ಕರಾವಳಿಯ 2022-23ನೇ ಸಾಲಿನ ಕಂಬಳದ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿ ಅಂತಿಮಗೊಳಿಸಿ ಪ್ರಕಟಿಸಿದೆ.
ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ ಈ ಬಾರಿ ನವೆಂಬರ್ 5 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದ್ದು, 23 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ.
ಈ ಬಾರಿಯ ಕಂಬಳ ವೇಳಾಪಟ್ಟಿ ಹೀಗಿದೆ :
ನವೆಂಬರ್ 5 – ಶಿರ್ವ ಕಂಬುಲ
ನವೆಂಬರ್ 12 – ಪಿಲಿಕುಳ ಕಂಬುಲ
ನವೆಂಬರ್ 19 – ಪಜೀರ್ ಕಂಬುಲ
ನವೆಂಬರ್ 26 – ಕಕ್ಯಪದವು ಕಂಬುಲ
ಡಿಸೆಂಬರ್ 3 – ವೇಣೂರು ಪೆರ್ಮುಡ ಕಂಬುಲ
ಡಿಸೆಂಬರ್ 10 – ಬಾರಾಡಿ ಬೀಡು ಕಂಬುಲ
ಡಿಸೆಂಬರ್ 17 – ಹೊಕ್ಕಾಡಿಗೋಳಿ ಕಂಬುಲ
ಡಿಸೆಂಬರ್ 24 – ಮೂಡಬಿದ್ರೆ ಕಂಬುಲ
ಡಿಸೆಂಬರ್ 31 – ಮೂಲ್ಕಿ ಅರಸು ಕಂಬುಲ
ಜನವರಿ 7- ಮಿಯಾರ್ ಕಂಬುಲ
ಜನವರಿ 14 – ಅಡ್ವೆ ನಂದಿಕೂರು ಕಂಬುಲ
ಜನವರಿ 21 – ಮಂಗಳೂರು, ಬಂಗ್ರಕುಳೂರು ಕಂಬುಲ
ಜನವರಿ 28 – ಐಕಳ ಬಾವ ಕಂಬುಲ
ಫೆಬ್ರವರಿ 4 – ಪುತ್ತೂರು ಕಂಬುಲ
ಫೆಬ್ರವರಿ 11 – ಕಟಪಾಡಿ ಬೀಡು ಕಂಬುಲ
ಫೆಬ್ರವರಿ 18 – ವಾಮಂಜೂರು ತಿರುವೈಲ್ ಕಂಬುಲ
ಫೆಬ್ರವರಿ 25 – ಜಪ್ಪು ಕಂಬುಲ
ಮಾರ್ಚ್ 4 – ಬಂಟ್ವಾಳ, ನಾವೂರು ಕಂಬುಲ
ಮಾರ್ಚ್ 11 – ಉಪ್ಪಿನಂಗಡಿ ಕಂಬುಲ
ಮಾರ್ಚ್ 18 – ಬಂಗಾಡಿ ಕಂಬುಲ
ಮಾರ್ಚ್ 25 – ಪೈವಳಿಕೆ ಕಂಬುಲ
ಏಪ್ರಿಲ್ 1 – ಸುರತ್ಕಲ್ ಕಂಬುಲ
ಏಪ್ರಿಲ್ 8 – ಪಣಪಿಲ ಕಂಬುಲ
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…