desha

ದುಡ್ಡಿಲ್ಲಾಂದ್ರು ಪರವಾಗಿಲ್ಲ ಮೊಬೈಲ್ ಕೊಂಡೊಯ್ಯಿರಿ,ಆಮೇಲೆ ಪಾವತಿಸಿ ಇದು ವಿಕ್ಕಿ ಮೊಬೈಲ್ ವೈಶಿಷ್ಟ್ಯ..! ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿಯೆ ವಿಕ್ಕಿ ಮೊಬೈಲ್ ನೀಡುತ್ತಿದೆ ಬಂಪರ್ ಆಫರ್.

ದುಡ್ಡಿಲ್ಲಾಂದ್ರು ಪರವಾಗಿಲ್ಲ ಮೊಬೈಲ್ ಕೊಂಡೊಯ್ಯಿರಿ,ಆಮೇಲೆ ಪಾವತಿಸಿ ಇದು ವಿಕ್ಕಿ ಮೊಬೈಲ್ ವೈಶಿಷ್ಟ್ಯ..! ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿಯೆ ವಿಕ್ಕಿ ಮೊಬೈಲ್ ನೀಡುತ್ತಿದೆ ಬಂಪರ್ ಆಫರ್.

ಉಡುಪಿ: ರಾಜ್ಯದಲ್ಲಿ ಮೊಬೈಲ್ ಮಳಿಗೆಗಳ ಇತಿಹಾಸದಲ್ಲಿ ಪ್ರಪ್ರಥಮ ಭಾರಿಗೆ ಉಡುಪಿಯ ಪ್ರತಿಷ್ಠಿತ ವಿಕ್ಕಿ ಮೊಬೈಲ್ ಗ್ರಾಹಕರಿಗೆ ಸಾದರಪಡಿಸುತ್ತಿದೆ ಮೊಬೈಲ್ ಕೊಂಡೊಯ್ಯಿರಿ,ಆಮೇಲೆ ಪಾವತಿಸಿ ಸ್ಕೀಮ್ ಇದು ವಿಕ್ಕಿ ಮೊಬೈಲೋತ್ಸವದ ಪ್ರಯುಕ್ತ ಆಯೋಜನೆ ಮಾಡಿರುವ ಹೊಸ ಆಫರ್ ಇದಾಗಿದೆ.
ಎಲ್ಲಾ ಬ್ರ್ಯಾಂಡ್‍ಗಳ ಮೊಬೈಲ್ ಒಂದೇ ಸೂರಿನಡಿಯಲ್ಲಿ ಎಲ್ಲಾ ಮಳಿಗೆಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡುತ್ತಿದೆ.ಅದೂ ಕೂಡ ಕೊಡುಗೆಗಳ ಜತೆಗೆ ಯಾವುದೇ ಬ್ರ್ಯಾಂಡ್‍ನ ಫೋನ್ ಕೊಂಡರು ಸ್ಪೇಷಲ್ ಗಿಫ್ಟ್ ಪಕ್ಕಾ.ಉಡುಪಿ ಕಿದಿಯೂರ್ ಹೋಟೆಲ್ ಮುಂಭಾಗದಲ್ಲಿರುವ ವಿಕ್ಕಿ ಮೊಬೈಲ್ ಮಳಿಗೆ ಕೊಡುಗೆಗಳ ಸುರಿಮಳೆಯನ್ನ ಗ್ರಾಹಕರಿಗೆ ನೀಡುತ್ತಿದೆ , ಪ್ರತಿದಿನ ಲಕ್ಕಿ ಡ್ರಾ ಅಲ್ಲಿಯೇ ಬಹುಮಾನ, ಪ್ರತಿದಿನ ಮೊಬೈಲ್ ಫೋನ್ ಗೆಲ್ಲುವ ಅವಕಾಶವನ್ನ ಸಂಸ್ಥೆ ನೀಡುತ್ತಿದೆ.
ಹೆಡ್‍ಸೆಟ್,ಸ್ಪೀಕರ್ಸ್,ಪವರ್‍ಬ್ಯಾಂಕ್,ಕ್ಯಾಶ್‍ಬ್ಯಾಕ್ ಆಫರ್ ಗಳನ್ನ ಕೂಡ ಗ್ರಾಹಕರಿಗೆ ನೀಡಿ ಸಂತೃಪ್ತಿಗೊಳಿಸುವ ಏಕೈಕ ಮಳಿಗೆ ಅದು ವಿಕ್ಕಿ ಮೊಬೈಲ್ಸ್.
ಅದೃಷ್ಟ ಚೀಟಿಯ ಮೂಲಕ ಕಾರ್ ಮತ್ತು ವಿದೇಶ ಪ್ರಯಾಣ ಸುತ್ತುವ ಅವಕಾಶ ನಿಮ್ಮದಾಗಿಸಬಹುದು.

 

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

24 hours ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

1 day ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

1 day ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

1 day ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

1 day ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

1 day ago