ಉಡುಪಿ

ಕಾಪು ಪುರಸಭಾ ಚುನಾವಣೆಯ BJP ಅಭ್ಯರ್ಥಿಗಳ 23 ವಾರ್ಡುಗಳ ಪೈಕಿ ಅಂತಿಮ 20 ವಾರ್ಡುಗಳ ಅಂತಿಮ ಎಕ್ಸ್ಕ್ಲೂಸಿವ್ ಪಟ್ಟಿ ವಿಶ್ವನ್ಯೂಸ್24 ಗೆ ಲಭಿಸಿದೆ

ಕಾಪು ಪುರಸಭಾ ಚುನಾವಣೆಯ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ ೨೩ ವಾರ್ಡುಗಳ ಪೈಕಿ ಅಂತಿಮ ೨೦ ವಾರ್ಡುಗಳ ಅಂತಿಮ ಎಕ್ಸ್ಕ್ಲೂಸಿವ್ ಪಟ್ಟಿ ವಿಶ್ವನ್ಯೂಸ್೨೪ ಗೆ ಲಭಿಸಿದೆ.

ಕಾಪು: ತಾಲೂಕಿನ ಕಾಪು ಪುರಸಭಾ ಚುನಾವಣೆಯ ೨೩ ವಾರ್ಡುಗಳ ಪೈಕಿ ಅಂತಿಮ ೨೦ ವಾರ್ಡುಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ.
ಕೈಪುಂಜಾಲು : ಪೂರ್ಣಿಮ ಚಂದ್ರಶೇಖರ್
ಕೋತಲ್ ಕಟ್ಟೆ: ರಮಾ ವೈ ಶೆಟ್ಟಿ 
ಕರಾವಳಿ: ಕಿರಣ್ ಆಳ್ವಾ
ಪೊಲಿಪು ಗುಡ್ಡೆ: ರತ್ನಾಕರ ಶೆಟ್ಟಿ
ದಂಡತೀರ್ಥ : ಸುರೇಶ್ ದೇವಾಡಿಗ ಬಿಜೆಪಿ
ಕಲ್ಯಾ : ಲತಾ ವಿಶ್ವನಾಥ್
ಭಾರತ್ ನಗರ : ಅರುಣ್ ಶೆಟ್ಟಿ ಪಾದೂರು
ಬೀಡುಬದಿ : ಅನಿಲ್ ಕುಮಾರ್
ಪೊಲಿಪು : ಯಶೋಧ ಎಸ್ ಕುಂದರ್
ಕಾಪು ಪೇಟೆ : ಸರಿತಾ ಪೂಜಾರಿ
ಲೈಟ್ ಹೌಸ್ : ನಿತಿನ್ ಕುಮಾರ್
ಕೊಪ್ಪಲಂಗಡಿ : ನಾಗೇಶ್
ತೊಟ್ಟಂ : ಆಗಿಲ್ಲ
ದುಗ್ಗನ್ ತೋಟ: ಆಗಿಲ್ಲ
ಮಂಗಳ ಪೇಟೆ : ಆಗಿಲ್ಲ
ಜನಾರ್ದನ ದೇವಸ್ಥಾನ : ಹರಿಣಾಕ್ಷಿ ದೇವಾಡಿಗ
ಬಡಗರಗುತ್ತು : ಗೌರಿ ಶಂಕರ್ ಜತ್ತನ್
ಕೊಂಬಗುಡ್ಡೆ: ನಜೀರ್ ಶೇಖ್
ಜನರಲ್ ಶಾಲೆ : ಮೋಹಿನಿ ಶೆಟ್ಟಿ
ಗುಜ್ಜಿ : ಶೀಲಾ ಅಶೋಕ್
ಗರಡಿ: ಶೈಲೆಶ್ ಅಮೀನ್
ಕುಡ್ತಿಮಾರ್ : ಸುಮತಿ ಐತಪ್ಪ
ಅಹಮ್ಮದಿ ಮೊಹಲ್ಲ : ಬಿ ಹೈದರ್

ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದ್ದು 17 ರ ಒಳಗಡೆ ಹಿಂಪಡೆಯಲು ಅವಕಾಶವಿದೆ ಮತ್ತು ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದ್ದು ,ಡಿಸೆಂಬರ್ 30 ರಂದು ಫಲಿತಾಂಶ ಹೊರಬೀಳಲಿದೆ.

Vishwa News 24

Recent Posts

ಯೋಗೀಶ್ ಗೌಡ ಕೊಲೆ ಪ್ರಕರಣ:  ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಪ್ರಕಟ – vishwanews24

ಯೋಗೀಶ್ ಗೌಡ ಕೊಲೆ ಪ್ರಕರಣ:  ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಪ್ರಕಟ ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ…

4 hours ago

ಕಾಂಗ್ರೆಸ್‌ನಲ್ಲಿ ಸಂಪುಟ ಸಚಿವ ಸ್ಥಾನಕ್ಕಾಗಿ ಕಸರತ್ತು: 12 ಶಾಸಕರಿಂದ ದೆಹಲಿಯಲ್ಲಿ ಸುರ್ಜೇವಾಲ ಭೇಟಿ – vishwanews24

ಕಾಂಗ್ರೆಸ್‌ನಲ್ಲಿ ಸಂಪುಟ ಸಚಿವ ಸ್ಥಾನಕ್ಕಾಗಿ ಕಸರತ್ತು: 12 ಶಾಸಕರಿಂದ ದೆಹಲಿಯಲ್ಲಿ ಸುರ್ಜೇವಾಲ ಭೇಟಿ ನವದೆಹಲಿ: ಸಚಿವ ಸಂಪುಟ ಪುನಾರಚನೆ ಮಾಡುವಂತೆ…

5 hours ago

ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ : ಆರೋಪಿ ಬಂಧನ – vishwanews24

ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ : ಆರೋಪಿ ಬಂಧನ ಬೆಂಗಳೂರು :ತಾನು 2023ನೇ ಬ್ಯಾಚ್‌ನ ಐಎಎಸ್…

6 hours ago

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ – vishwanews24

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ ನವದೆಹಲಿ : ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ ಹಾಗೂ…

6 hours ago

ಮೇ 1 ರಿಂದ ಶಿವಮೊಗ್ಗ – ಬೆಂಗಳೂರು ವಿಮಾನ ಹಾರಾಟ ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ರಾಘವೇಂದ್ರ ಒತ್ತಾಯ – vishwanews24

ಮೇ 1 ರಿಂದ ಶಿವಮೊಗ್ಗ - ಬೆಂಗಳೂರು ವಿಮಾನ ಹಾರಾಟ ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ರಾಘವೇಂದ್ರ ಒತ್ತಾಯ ಶಿವಮೊಗ್ಗ:…

6 hours ago

ಬೆಳ್ತಂಗಡಿ: ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತ್ಯು – vishwanews24

ಬೆಳ್ತಂಗಡಿ: ನಾಯಿ ಅಡ್ಡ ಬಂದು ಆಟೋ ಪಲ್ಟಿ ; ಚಾಲಕ ಸಾವು ಬೆಳ್ತಂಗಡಿ: ನಾಯಿ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ…

7 hours ago