ಬೃಹತ್ ಮರಳು ಅಡ್ಡೆಗೆ ತಹಶಿಲ್ದಾರ್ ದಾಳಿ..

Featured, ದಕ್ಷಿಣ ಕನ್ನಡ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಅಜ್ಕುರಿಯಲ್ಲಿ ಕದಿಮರು ನದಿಯಿಂದ ತೆಪ್ಪದ ಮೂಲಕ ಮರಳು ತೆಗೆಯುತ್ತಿದ್ದಾಗ ಬೆಳ್ತಂಗಡಿ ತಹಶಿಲ್ದಾರ್ ಮದನ್ ಮೋಹನ್ ನೇತೃತ್ವದಲ್ಲಿ ದಾಳಿ‌ ನಡೆಸಲಾಯಿತು.
ಮರಳು ತುಂಬಿದ ಮೂರು ಬೋಟ್, 1 ತೆಪ್ಪ,15 ಲೋಡ್ ಮರಳು ವಶ ಪಡಿಸಲಾಗಿದೆ.ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.