ಕಾಪು ಪಿಲಿಪರ್ಬದಲ್ಲಿ “ತುಳು ಚಿತ್ರರಂಗದ ನಟ-ನಟಿಯರ ದಂಡು : vishwanews24
ಕಾಪು ಪಿಲಿಪರ್ಬದಲ್ಲಿ “ತುಳು ಚಿತ್ರರಂಗದ ನಟ-ನಟಿಯರ ದಂಡು : vishwanews24
ಕಾಪು: ರಕ್ಷಣಾಪುರ ಜವನೆರ್ ಕಾಪು ಸಾರಥ್ಯದಲ್ಲಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯ ಗೌರವಧ್ಯಕ್ಷತೆಯಲ್ಲಿ ಕಾಪುವಿನಲ್ಲಿ ನಡೆಯುತ್ತಿರುವ ಕಾಪು ಪಿಲಿ ಪರ್ಬ ಸೀಸನ್ 2 ಕಾರ್ಯಕ್ರಮದಲ್ಲಿ ಕೋಸ್ಟಲ್ ವುಡ್ ನ ನಟ ನಟಿಯರ ದಂಡು ಆಗಮಿಸಿ ಶುಭ ಹಾರೈಸಿದೆ.
ಎರಡನೇ ವರ್ಷದ ಕಾರ್ಯಕ್ರಮದಲ್ಲಿ ರಾಜಕೀಯ, ಉದ್ಯಮ ರಂಗದಲ್ಲಿ ಖ್ಯಾತಿ ಪಡೆದ ಶ್ರೇಷ್ಠರು ಆಗಮಿಸಿದ್ದು ಐದು ಸಾವಿರಕ್ಕೂ ಅಧಿಕ ಮಂದಿ ಪ್ರೇಕ್ಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು..
