ಕಾಪು  ಬಿಜೆಪಿ ವತಿಯಿಂದ  ವೀರಭದ್ರ ಸಭಾಂಗಣದಲ್ಲಿ ಯೋಗ ದಿನಾಚರಣೆ ಆಚರಣೆ – vishwanews24

Featured, ಉಡುಪಿ

ವೀರಭದ್ರ ಸಭಾಂಗಣದಲ್ಲಿ ಕಾಪು  ಬಿಜೆಪಿ ವತಿಯಿಂದ  ಯೋಗ ದಿನಾಚರಣೆ ಆಚರಣೆ 

ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ವೀರಭದ್ರ ಸಭಾಂಗಣ ಕಾಪುವಿನಲ್ಲಿ ಬಿಜೆಪಿ ವತಿಯಿಂದ ನಡೆದ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಮಂಡಲ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ಅರುಣ್ ಶೆಟ್ಟಿ ಪಾದೂರು, ಮಹಿಳಾ ಮೋರ್ಚ ಅಧ್ಯಕ್ಷರಾದ ನೀತಾ ಗುರುರಾಜ್, ಪದಾಧಿಕಾರಿಗಳಾದ ರಾಜೇಶ್ ಕುಂದರ್, ಶಶಿಪ್ರಭಾ, ಕೇಸರಿ, ರೈತಮೋರ್ಚ ಅಧ್ಯಕ್ಷರಾದ ಕ್ರಷ್ಣ ರಾವ್ ಸಂತೋಷ್ ಏನಗುಡ್ಡೆ ಅನಿಲ್ ಶೆಟ್ಟಿ ಶ್ರೀಧರ್ ಮಣಿಪುರ ಸಂತೋಷ ಕಾಪು ಮತ್ತಿತರರು ಉಪಸ್ಥಿತರಿದ್ದರು.

ಹೃದಯಾಘಾತ : ಹಿರಿಯ ಲೇಖಕಿ ಕಮಲಾ ಹಂಪನ ನಿಧನ – vishwanews24

Leave a Reply