ಚುನಾವಣೆ ಸಮಯದಲ್ಲಿ ಬಿಜೆಪಿಯವರು ಇಂತಹ ಸುಳ್ಳು ದಾಖಲೆ ಬಿಡುಗಡೆ ಮಾಡುವುದು ಮಾಮುಲಿ- ನಮ್ಮ ಅಭಿವೃದ್ಧಿಯ ಮುಂದೆ ಯಾವ ದಾಖಲೆಯು ಇಲ್ಲ : ವಿನಯ್ ಕುಮಾರ್ ಸೊರಕೆ
ಚುನಾವಣೆ ಸಮಯದಲ್ಲಿ ಬಿಜೆಪಿಯವರು ಇಂತಹ ಸುಳ್ಳು ದಾಖಲೆ ಬಿಡುಗಡೆ ಮಾಡುವುದು ಮಾಮುಲಿ- ನಮ್ಮ ಅಭಿವೃದ್ಧಿಯ ಮುಂದೆ ಯಾವ ದಾಖಲೆಯು ಇಲ್ಲ : ವಿನಯ್ ಕುಮಾರ್ ಸೊರಕೆ
ಕಾಪು: ಕಾಪು ಪುರಸಭೆಗೆ ಬಂದಿರುವ ಅನುದಾನ ಕಾರ್ಕಳ ಪುರಸಭೆಗೆ ಬಿಜೆಪಿ ವರ್ಗಾವಣೆ ಮಾಡಿದೆ ಎಂಬ ಕಾಂಗ್ರೇಸ್ ನ ಹೇಳಿಕೆಗೆ ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್ ದಾಖಲೆ ಪತ್ರ ಬಿಡುಗಡೆ ಮಾಡಿದ್ದರು ಈ ಬಗ್ಗೆ ಕಾಂಗ್ರೆಸ್ ನ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರತಿಕ್ರಿಯೆ ನೀಡಿ :”ಚುನಾವಣೆ ಸಮಯದಲ್ಲಿ ಬಿಜೆಪಿಯವರು ಸುಳ್ಳು ದಾಖಲೆ ಸೃಷ್ಟಿಸಿ ಬಿಡುಗಡೆ ಮಾಡುವುದು ಮಾಮುಲಿಯಾಗಿ ಬಿಟ್ಟಿದೆ ಇದೆಲ್ಲಾ ಚುನಾವಣೆಯ ಗಿಮಿಕ್ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಬಿಜೆಪಿ ಬಿಡುಗಡೆ ಮಾಡಿರುವ ಸುಳ್ಳುದಾಖಲೆ ಮುಂದೆ ಶೂನ್ಯ – ಕಾಂಗ್ರೆಸ್ ಮಾಡಿದ ಅಭಿವೃದ್ಧಿಯೇ ಕಾಪು ಪುರಸಭೆ ಗೆ ದಾಖಲೆ ಎಂದರು.

