ್ನು ಮುಂದಿನ ಬಿಜೆಪಿ ಶಾಸಕರು

೧.ರಾಜೇಶ್ ನಾಯ್ಕ್ ಉಳಿಪಾಡಿ

೨.ವೇದವ್ಯಾಸ ಕಾಮತ್

೩.ಡಾ: ಭರತ್ ಶೆಟ್ಟಿ

೪.ಉಮನಾಥ್ ಕೋಟ್ಯಾನ್

೫.ಸಂಜೀವ ಮಠಂದೂರು

೬.ಹರೀಶ್ ಪೂಂಜಾ

೭. ಎಸ್. ಅಂಗಾರ

ಉಡುಪಿಯ ಇನ್ನು ಮುಂದಿನ ಬಿಜೆಪಿ ಶಾಸಕರು

೧.ಲಾಲಾಜಿ ಆರ್ ಮೆಂಡನ್

೨.ರಘುಪತಿ ಭಟ್

೩. ಸುನೀಲ್ ಕುಮಾರ್

೪. ಹಾಲಾಡಿ ಶ್ರೀನಿವಾಸ್ ಶೆಟ್ಟಿ

೫.ಸುಕುಮಾರ್ ಶೆಟ್ಟಿ