ಹಿಂದೂ ಧರ್ಮ ಹಾಗೂ ಆಚರಣೆಯಲ್ಲಿ ಸಾಕಷ್ಟು ಬಗೆಯ ನಂಬಿಕೆಗಳು ಹಾಗೂ ಆಚರಣೆಗಳಿವೆ. ಮನುಷ್ಯನು ಧರ್ಮದ ಆಚರಣೆ ಹಾಗೂ ಅನುಕರಣೆ ಮಾಡುವವನಾದರೂ ಅವನ ದೇಹದಲ್ಲಿ ಉಂಟಾಗುವ ಕೆಲವು ಬದಲಾವಣೆಗಳನ್ನು ಒಂದು ದೈವ ಸಂಕೇತ ಅಥವಾ ಭವಿಷ್ಯದ ಸಂದೇಹ ಎಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಮೂಢನಂಬಿಕೆ ಎಂದು ಸಹ ಕರೆಯಲಾಗುವುದು. ವ್ಯಕ್ತಿಯ ದೇಹದಲ್ಲಿ ಉಂಟಾಗುವ ಬದಲಾವಣೆ ಎಂದರೆ ಕಣ್ಣುಗಳು ಹರುವುದು, ಅನಿಶ್ಚಿತವಾಗಿ ನರಗಳ ಬಡಿತ ಹೆಚ್ಚುವುದು, ಅಂಗೈ ತುರಿಕೆ, ಅಂಗಾಲಿನ ತುರಿಕೆ ಹಾಗೂ ಸೀನುವಿಕೆಗಳು. ಇವು ವಿಭಿನ್ನ ಬಗೆಯ ಕೆಲವು ಸಂದೇಶಗಳನ್ನು ಸಾರುತ್ತವೆ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಧಾರ್ಮಿಕವಾಗಿ ಪ್ರಾಚೀನ ಕಾಲದಿಂದಲೂ ವಿವಿಧ ಮೂಢನಂಬಿಕೆಗಳು ಮಾನವನ ಜೀವನದಲ್ಲಿ ಒಂದಾಗಿ ಬೆರೆತುಕೊಂಡಿವೆ. ಸೀನುವಿಕೆಯನ್ನು ಕೆಲವು ಪ್ರದೇಶದಲ್ಲಿ ಅಪಶಕುನ ಎಂದು ಪರಿಗಣಿಸುತ್ತಾರೆ. ಇನ್ನೂ ಕೆಲವು ಪ್ರದೇಶದಲ್ಲಿ ಶುಭ ಸೂಚಕ ಎಂದು ಕರೆಯುವರು. ನಿಜ, ಬಹುತೇಕ ಪ್ರದೇಶಗಳಲ್ಲಿ ಸೀನುವಿಕೆಯು ಭವಿಷ್ಯದಲ್ಲಿ ನಡೆಯುವ ಧನಾತ್ಮಕ ಹಾಗೂ ಋಣಾತ್ಮಕ ಸಂದೇಶಗಳನ್ನು ಸಾರುತ್ತದೆ. ಹಾಗಾಗಿ ಅದೊಂದು ಸರ್ವೋಚ್ಚ ಶಕ್ತಿ ಎಂದು ಪರಿಗಣಿಸಲಾಗುವುದು. ಅತಿಯಾಗಿ ನೆಗಡಿಯಾದಾಗ ಅಥವಾ ನೆಗಡಿ ಆರಂಭದ ಸಂದರ್ಭದಲ್ಲಿ ಸೀನು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅವುಗಳನ್ನು ಯಾವುದೇ ನಂಬಿಕೆಗಳಿಗೆ ಬಳಸುವುದಿಲ್ಲ. ನಾವು ಆರೋಗ್ಯವಾಗಿದ್ದಾಗ ಉಂಟಾಗುವ ಅನಿರೀಕ್ಷಿತ ಸೀನುಗಳು ಮಾತ್ರ ಭವಿಷ್ಯವನ್ನು ಹೇಳುತ್ತದೆ ಎಂದು ನಂಬಲಾಗಿದೆ.
ಸೀನುವುದರಿಂದ ಭವಿಷ್ಯದಲ್ಲಿ ನಡೆಯುವ ಕೆಲವು ಭವಿಷ್ಯವನ್ನು ತಿಳಿಯಬಹುದು. ಆದರೆ ಆ ಸೀನು ಹೇಗಿರುತ್ತದೆ? ಎಷ್ಟು ಬಾರಿ ಸೀನಿದರೆ ಏನರ್ಥ? ಅದರಿಂದ ಏನಾಗುತ್ತದೆ? ಎನ್ನುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ನೀವು ಅವುಗಳನ್ನು ಪರಿಶೀಲಿಸಿದರೆ ನಿಮ್ಮ ಭವಿಷ್ಯದಲ್ಲಿ ಉಂಟಾಗುವ ವಿಷಯವನ್ನು ಮೊದಲೇ ಅಂದಾಜಿಸಬಹುದು.
ಭಾರತೀಯ ಸಂಸ್ಕೃತಿಯಲ್ಲಿ
ಭಾರತೀಯ ಸಂಸ್ಕೃತಿಯಲ್ಲಿ ಕೆಲಸಕ್ಕೆ ಹೋಗುವ ಮೊದಲು ಸೀನುವುದು ಅಥವಾ ಮನೆಯಿಂದ ಹೊರಗೆ ಹೋಗುವಾಗ ಸೀನುವುದು ಅಹಿತಕರ ಎಂದು ಪರಿಗಣಿಸಲಾಗುತ್ತದೆ. ಅದು ದುರಾದೃಷ್ಟವನ್ನು ಸಹ ಸೂಚಿಸುವುದು. ಹಾಗಾಗಿ ಸೀನು ಬಂದರೆ ಸ್ವಲ್ಪ ನೀರನ್ನು ಕುಡಿಯಲು ಸಲಹೆ ನೀಡಲಾಗುವುದು. ಇದರಿಂದ ದುರಾದೃಷ್ಟವನ್ನು ಸುಲಭವಾಗಿ ತಡೆಯಬಹುದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.
