ಕಾಪು: ತುಳುನಾಡಿನ ಜಾನಪದ ಹಾಗೂ ಧಾರ್ಮಿಕ ಭಾವನೆಯ ಹುಲಿ ವೇಷ ಕುಣಿತ ಇತ್ತೀಚೆಗೆ ಭರ್ಜರಿಯಾಗಿಯೇ ನಡೆಯುತ್ತಿದೆ.ಅಷ್ಟಮೀ,ಗಣೇಶ ಚತುರ್ಥಿ, ನವರಾತ್ರಿ ಹೀಗೆ ಹತ್ತು ಹಲವಾರು ಹಬ್ಬ ಹರಿದಿನಗಳಲ್ಲಿ ಯುವಕ – ಯುವತಿಯರು ಹುಲಿವೇಷ ಧರಿಸಿ ಆಕರ್ಷಣೀಯ ಕುಣಿತದೊಂದಿಗೆ ಮನರಂಜನೆ ನೀಡುವ ಉದ್ದೇಶದಿಂದ ನಡೆಯುತ್ತಿದೆ.
ಹೀಗೆಯೇ ಕಾಪು ಗಣೇಶೋತ್ಸವದ ಪ್ರಯುಕ್ತ ವಿಸರ್ಜನೆಯ ಕಡೆಯ ದಿನದ ಅಂಗವಾಗಿ ಸಮಾನ ಮನಸ್ಕರ ಯುವಕರ ತಂಡ “ಕಾಪು ಫ್ರೆಂಡ್ಸ್” ನಾಮಾಂಕಿತದೊಂದಿಗೆ ಮೊದಲನೇ ವರ್ಷದ ಹುಲಿವೇಷ ಕುಣಿತ ನಡೆಯುತ್ತಿದೆ.
ಬುಧವಾರ ಬೆಳಗ್ಗೆ ಲೋಭಾನ ಸೇವೆಯೊಂದಿಗೆ ಆರಂಭವಾಗಿ ಗಣೇಶ ವಿಸರ್ಜನೆಯವರೆಗೆ ಜಿಲ್ಲೆಯ ವಿವಿಧ ಭಾಗದಲ್ಲಿ ಪ್ರದರ್ಶನ ಮಾಡಲಿದ್ದಾರೆ.
ತುಳುನಾಡಿನಲ್ಲಿ ಯಾವುದೇ ಮೆರವಣಿಗೆಯುಳ್ಳ ಕಾರ್ಯಕ್ರಮವಾದರೂ ಸರಿ ಹುಲಿ ವೇಷಗಳಿದ್ದರೆ ಅದರ ಗತ್ತು ಮತ್ತಷ್ಟು ದ್ವಿಗುಣವಾಗುತ್ತದೆ.
ಈ ಸಲ ನವ ಯುವಕರ ತಂಡ ಕಾಪುವಿನಲ್ಲಿ “ಪಿಲಿ ಬುಡ್ತೆರ್ ” ಮನರಂಜನೆ-ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ವಿವಿಧ ಬಣ್ಣದ ಹುಲಿವೇಷಧಾರಿಗಳು ನೋಡುಗರಿಗೆ ಮನರಂಜನೆ ನೀಡಲಿದ್ದಾರೆ.
ಬ್ಯುರೋ ರಿಪೋರ್ಟ್ : ವಿಶ್ವನ್ಯೂಸ್24
ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ…
ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ…
ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ ಅಮರನಾಥ :ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ,…
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ…
ಕಾಮನ್ವೆಲ್ತ್ ಗೇಮ್ಸ್ 2026 : ಭಾರತದ ಪದಕದ ಖಾತೆ ತೆರೆದ ಝಂದು ಕುಮಾರ್: ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಕಂಚಿನ ಸಾಧನೆ ಗ್ಲಾಸ್ಕೊ…
ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ ಅಯೋಧ್ಯೆ: ಶ್ರೀ ರಾಮಮಂದಿರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ…