ಕಾಪು: ಕಾಪು ವಿಧಾನಸಭಾ ಕ್ಷೇತ್ರ ಅಭಿವೃದ್ದಿಯಾಗಿದ್ದರೆ ಅದು ಕೇವಲ ವಿನಯ ಕುಮಾರ್ ಸೊರಕೆಯ ಅವಧಿಯಲ್ಲಿ ಎಂಬುದು ಸತ್ಯ ವಿಚಾರ ಆದರೇ ಎಂದಿಗೂ ಬಿಜೆಪಿಯ ಮಾಜಿ ಶಾಸಕರಂತೆ ದ್ವೇಷ ರಾಜಕಾರಣ ಮಾಡಿಲ್ಲ, ಜಾತಿ ಧರ್ಮ ನೋಡಿ ಕೆಲಸ ಮಾಡಿಲ್ಲ ಅರ್ಜಿ ಕೊಟ್ಟ ಎರಡು ದಿನದಲ್ಲಿ ನಮ್ಮ ಊರಿಗೆ ರಸ್ತೆ ನೀರು ದಾರಿದೀಪದ ವ್ಯವಸ್ಥೆಯಾಗಿದ್ದರೆ ಅದು ಸೊರಕೆಯಿಂದಾಗಿದೆ ಎಂದು ಮತಯಾಚನೆಯ ಸಮಯದಲ್ಲಿ ಮತದಾರರೊಬ್ಬರಾದ ಉದ್ಯಮಿ ದೀಪಕ್ ಶೆಟ್ಟಿ ಹೇಳಿದರು.
“ನಾನು ೧೫ ದಿನದ ರಜೆಯನ್ನು ಚುನಾವಣೆಗಾಗಿ ಮಾಡಿ ಬಂದಿದ್ದೇನೆ ಕಾರಣ ವಿನಯ ಕುಮಾರ್ ಸೊರಕೆ ಋಣ ನಮ್ಮ ಮೇಲಿದೆ ಹಿರಿಯ ಜೀವಿಗಳಿರುವ ನಮ್ಮೂರಿನ ಅಭಿವೃದ್ದಿ ಮಾಡಿದವರು ಇವರು ಹಾಗಾಗಿ ಈ ಬಾರಿ ಮತದಾನ ಮಾಡಿಯೇ ವಾಪಸ್ಸು ಹೊರಡಲಿದ್ದೇನೆ ಎಂದು ಅವರು ತಿಳಿಸಿದರು.
ಕಾಪು ಕ್ಷೇತ್ರದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಲಂಚದ ಭಾಧೆಯಿಲ್ಲದೆ,ಅದಿಕಾರಿಗಳ ಕಿರುಕುಳವಿಲ್ಲದೆ ಬದುಕಬೇಕಾದರೆ ಸೊರಕೆ ಗೆಲ್ಲಬೇಕು ಎಂಬುದು ಸರ್ವಾ ಜನಾಂಗದ ಆಶಯ” ವಾಗಿದೆಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್ನಲ್ಲಿ ಅಗ್ನಿ ಅವಘಡ : ಶಾಕ್ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…