ದಿನ ಭವಿಷ್ಯ: 14-12-2019 ಶ್ರೀ ಗಣಪತಿ ಭಟ್.80888827292

Featured, ರಾಜ್ಯ ನ್ಯೂಸ್

ಮೇಷ: ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಪಿತ್ತ ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ವಿಪರೀತ ವ್ಯತ್ಯಾಸ, ಬಂಧುಗಳಿಂದ ಆರ್ಥಿಕ ಸಂಕಷ್ಟ.

ವೃಷಭ: ಮಾಧ್ಯಮ ಕ್ಷೇತ್ರದವರಿಗೆ ಅನುಕೂಲ, ಕಲಾವಿದರು-ಉದ್ಯಮಸ್ಥರಿಗೆ ಲಾಭ, ನೆರೆಹೊರೆಯವರಿಂದ ನಿಂದನೆ, ಅಗೌರವ-ಅಪಕೀರ್ತಿ, ಪಿತ್ರಾರ್ಜಿತ ಆಸ್ತಿಗಾಗಿ ಖರ್ಚು.

ಮಿಥುನ: ಸ್ಥಿರಾಸ್ತಿ ಮಾರಾಟದಿಂದ ನಷ್ಟ, ತಂದೆಯ ಬಂಧುಗಳಿಂದ ಸಹಕಾರ, ಸರ್ಕಾರದಿಂದ ಅನುಕೂಲ, ಕುಟುಂಬದಲ್ಲಿ ಆತಂಕದ ವಾತಾವರಣ.

ಕಟಕ: ಆತ್ಮೀಯ ಬಂಧುಗಳ ಭೇಟಿ, ಸಹೋದರಿ-ಮಾವನಿಂದ ಲಾಭ, ಸರ್ಕಾರಿ ಕೆಲಸ ಕಾರ್ಯದಲ್ಲಿ ಜಯ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.

ಸಿಂಹ: ತಂದೆಯಿಂದ ಧನಾಗಮನ, ಸರ್ಕಾರಿ ಹುದ್ದೆಯಲ್ಲಿ ಬಡ್ತಿ, ಉದ್ಯೋಗಕ್ಕಾಗಿ ಹಣ ಖರ್ಚು, ಹಣ ಕೊಟ್ಟು ಮೋಸ ಹೋಗುವಿರಿ.

ಕನ್ಯಾ: ವ್ಯಾಪಾರೋದ್ಯಮಕ್ಕೆ ಅಡೆತಡೆ, ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ಪೂರ್ವಜರ ಆಸ್ತಿ ಲಭಿಸುವುದು, ಅಕ್ರಮ ಹಣ ಸಂಪಾದನೆಗೆ ಮನಸ್ಸು.

ತುಲಾ: ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ದಾಂಪತ್ಯದಲ್ಲಿ ಕಲಹ, ನೆಮ್ಮದಿ ಇಲ್ಲದೇ ನಿದ್ರಾಭಂಗ, ಆಕಸ್ಮಿಕ ಪ್ರಯಾಣ, ಅವಕಾಶಗಳು ಲಭಿಸುವುದು.

ವೃಶ್ಚಿಕ: ಸೇವಾವೃತ್ತಿಯ ಉದ್ಯೋಗ ಲಭಿಸುವುದು, ಸ್ಥಿರಾಸ್ತಿ ತಗಾದೆಗಳಿಂದ ಮುಕ್ತಿ, ಅಕ್ರಮ ಹಣ ಸಂಪಾದನೆಯಿಂದ ತೊಂದರೆ, ದುರಾಲೋಚನೆಗಳಿಂದ ಸಮಸ್ಯೆ.

ಧನಸ್ಸು: ಸ್ನೇಹಿತರೇ ಶತ್ರುಗಳಾಗುವರು, ಉದ್ಯೋಗ ಸ್ಥಳದಲ್ಲಿ ಒತ್ತಡ, ಆತಂಕದ ವಾತಾವರಣ, ಮಕ್ಕಳಲ್ಲಿ ಅಹಂಭಾವ, ಮೊಂಡುತನ ಅಧಿಕ.

ಮಕರ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ತಂದೆಯಿಂದ ಮಾನಸಿಕ ವ್ಯಥೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.

ಕುಂಭ: ವಿಪರೀತ ರಾಜಯೋಗದ ದಿನ, ಸಂಗಾತಿಯ ಬಂಧುಗಳ ಆಗಮನ, ಮಕ್ಕಳಿಂದ ಸ್ಥಿರಾಸ್ತಿ ಯೋಗ, ವಾಹನ ಖರೀದಿ ಸಾಧ್ಯತೆ.

ಮೀನ: ಆತ್ಮ ಗೌರವಕ್ಕೆ ಧಕ್ಕೆ, ಭಾವನೆಗಳಿಗೆ ಪೆಟ್ಟು, ಅಧಿಕವಾದ ಉಷ್ಣ ಬಾಧೆ, ಗಂಟಲು-ಬಾಯಿ ಉರಿ, ಸಾಲ ಮರುಪಾವತಿಸುವ ಸಾಧ್ಯತೆ.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ ಕೇಂದ್ರ.
ಜಾತಕ ವಿಮರ್ಶಕರು.ಸಚ್ಚಿಂತನೆಯ ಜೋತಿಷ್ಯರು.ಶ್ರೀ ಗಣಪತಿ ಭಟ್.80888827292ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292