ಕಾಪು ಕೋತ್ವಾಲಗುತ್ತು ದಿವಂಗತ ಗುಲಾಬಿ ಶೆಡ್ತಿ,ದಿ.ಪ್ರೇಮ ಶೆಡ್ತಿ ಮತ್ತು ದಿ.ಸದಾನಂದ ಶೆಟ್ಟಿ ಸ್ಮರಣಾರ್ಥ ಕಾಪು ದಿವಾಕರ್ ಶೆಟ್ಟಿ ವತಿಯಿಂದ ೩೭೦ ಕುಟುಂಬಗಳಿಗೆ ಕಿಟ್ ವಿತರಣೆ.vishwanews24 video n

ಕಾಪು ಕೋತ್ವಾಲಗುತ್ತು ದಿವಂಗತ ಗುಲಾಬಿ ಶೆಡ್ತಿ,ದಿ.ಪ್ರೇಮ ಶೆಡ್ತಿ ಮತ್ತು ದಿ.ಸದಾನಂದ ಶೆಟ್ಟಿ ಸ್ಮರಣಾರ್ಥ ಕಾಪು ದಿವಾಕರ್ ಶೆಟ್ಟಿ ವತಿಯಿಂದ ೩೭೦ ಕುಟುಂಬಗಳಿಗೆ ಕಿಟ್ ವಿತರಣೆ.

ಕಾಪು: ಕೊರೋನಾ ಸಮಸ್ಯೆಯಿಂದ ಭಾರತ ಲಾಕ್-ಡೌನ್ ಆಗಿರುವುದರಿಂದ ಕಾಪು ಕೋತ್ವಾಲಗುತ್ತು ದಿವಂಗತ ಗುಲಾಬಿ ಶೆಡ್ತಿ,ದಿ.ಪ್ರೇಮ ಶೆಟ್ಟಿ ಮತ್ತು ದಿ.ಸದಾನಂದ ಶೆಟ್ಟಿ ಸ್ಮರಣಾರ್ಥ ಕಾಪು ದಿವಾಕರ್ ಶೆಟ್ಟಿ ವತಿಯಿಂದ ೩೭೦ ಕುಟುಂಬಗಳಿಗೆ ಅಕ್ಕಿ ಸಹಿತ ಅಹಾರ ಧಾನ್ಯದ ಕಿಟ್ ವಿತರಿಸಿದರು.
ಕಾಪು ಉಳಿಯಾರಗೋಳಿಯ ತನ್ನ ಸುತ್ತಮುತ್ತಲಿನ ಪರಿಸರದ ಅತ್ಯಂತ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಗುರುತಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಟೋಕನ್ ಮೂಲಕ ಜಿನಸು ಪದಾರ್ಥ ಸೇರಿದ ಕಿಟ್ಟ್ ವಿತರಿಸಿದರು.

ಈ ಬಗ್ಗೆ ಮಾತಾಡಿದ ಅವರು” ಕೊರೋನಾ ವಿಶ್ವಕ್ಕೆ ಬಂದಿರುವ ಸಂಕಟ ಇದರಿಂದ ಭಾರತ ಕೂಡ ಎಲ್ಲಾ ವಿಚಾರದಲ್ಲೂ ಕುಸಿತ ಕಾಣುತ್ತಿದೆ, ವಿಶೇಷವಾಗಿ ಈ ಸಂಧರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳು ಕೂಡ ಜನರಿಗೆ ಸಹಕಾರ ಮಾಡಿ ಎಂದು ಮನವಿವನ್ನು ದೇಶದ ಜನತೆಯ ಮುಂದೆ ಇಟ್ಟಿದ್ದಾರೆ.ಹಾಗಾಗಿ ನಾನು ನಮ್ಮ ಕುಟುಂಬದ ವತಿಯಿಂದ ಪರಿಸರದ ಸುತ್ತಮುತ್ತಲಿನ ಮಧ್ಯಮ ಮತ್ತು ಬಡ ಜನರನ್ನು ಗುರುತಿಸಿ ಉತ್ತಮ ಗುಣ ಮಟ್ಟದ ಆಹಾರ ಪದಾರ್ಥ ವಿತರಿಸುವ ಕಾರ್ಯ ಮಾಡುತ್ತಿದ್ದೇನೆ,ಇದು ಪ್ರಚಾರ ಅಥವಾ ರಾಜಕೀಯದ ಉದ್ದೇಶಕ್ಕಾಗಿ ಮಾಡುವ ಕಾರ್ಯ ಅಲ್ಲ ದೇವರ ಸೇವೆ ಎಂಬ ನಿಟ್ಟಿನಲ್ಲಿ ವೈಯಕ್ತಿಕವಾಗಿ ಮಾಡುತ್ತಿದ್ದೇನೆ ಎಂದರು”.

ವಿತರಣೆಯ ಸಂಧರ್ಭದಲ್ಲಿ ಯಾವುದೇ ರೀತಿಯ ಸಾಮಾಜಿಕ ಅಂತರ ಉಲ್ಲಂಘಣೆಯಾಗ ಬಾರದೆಂಬ ಉದ್ದೇಶದಿಂದ ಟೋಕನ್ ಸರದಿ ಪ್ರಕಾರ ಕಿಟ್ ವಿತರಿಸಲಾಯಿತು.ಕಿಟ್ ವಿತರಣೆ ಆತ್ಮೀಯರಾದ ರಾಧರಮಣ ಶಾಸ್ತ್ರಿ,ಸುರೇಶ್.ಅಮೀರ್ ಉಪಸ್ಥಿತರಿದ್ದರು.

 

facebook video link

 

 

Youtube video News

 

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

20 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

20 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

2 days ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

2 days ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

2 days ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

2 days ago