ಡಿಸೆಂಬರ್ 26 ಕಂಕಣ ಸೂರ್ಯ ಗ್ರಹಣ : ಕುಂಭ ರಾಶಿಯವರ ಅದೃಷ್ಟ ಹೀಗಿದೆ – ಓದಿ ಈ ವರದಿ -Vishwanews24

Featured, ಜ್ಯೋತಿಷ್ಯ, ರಾಜ್ಯ ನ್ಯೂಸ್

ಈ ಸೂರ್ಯ ಗ್ರಹಣವು ಇದೇ ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು.ಇದು ತುಂಬಾ ವಿಶಿಷ್ಟ ಹಾಗೂ ಅಪರೂಪದ ಗ್ರಹಣವಾಗಿದೆ.ಇದೇ ಕಂಕಣ ಸೂರ್ಯ ಗ್ರಹಣವು 1748 ರಲ್ಲಿ ನಡೆದಿತ್ತು.ಮುಂದಿನ 2064 ರಲ್ಲಿ ಸಂಭವಿಸುತ್ತದೆ.ಆದರೆ ಈ ಗ್ರಹಣವು ರಾಶಿಗಳ ಮೇಲೆ ಅತಿ ಹೆಚ್ಚು ಪ್ರಭಾವವನ್ನು ಉಂಟು ಮಾಡುತ್ತವೆ.ಈ ಗ್ರಹಣವನ್ನು ವಾರ್ಷಿಕ ಸೂರ್ಯಗ್ರಹಣ ಎಂದು ಕೂಡ ಕರೆಯುತ್ತಾರೆ. ಈ ಗ್ರಹಣದಿಂದ ಈ 4 ರಾಶಿಗಳ ಮೇಲೆ ಒಳ್ಳೆಯ ಪ್ರಭಾವವೂ ಬೀರಲಿದೆ.ಆ 4 ರಾಶಿಗಳನ್ನು ಹೇಳ್ತೀವಿ ಓದಿ.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ.
ಜಾತಕ ವಿಮರ್ಶಕರು.ಸಚ್ಚಿಂತನೆಯ ಜೋತಿಷ್ಯರು.ಶ್ರೀ ಗಣಪತಿ ಭಟ್.8088827292

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

1) ಮೇಷ ರಾಶಿ

ಈ ರಾಶಿಯವರಿಗೆ ಹಣದ ಲಾಭ ಉಂಟಾಗಲಿದ್ದು .ಶುಭ ಕಾರ್ಯಗಳನ್ನು ಮಾಡಲು ಮುಂದಿನ ದಿನಗಳು ಸೂಕ್ತವಾಗಿವೆ .ಹಾಗೂ ಗ್ರಹಣದ ನಂತರ ಹೊಸ ಆಸ್ತಿಯನ್ನು ಖರೀದಿಸಲು ಯೋಚಿಸಿದ್ದರೆ.ನಿಮ್ಮ ಕೆಲಸ ಯಶಸ್ಸು ಕಾಣುತ್ತದೆ.ನಿಮ್ಮ ಕುಟುಂಬವು ಉತ್ತಮ ಆರೋಗ್ಯದಿಂದ ಹಾಗೂ ಸಂಪತ್ತು ಹೆಚ್ಚಾಗುತ್ತದೆ.ಆದರೆ ಗ್ರಹಣದ ನಂತರ ದಿನಗಳಲ್ಲಿ ಯಾವುದೇ ಕೆಲಸಗಳಲ್ಲಿ ಭಾಗವಹಿಸಬೇಡಿ.

2 ) ಮೀನ ರಾಶಿ

ಈ ಮೀನ ರಾಶಿಯವರಿಗೆ ಈ ಸೂರ್ಯ ಗ್ರಹಣದ ನಂತರ ಮನಸ್ಸಿನಲ್ಲಿ ನಿಶ್ಚಯಿಸಿದ ಕೆಲಸಕ್ಕೆ ತಕ್ಕ ಸೂಕ್ತ ಪರಿಹಾರ ದೊರೆಯಲಿದೆ,ಜೊತೆಗೆ ನಿಮ್ಮ ಆರೋಗ್ಯವೂ ಉತ್ತಮವಾಗಿ ಇರಲಿದ್ದು.ನಿಮಗೆ ಹೊಸ ವಾಹನ ಖರೀದಿಸುವ ಯೋಗವು ಕೂಡಿ ಬರುತ್ತದೆ.ಹಾಗೂ ನಿಮ್ಮ ವ್ಯಾಪಾರವು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತದೆ.ಸಂಬಂಧಿಕರಲ್ಲಿ ಹಣದ ವ್ಯವಹಾರ ಮಾಡಲೇಬೇಡಿ.