ಪ್ರಾಚೀನ ಗ್ರೀಕರ ನಂಬಿಕೆ
ಪ್ರಾಚೀನ ಗ್ರೀಕರು ಈಜಿಪ್ಟಿನವರು ಮತ್ತು ರೋಮನ್ನರು ಸೀನುವಿಕೆಯು ಭವಿಷ್ಯದ ವಿಷಯವನ್ನು ಬಹಿರಂಗ ಪಡಿಸುತ್ತದೆ ಎನ್ನುವುದನ್ನು ನಂಬಿದ್ದರು. ಸೀನು ಒಳ್ಳೆಯ ಮತ್ತು ಕೆಟ್ಟ ಶಕುನಗಳೆರಡನ್ನೂ ಪ್ರತಿಬಿಂಬಿಸುವುದು ಎಂದುಕೊಂಡಿದ್ದರು.
ಯುರೋಪಿಯನ್ನರು
ಮಧ್ಯಯುಗದಲ್ಲಿ ಯುರೋಪಿಯನ್ನರು ಸೀನುವುದು ಕೆಟ್ಟ ಶಕುನ ಎಂದು ನಂಬಿದ್ದರು. ಉಸಿರಾಟ ಕ್ರಿಯೆಯಿಂದಲೇ ವ್ಯಕ್ತಿಯ ಜೀವ ನಿಂತಿರುತ್ತದೆ. ಸೀನುವ ಸಮಯದಲ್ಲಿ ಹೊರಹಾಕಲ್ಪಡುವ ಗಮನಾರ್ಹ ಪ್ರಮಾಣದ ಉಸಿರಾಟವು ಭವಿಷ್ಯದಲ್ಲಿ ಮಾರಕವನ್ನು ತರುತ್ತದೆ ಎನ್ನುವ ಭಾವನೆಯನ್ನು ಹೊಂದಿದ್ದರು. ಹಾಗಾಗಿ ಅದೊಂದು ಕೆಟ್ಟ ಶಕುನ ಎಂದು ಪರಿಗಣಿಸಿದರು.
ಇಟಾಲಿಯನ್ ಸಂಸ್ಕೃತಿ
ಇಟಾಲಿಯನ್ ಸಂಸ್ಕತಿಯಲ್ಲಿ ಬೆಕ್ಕಿನ ಸೀನು ಅದೃಷ್ಟವೆಂದು ಪರಿಗಣಿಸಲಾಗಿದೆ. ಇದು ಕೆಟ್ಟ ಅದೃಷ್ಟವನ್ನು ಹೊರಹಾಕುವುದು. ಜೊತೆಗೆ ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ವಧು ತನ್ನ ವಿವಾಹದ ದಿನ ಬೆಕ್ಕಿನ ಸೀನುವಿಕೆಯನ್ನು ಕಂಡರೆ ಅವಳ ವೈವಾಹಿಕ ಜೀವನವು ಅತ್ಯಂತ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಬೆಕ್ಕು ನಿರಂತರವಾಗಿ ಮೂರು ಬಾರಿ ಸೀನಿದರೆ ಕುಟುಂಬದ ಸದಸ್ಯರು ಮುಂದಿನ ದಿನದಲ್ಲಿ ಶೀತ ಅಥವಾ ನೆಗಡಿಯ ಸಮಸ್ಯೆಯಿಂದ ಬಳಲುತ್ತಾರೆ ಎನ್ನುವುದನ್ನು ಸೂಚಿಸುತ್ತದೆ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಸೀನುವಿಕೆಯ ಸಂಖ್ಯೆಯ ಭವಿಷ್ಯ:
ವಿಶೇಷ ಸಮಯದ ಸೀನು
ವ್ಯಕ್ತಿ ಮಧ್ಯಾಹ್ನ ಮತ್ತು ಮಧ್ಯರಾತ್ರಿಯಲ್ಲಿ ಸೀನಿದರೆ ಅದು ಅದೃಷ್ಟವೆಂದು ಪರಿಗಣಿಸಲಾಗುವುದು. ಕೆಲವು ಸಂಸ್ಕತಿಯಲ್ಲಿ ಅದನ್ನು ಕೆಟ್ಟ ಶಕುನ ಎಂದು ಪರಿಗಣಿಸಲಾಗುವುದು. ಇಬ್ಬರು ವ್ಯಕ್ತಿಗಳು ಒಂದೇ ಸಮಯದಲ್ಲಿ ಸೀನಿದರೆ, ದೇವರು ಸಂತೋಷವಾಗಿರುತ್ತಾರೆ ಮತ್ತು ಜನರಿಗೆ ಉತ್ತಮ ಆರೋಗ್ಯವನ್ನು ನೀಡುತ್ತಾರೆ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ಮುಂಜಾನೆ ಎದ್ದಾಗ ಸೀನು ಬಂದರೆ ಅದು ದುರಾದೃಷ್ಟವನ್ನು ಸೂಚಿಸುತ್ತದೆ. ಅಲ್ಲದೆ ಆ ದಿನ ಪೂರ್ತಿ ದುರಾದೃಷ್ಟವೇ ತುಂಬಿರುತ್ತದೆ ಎಂದು ಹೇಳಲಾಗುವುದು.
ಸೀನಿನ ಕುರಿತಾಗಿರುವ ನಂಬಿಕೆಗಳು
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…