ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರಘುಪತಿ ಭಟ್ ನಿವಾಸದಲ್ಲಿ ಚುನಾವಣಾ ಕಚೇರಿ ಉದ್ಘಾಟನೆ – Vishwanews24
ಮಾಜಿ ಶಾಸಕ ರಘುಪತಿ ಭಟ್ ನಿವಾಸದಲ್ಲಿ ಸಮಾಲೋಚನೆ ಸಭೆ ಪ್ರಾರಂಭ ..
ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಹೆಸರಲ್ಲಿರುವ ಕಚೇರಿ..
ನೂರಾರು ಸಂಖ್ಯೆಯಲ್ಲಿ ಸೇರಿದ ರಘುಪತಿ ಭಟ್ ಅಭಿಮಾನಿಗಳು..
ಉಡುಪಿ : ಕರ್ನಾಟಕದ ವಿಧಾನ ಪರಿಷತ್ ಚುನಾವಣೆ 2024
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರಘುಪತಿ ಭಟ್
ಕರಂಬಳ್ಳಿಯ ನಿವಾಸದಲ್ಲಿ ಚುನಾವಣಾ ಕಚೇರಿ ಉದ್ಘಾಟನೆ
ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಹೆಸರಲ್ಲಿರುವ ಕಚೇರಿ
ಪುತ್ತೂರು: ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ಢಿಕ್ಕಿ : ಸವಾರ ಸ್ಥಳದಲ್ಲೇ ಸಾವು – Vishwanews24
ನಾಳೆ ಮೈಸೂರಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿರುವ ರಘುಪತಿ ಭಟ್
ರಘುಪತಿ ಭಟ್ ಉಡುಪಿ ಬಿಜೆಪಿ ಮಾಜಿ ಶಾಸಕ
ನೈರುತ್ಯ ಪದವೀಧರ ಟಿಕೆಟ್ ಭರವಸೆ ನೀಡಿದ್ದ ಬಿಜೆಪಿ, ಆರ್ ಎಸ್ ಎಸ್ ನಾಯಕರು
ಶಿವಮೊಗ್ಗ ದ ಡಾ. ಧನಂಜಯ ಸರ್ಜಿ ಪಾಲಾಗಿರುವ ಬಿಜೆಪಿ ಟಿಕೆಟ್
ಕಚೇರಿ ಉದ್ಘಾಟನೆಗೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಜನ
ಪಕ್ಷಾತೀತವಾಗಿ ಚುನಾವಣಾ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿರುವ ಜನ
ಶಿರ್ವ: ಇಸ್ಲಾಂ ಎಜುಕೇಶನ್ ಸಂಸ್ಥೆಯ ನಾಲ್ಕು ವಿದ್ಯಾರ್ಥಿಗಳು ನಾಪತ್ತೆ – Vishwanews24