3) ತುಲಾ ರಾಶಿ

ಈ ರಾಶಿಯವರಿಗೆ ಕಂಕಣ ಸೂರ್ಯಗ್ರಹಣದಿಂದ ಅದೃಷ್ಟ ಕೂಡಿ ಬರಲಿದ್ದು.ಹಿಡಿದ ಎಲ್ಲ ಕೆಲಸಗಳು ಯಶಸ್ಸು ಕಾಣುತ್ತವೆ.ಸ್ವಲ್ಪ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ.ಬಹಳ ದಿನಗಳಿಂದ ಬರಬೇಕಾದ ನಿಮ್ಮ ಹಣ , ಸಂಪತ್ತು ,ಆಸ್ತಿ ಸುಲಭವಾಗಿ ನಿಮ್ಮ ಕೈ ಸೇರುತ್ತದೆ .

4 ) ಕುಂಭ ರಾಶಿ

ಈ ಕುಂಭ ರಾಶಿಯವರಿಗೆ ಈ ಸೂರ್ಯಗ್ರಹಣದಿಂದ ತುಂಬಾ ಅದೃಷ್ಟ ಕೂಡಿ ಬಂದಿದೆ.ಪ್ರೇಮಿಯಾಗಿದ್ದರೆ ನಿಮ್ಮ ಪ್ರೇಮ ವಿವಾಹ ನೆರವೇರುತ್ತದೆ.ನೀವು ಕುಟುಂಬದ ಹಿರಿಯರಾಗಿದ್ದರೆ ವ್ಯವಹಾರಿಕ ಜೀವನದಲ್ಲಿ ಹೆಚ್ಚು ಲಾಭ ಸಿಗುತ್ತದೆ.ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಉದ್ಯೋಗದಲ್ಲಿ ಹಾಗೂ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಗ್ರಹಣದ ನಂತರ ಸರಿಯಾದ ಸಮಯವಾಗಿದೆ.ಇನ್ನು ಕುಂಭ ರಾಶಿಯವರಲ್ಲಿ ಇರುವ ಮಹಿಳೆಯರಿಗೆ ಬಂಗಾರ ಖರೀದಿಸುವ ಯೋಗವೂ ಕೂಡಿ ಬರುತ್ತದೆ.ಪುರುಷರಿಗೆ ಸಂಬಂಧಿಕರಲ್ಲಿ ಪ್ರಶಂಸೆ ದೊರೆಯುತ್ತದೆ.ಮತ್ತು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗುತ್ತೀರಿ.ಆದರೆ ನೀವು ಯಾವುದೇ ಕೆಲಸದ ಮೊದಲು ಆಂಜನೇಯನ ಪೂಜೆಯ ನಂತರ ಆರಂಭಿಸುವುದು ಒಳ್ಳೆಯದು.ಗ್ರಹಣದ ಸಮಯದಲ್ಲಿ ಮನೆಯಲ್ಲಿರುವ ದೇವರ ಮುಂದೆ ನೀವೇ ನಿಮ್ಮ ಕೈಯಾರೆ ದೀಪ ಹಚ್ಚುವುದು ಒಳ್ಳೆಯದು.

ಹಾಗಾಗಿ ಈ ಗ್ರಹಣವು 26 ಡಿಸೆಂಬರ್ 2019 ರಂದು ಬೆಳಗಿನ ಜಾವ 8 ಗಂಟೆ 5 ನಿಮಿಷಕ್ಕೆ ಆರಂಭವಾಗಿ 11 ಗಂಟೆ 4 ನಿಮಿಷಕ್ಕೆ ಮುಗಿಯುತ್ತದೆ.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ.
ಜಾತಕ ವಿಮರ್ಶಕರು.ಸಚ್ಚಿಂತನೆಯ ಜೋತಿಷ್ಯರು.ಶ್ರೀ ಗಣಪತಿ ಭಟ್.8088827292

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292