Featured

ಪಾಂಗಾಳ ಆರ್ಯಾಡಿ ಗಿರಿಜಾ ಪೂಜಾರ್ತಿ ಕುಟುಂಬದ ಸಂಕಷ್ಟಕ್ಕೆ ಮಿಡಿದ ಪಾಂಗಾಳ ಗೋವಿಂದ ಶೆಟ್ಟಿ- vishwanews24

ಪಾಂಗಾಳ ಆರ್ಯಾಡಿ ಗಿರಿಜಾ ಪೂಜಾರ್ತಿ ಕುಟುಂಬದ ಸಂಕಷ್ಟಕ್ಕೆ ಮಿಡಿದ ಪಾಂಗಾಳ ಗೋವಿಂದ ಶೆಟ್ಟಿ- vishwanews24

ಕಾಪು: ಪಾಂಗಾಳ ಆರ್ಯಾಡಿ ನಿವಾಸಿಗಳಾದ ಗಂಗೆ ಪೂಜಾರ್ತಿ ಮತ್ತು ಗಿರಿಜಾ ಪೂಜಾರ್ತಿ ಮನೆ ತೀವ್ರ ದುಸ್ಥಿತಿಯಲ್ಲಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಮಳೆಗೆ ಬಿದ್ದ ಈ ಮನೆಗೆ ಯಾವುದೇ ರೀತಿಯ ಸೌಲಭ್ಯ ದೊರಕಲಿಲ್ಲ ಎಂಬ ಊಹಾಪೋಹದ ಸುದ್ದಿಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆಸಿದ ವ್ಯಕ್ತಿಗಳಿಗೆ ಸಮಾಜಸೇವಕ ಪಾಂಗಾಳ ಗೋವಿಂದ ಶೆಟ್ಟಿ ಆ ಕುಟುಂಬದ ವಿಚಾರವಾಗಿ ತುರ್ತಾಗಿ ಸ್ಪಂದಿಸುವ ಮೂಲಕ‌ ಎಲ್ಲಾ ಜಾತಿ ರಾಜಕೀಯ ದೊಂಬರಾಟಕ್ಕೆ ತೆರೆಎಳೆದಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗೋವಿಂದ ಶೆಟ್ಟರು ” ಪಾಂಗಾಳ ಆರ್ಯಾಡಿ ಈ ಭಾಗದಲ್ಲಿ ಜಾತಿ ಜಾತಿ ನಡುವಿನ ಕಚ್ಚಾಟವಿಲ್ಲ ಎಲ್ಲಾರೂ ಒಗ್ಗಟಾಗಿ ಒಂದೇ ತಾಯಿಯ ಮಕ್ಕಳಂತೆ ಜೀವಿಸುತ್ತಿದ್ದೇವೆ ಪ್ರಸ್ತುತ ಈ ಮೇಲೆ ಉಲ್ಲೇಖ ಮಾಡಿರುವ ಕುಟುಂಬದ ಆಂತರಿಕ ಸಮಸ್ಯೆಯಾಗಿದ್ದು ಅದನ್ನು ನಮ್ಮೂರಿನ ಯುವಕರೆ ಸ್ಪಂದಿಸುವ ಮುಖಾಂತರ ಮತ್ತು ಖುದ್ದಾಗಿ ಸ್ವತಃ ಖರ್ಚಿನಿಂದ ಆ ಮನೆಗೆ ವಿದ್ಯುತ್ ದೀಪ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕುರಿತಾಗಿ ಆ ಕುಟುಂಬದ ಸದಸ್ಯರ ಜತೆ ಆರ್ಯಾಡಿ ಧೂಮವತಿ ದೇವಸ್ಥಾನದಲ್ಲಿ ಶುಕ್ರವಾರ ಆ ಕುಟುಂಬದ ಸದಸ್ಯರನ್ನು ಕರೆದು ಮಾತಾಡಿಸಲಾಗಿದೆ ಈ ಬಗ್ಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಹೇಳಿದರು, ಈ ನಡುವೆ ಹೊರಗಿನ ಊರಿನ ಸಮಾಜಸೇವೆ ಅನ್ನುವ ಹೆಸರಿನಲ್ಲಿ ಪಾಂಗಾಳ ಆರ್ಯಾಡಿಗೆ ಬಂದು ಜಾತಿರಾಜಕೀಯ ಹಾಗೂ ವ್ಯಕ್ತಿ ನಿಂದನೆ ಮಾಡಿದ್ದಲ್ಲಿ ಸಹಿಸುವುದಿಲ್ಲ ಮತ್ತು ಈ ಬಗ್ಗೆ ಕಾನೂನಿನ ಪ್ರಕ್ರಿಯೆಗೆ ಮುಂದಾಗುತ್ತೇವೆ ಎಂದರು.”
ಮಾತ್ರವಲ್ಲದೆ ಈ ಮೇಲಿನ ಕುಟುಂಬದ ಮನೆ ರಿಪೇರಿಯ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳಿಗೆ ನಾವು ಸ್ಪಂದಿಸಿದ್ದು ತಾಂತ್ರಿಕ ಕಾರಣಗಳಿಂದ ತಡೆಯಾಗಿದೆ ಹಾಗಾಗಿ ಈ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಅಲ್ಲಸಲ್ಲದ ಆರೋಪ ಹಾಗೂ ವ್ಯಕ್ತಿ ನಿಂದನೆ,ಜಾತಿ ನಿಂದನೆ ಮಾಡಬಾರದು ಇಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎಂದು ಅವರು ತಿಳಿಸಿದರು.

ಬ್ಯೂರೋ ರಿಪೋರ್ಟ್: vishwanews24

      ‌ಬಡಕುಟುಂಬಕ್ಕೆ ಸ್ಪಂದಿಸಿದ ಗೋವಿಂದ ಶೆಟ್ಟಿ
          ಬಡ ಕುಟುಂಬದ ಸೂರು                                 FACEBOOK VIDEO LINK  https://www.facebook.com/VishwaNews24/videos/486583329432874/  https://www.facebook.com/VishwaNews24/videos/486583329432874/
Vishwa News 24

Recent Posts

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ -vishwanews24

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…

1 day ago

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  ಉಡುಪಿ : ಮಲಬಾರ್…

2 days ago

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ – vishwanews24

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…

2 days ago

ಭಸ್ಮಾಸುರ ಆಗಿರುವ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು : ಬಿ.ಕೆ ಹರಿಪ್ರಸಾದ್ ವಾಗ್ದಾಳಿ – vishwanews24

ಪ್ರಧಾನಿ  ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ  .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…

2 days ago

ಮಂಗಳೂರು : ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ – vishwanews24

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…

2 days ago

ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಅಧಿಕಾರಿಗಳಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ – vishwanews24

ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…

2 days ago