ಈ ಸೂರ್ಯ ಗ್ರಹಣವು ಇದೇ ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು.ಇದು ತುಂಬಾ ವಿಶಿಷ್ಟ ಹಾಗೂ ಅಪರೂಪದ ಗ್ರಹಣವಾಗಿದೆ.ಇದೇ ಕಂಕಣ ಸೂರ್ಯ ಗ್ರಹಣವು 1748 ರಲ್ಲಿ ನಡೆದಿತ್ತು.ಮುಂದಿನ 2064 ರಲ್ಲಿ ಸಂಭವಿಸುತ್ತದೆ.ಆದರೆ ಈ ಗ್ರಹಣವು ರಾಶಿಗಳ ಮೇಲೆ ಅತಿ ಹೆಚ್ಚು ಪ್ರಭಾವವನ್ನು ಉಂಟು ಮಾಡುತ್ತವೆ.ಈ ಗ್ರಹಣವನ್ನು ವಾರ್ಷಿಕ ಸೂರ್ಯಗ್ರಹಣ ಎಂದು ಕೂಡ ಕರೆಯುತ್ತಾರೆ. ಈ ಗ್ರಹಣದಿಂದ ಈ 4 ರಾಶಿಗಳ ಮೇಲೆ ಒಳ್ಳೆಯ ಪ್ರಭಾವವೂ ಬೀರಲಿದೆ.ಆ 4 ರಾಶಿಗಳನ್ನು ಹೇಳ್ತೀವಿ ಓದಿ.
1) ಮೇಷ ರಾಶಿ
ಈ ರಾಶಿಯವರಿಗೆ ಹಣದ ಲಾಭ ಉಂಟಾಗಲಿದ್ದು .ಶುಭ ಕಾರ್ಯಗಳನ್ನು ಮಾಡಲು ಮುಂದಿನ ದಿನಗಳು ಸೂಕ್ತವಾಗಿವೆ .ಹಾಗೂ ಗ್ರಹಣದ ನಂತರ ಹೊಸ ಆಸ್ತಿಯನ್ನು ಖರೀದಿಸಲು ಯೋಚಿಸಿದ್ದರೆ.ನಿಮ್ಮ ಕೆಲಸ ಯಶಸ್ಸು ಕಾಣುತ್ತದೆ.ನಿಮ್ಮ ಕುಟುಂಬವು ಉತ್ತಮ ಆರೋಗ್ಯದಿಂದ ಹಾಗೂ ಸಂಪತ್ತು ಹೆಚ್ಚಾಗುತ್ತದೆ.ಆದರೆ ಗ್ರಹಣದ ನಂತರ ದಿನಗಳಲ್ಲಿ ಯಾವುದೇ ಕೆಲಸಗಳಲ್ಲಿ ಭಾಗವಹಿಸಬೇಡಿ.
2 ) ಮೀನ ರಾಶಿ
ಈ ಮೀನ ರಾಶಿಯವರಿಗೆ ಈ ಸೂರ್ಯ ಗ್ರಹಣದ ನಂತರ ಮನಸ್ಸಿನಲ್ಲಿ ನಿಶ್ಚಯಿಸಿದ ಕೆಲಸಕ್ಕೆ ತಕ್ಕ ಸೂಕ್ತ ಪರಿಹಾರ ದೊರೆಯಲಿದೆ,ಜೊತೆಗೆ ನಿಮ್ಮ ಆರೋಗ್ಯವೂ ಉತ್ತಮವಾಗಿ ಇರಲಿದ್ದು.ನಿಮಗೆ ಹೊಸ ವಾಹನ ಖರೀದಿಸುವ ಯೋಗವು ಕೂಡಿ ಬರುತ್ತದೆ.ಹಾಗೂ ನಿಮ್ಮ ವ್ಯಾಪಾರವು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತದೆ.ಸಂಬಂಧಿಕರಲ್ಲಿ ಹಣದ ವ್ಯವಹಾರ ಮಾಡಲೇಬೇಡಿ.
3) ತುಲಾ ರಾಶಿ
ಈ ರಾಶಿಯವರಿಗೆ ಕಂಕಣ ಸೂರ್ಯಗ್ರಹಣದಿಂದ ಅದೃಷ್ಟ ಕೂಡಿ ಬರಲಿದ್ದು.ಹಿಡಿದ ಎಲ್ಲ ಕೆಲಸಗಳು ಯಶಸ್ಸು ಕಾಣುತ್ತವೆ.ಸ್ವಲ್ಪ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ.ಬಹಳ ದಿನಗಳಿಂದ ಬರಬೇಕಾದ ನಿಮ್ಮ ಹಣ , ಸಂಪತ್ತು ,ಆಸ್ತಿ ಸುಲಭವಾಗಿ ನಿಮ್ಮ ಕೈ ಸೇರುತ್ತದೆ .
4 ) ಕುಂಭ ರಾಶಿ
ಈ ಕುಂಭ ರಾಶಿಯವರಿಗೆ ಈ ಸೂರ್ಯಗ್ರಹಣದಿಂದ ತುಂಬಾ ಅದೃಷ್ಟ ಕೂಡಿ ಬಂದಿದೆ.ಪ್ರೇಮಿಯಾಗಿದ್ದರೆ ನಿಮ್ಮ ಪ್ರೇಮ ವಿವಾಹ ನೆರವೇರುತ್ತದೆ.ನೀವು ಕುಟುಂಬದ ಹಿರಿಯರಾಗಿದ್ದರೆ ವ್ಯವಹಾರಿಕ ಜೀವನದಲ್ಲಿ ಹೆಚ್ಚು ಲಾಭ ಸಿಗುತ್ತದೆ.ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಉದ್ಯೋಗದಲ್ಲಿ ಹಾಗೂ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಗ್ರಹಣದ ನಂತರ ಸರಿಯಾದ ಸಮಯವಾಗಿದೆ.ಇನ್ನು ಕುಂಭ ರಾಶಿಯವರಲ್ಲಿ ಇರುವ ಮಹಿಳೆಯರಿಗೆ ಬಂಗಾರ ಖರೀದಿಸುವ ಯೋಗವೂ ಕೂಡಿ ಬರುತ್ತದೆ.ಪುರುಷರಿಗೆ ಸಂಬಂಧಿಕರಲ್ಲಿ ಪ್ರಶಂಸೆ ದೊರೆಯುತ್ತದೆ.ಮತ್ತು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗುತ್ತೀರಿ.ಆದರೆ ನೀವು ಯಾವುದೇ ಕೆಲಸದ ಮೊದಲು ಆಂಜನೇಯನ ಪೂಜೆಯ ನಂತರ ಆರಂಭಿಸುವುದು ಒಳ್ಳೆಯದು.ಗ್ರಹಣದ ಸಮಯದಲ್ಲಿ ಮನೆಯಲ್ಲಿರುವ ದೇವರ ಮುಂದೆ ನೀವೇ ನಿಮ್ಮ ಕೈಯಾರೆ ದೀಪ ಹಚ್ಚುವುದು ಒಳ್ಳೆಯದು.
ಹಾಗಾಗಿ ಈ ಗ್ರಹಣವು 26 ಡಿಸೆಂಬರ್ 2019 ರಂದು ಬೆಳಗಿನ ಜಾವ 8 ಗಂಟೆ 5 ನಿಮಿಷಕ್ಕೆ ಆರಂಭವಾಗಿ 11 ಗಂಟೆ 4 ನಿಮಿಷಕ್ಕೆ ಮುಗಿಯುತ್ತದೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…